ಸೀಮಿತ ಬಸ್‌ ಓಡಾಟವಿದ್ದರೂ ಪ್ರಯಾಣಿಕರ ಕೊರತೆ


Team Udayavani, May 23, 2020, 6:00 AM IST

ಸೀಮಿತ ಬಸ್‌ ಓಡಾಟವಿದ್ದರೂ ಪ್ರಯಾಣಿಕರ ಕೊರತೆ

ಉಡುಪಿ: ರಾಜ್ಯ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ಸಾರ್ವಜನಿಕರಿಗೆ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ನಗರದಲ್ಲಿ ಸೀಮಿತ ಸಂಖ್ಯೆಯ ಕೆಎಸ್‌ಆರ್‌ಟಿಸಿ ಮತ್ತು ಒಂದು ಸಂಸ್ಥೆಗೆ ಸೇರಿದ ಖಾಸಗಿ ಬಸ್‌ಗಳು ಬೇಡಿಕೆಯಿರುವ ಮಾರ್ಗಗಳಲ್ಲಿ ಓಡುತ್ತಿವೆ. ಅವುಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಸೀಮಿತ ಬಸ್‌ಗಳಿಗೂ ಪ್ರಯಾಣಿಕರ ಸ್ಪಂದನೆಯಿಲ್ಲ. ನಗರ ಇನ್ನು ಹಿಂದಿನ ಶೈಲಿಗೆ ಮರಳದೇ ಇರುವುದು ಇದರಿಂದ ಸ್ಪಷ್ಟವಾಗುತ್ತದೆ.

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸಂಸ್ಥೆಯಾದ ಭಾರತಿ ಸಂಸ್ಥೆಗೆ ಸೇರಿದ ಬಸ್‌ಗಳು ಮಾತ್ರ ಈಗ ಓಡಾಟ ನಡೆಸುತ್ತಿವೆ. ಉಡುಪಿ ಕುಂದಾಪುರ ಮಧ್ಯೆ ದಿನವೊಂದಕ್ಕೆ ತಲಾ ಮೂರು ಬಾರಿಯಂತೆ ಆರು ಟ್ರಿಪ್ ‌ಗಳಲ್ಲಿ ಭಾರತಿ ಬಸ್‌ ಓಡಾಟ ನಡೆಸುತ್ತಿದೆ. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಸ್‌ಗಳಲ್ಲಿ 7ರಿಂದ 8 ಮಂದಿಯಷ್ಟು ಪ್ರಯಾಣಿಕರು ಮಾತ್ರ ಇರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಹೊತ್ತಿನ ಟ್ರಪ್‌ಗಳ ಬಸ್‌ಗಳಲ್ಲಿ 20ರಿಂದ 25ರಷ್ಟು ಮಂದಿ ಪ್ರಯಾಣಿಕರು ಇರುತ್ತಾರೆ. ನಗರದ ಜನತೆ ಹೆಚ್ಚಾಗಿ ಬಳಸುವುದು ಖಾಸಗಿ ಬಸ್‌ಗಳನ್ನು ಜನ ಎಲ್ಲ ಚಟುವಟಿಕೆಗಳಿಗೂ ಖಾಸಗಿ ಬಸ್‌ಗಳನ್ನೇ ಅವಲಂಬಿಸಿಕೊಂಡಿದ್ದಾರೆ.

