Malpe: ಕಾಲು ಜಾರಿ ನೀರಿಗೆ ಬಿದ್ದು ಮೀನುಗಾರ ಸಾವು


Team Udayavani, Jan 29, 2025, 3:08 AM IST

Suside-Boy

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ ಕುಮಟಾ ತಾಲೂಕಿನ ಶಿವಾನಂದ ನಾರಾಯಣ ಹರಿಕಾಂತ (47) ಅವರು ಆಕಸ್ಮಿಕವಾಗಿ ಬೋಟಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಜ. 26ರಂದು ಸಮುದ್ರದಲ್ಲಿ ಮೀನುಗಾರಿಕಾ ಬಲೆಯನ್ನು ಎಳೆಯುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ತತ್‌ಕ್ಷಣ ಜತೆಯಲ್ಲಿದ್ದವರು ನೀರಿಗೆ ಹಾರಿ ಹುಡುಕಾಟ ನಡೆಸಿ ಪತ್ತೆ ಮಾಡಿ ಅವರನ್ನು ಮೇಲಕ್ಕೆತ್ತಿ ಬೋಟಿಗೆ ಹಾಕಿ ದಡಕ್ಕೆ ತರಲಾಗಿತ್ತು. ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಶಿವಾನಂದ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Delhi–Bjp

Delhi polls: ನಿನ್ನೆಯಷ್ಟೇ ಆಮ್‌ ಆದ್ಮಿ ಪಕ್ಷ ತೊರೆದ ಎಂಟು ಶಾಸಕರು ಬಿಜೆಪಿ ಸೇರ್ಪಡೆ!

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

1-saha

Cricket; ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

Dandeli: ಯುವಕನ ಅನುಮಾನಾಸ್ಪದ ಸಾವು… ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ

Energy-Budget

Union Budget: 2033ರೊಳಗೆ ಇನ್ನೂ 5 ಅಣು ವಿದ್ಯುತ್‌ ಘಟಕ ಸ್ಥಾಪನೆ: ನಿರ್ಮಲಾ

Goonda Act: ಸುರತ್ಕಲ್‌ನ ಭರತ್‌ ಶೆಟ್ಟಿ ಮೇಲೆ ಗೂಂಡಾ ಕಾಯ್ದೆ ಜಾರಿ

ಅಪರಾಧ ಚಟುವಟಿಕೆಗಳಲ್ಲಿ ಭಾಗಿ: ಸುರತ್ಕಲ್‌ನ ಭರತ್‌ ಶೆಟ್ಟಿ ಮೇಲೆ ಗೂಂಡಾ ಕಾಯ್ದೆ ಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe–yashpal

Malpe: ಅರ್ಹರಿಗೆ ಸೂರು ಕಲ್ಪಿಸುವ ಯಶ್‌ಪಾಲ್‌ ಸೇವೆ ರಾಮನಿಗೆ ಸಲ್ಲುವಂಥದ್ದು: ಪೇಜಾವರ ಶ್ರೀ

UDP–SDM-Ayur

Udupi: ಸರ್ವರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ: ಮಂತ್ರಾಲಯ ಶ್ರೀ

Manipal–UD-Office

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಸ್ವಾಮಿ: ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌

money-Currency

Udupi: ಗೇರು ಬೀಜ ವ್ಯವಹಾರ: 2 ಕೋ.ರೂ. ವಂಚನೆ

Assault-Image

ಉದ್ಯಾವರ: ಗ್ರಾಮ ಒನ್‌ ಸೆಂಟರ್‌ಗೆ ತೆರಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

Koppala: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮಮ್ಮಗೆ ಗವಿಶ್ರೀಗಳಿಂದ ಸನ್ಮಾನ

SL vs AUS: ದೊಡ್ಡ ಸೋಲುಂಡ ಶ್ರೀಲಂಕಾ ಆಸ್ಟ್ರೇಲಿಯಕ್ಕೆ ಇನ್ನಿಂಗ್ಸ್‌ ಜಯ

SL vs AUS: ದೊಡ್ಡ ಸೋಲುಂಡ ಶ್ರೀಲಂಕಾ ಆಸ್ಟ್ರೇಲಿಯಕ್ಕೆ ಇನ್ನಿಂಗ್ಸ್‌ ಜಯ

Delhi–Bjp

Delhi polls: ನಿನ್ನೆಯಷ್ಟೇ ಆಮ್‌ ಆದ್ಮಿ ಪಕ್ಷ ತೊರೆದ ಎಂಟು ಶಾಸಕರು ಬಿಜೆಪಿ ಸೇರ್ಪಡೆ!

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

Tragedy: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಪತ್ತೆಯಾದ ಕಾರು… ಇಬ್ಬರು ವಕೀಲರ ದಾರುಣ ಅಂತ್ಯ

1-saha

Cricket; ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.