ಜನರ ಪ್ರಮಾಣ ವಿರಳ
ಉಡುಪಿ ಘಟಕದಿಂದ ಕಾರ್ಕಳಕ್ಕೆ 2, ಹೆಬ್ರಿ 1, ಹೆಜಮಾಡಿ 1, ಕುಂದಾಪುರ 1, ಮಣಿಪಾಲದಿಂದ ಕುಂದಾಪುರಕ್ಕೆ 3 ಸರಕಾರಿ ಬಸ್ಸುಗಳು ಮಾತ್ರ ಈಗ ಸಂಚರಿಸುತ್ತಿವೆ. ಕುಂದಾಪುರ ಘಟಕದಿಂದಲೂ ಐದಾರು ಸರಕಾರಿ ಬಸ್ಸುಗಳು ಓಡಾಟ ನಡೆಸುತ್ತಿವೆ. ಈ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಈ ಎರಡು ಹೊತ್ತು ಹೊರತುಪಡಿಸಿ ಇತರೆ ಅವಧಿಯಲ್ಲಿ ಪ್ರಯಾಣಿಕರ ಕೊರತೆ ಇರುತ್ತದೆ. ಜಿಲ್ಲೆಯಿಂದ ಅಂತರ್‌ ಜಿಲ್ಲೆಗಳಿಗೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತಿವೆ. ಇತರೆ ಖಾಸಗಿ ಬಸ್‌ಗಳು ಇನ್ನು ರಸ್ತೆಗಿಳಿದಿಲ್ಲ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಬಸ್‌ಗಳು ಓಡಾಟ ಆರಂಭಿಸದೆ ಇರುವುದು ಹಾಗೂ ಇನ್ನು ಅನೇಕ ಕಾರಣಗಳಿಂದ ನಗರದ ಜನಜೀವನ ಹಿಂದಿನ ಹಿಂದಿನ ಸ್ಥಿತಿಗೆ ಮರಳಿಲ್ಲ.ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಕೂಡ ಜನರ ಪ್ರಮಾಣ ವಿರಳವಾಗಿ ಕಂಡುಬರುತ್ತಿದೆ.

ಟಾಪ್ ನ್ಯೂಸ್

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

1-ls-aa

Olympics: ಜೊನಾತನ್ ಕ್ರಿಸ್ಟಿಗೆ ಶಾಕ್ ನೀಡಿದ ಲಕ್ಷ್ಯ ಸೇನ್: ಸಿಂಧು 16ರ ಸುತ್ತಿಗೆ

Shocking: ತರಗತಿಗೆ ಬಂದೂಕು ತಂದು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ 5 ವರ್ಷದ ಬಾಲಕ

Shocking: ಶಾಲೆಗೆ ಗನ್ ತಂದು ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ಐದು ವರ್ಷದ ಬಾಲಕ

1-wqewqeqw

Vijayapura; ಮಂಗಳಮುಖಿಯರಿಂದಲೇ ಮಂಗಳಮುಖಿಯ ವಿವಸ್ತ್ರಗೊಳಿಸಿ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udu

Kodavoor ಮೂಡುಬೆಟ್ಟು ಕಡಿದಾದ ತಿರುವು

Screenshot (47)

Udupi: ಪ್ಲ್ಯಾಟ್ ಫಾರಂ ಬದಲಾವಣೆಯೇ ದೊಡ್ಡ ಸರ್ಕಸ್‌!

bridge

Belman: ನದಿ ದಾಟಬೇಕಾದರೆ ಏಣಿ ಹತ್ತಿ ಇಳಿಯಬೇಕು!

Screenshot (40)

Hebri: ನಮಗೆ ಕಾಲು ಸಂಕ ಬೇಕು: ಮತ್ತಾವು ಸಂಕದಲ್ಲಿ ಹೆಜ್ಜೆ ಹೆಜ್ಜೆಗೂ ಆತಂಕ

accident

Udupi;ಬಸ್ ಗೆ ಹಿಂಬದಿಯಿಂದ ಎಕ್ಸ್‌ಪ್ರೆಸ್‌ ಬಸ್ ಢಿಕ್ಕಿ: ಚಾಲಕನಿಗೆ ಗಾಯ

MUST WATCH

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

udayavani youtube

ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ| ಭಯಭೀತರಾದ ಜನ

ಹೊಸ ಸೇರ್ಪಡೆ

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

1-ls-aa

Olympics: ಜೊನಾತನ್ ಕ್ರಿಸ್ಟಿಗೆ ಶಾಕ್ ನೀಡಿದ ಲಕ್ಷ್ಯ ಸೇನ್: ಸಿಂಧು 16ರ ಸುತ್ತಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.