Manipal: ರೈಲಿನಲ್ಲಿ ವ್ಯಕ್ತಿಯೊಬ್ಬರ ಬ್ಯಾಗ್ ಸಹಿತ ಚಿನ್ನಾಭರಣ ಕಳವು
Team Udayavani, Jan 29, 2025, 3:04 AM IST
ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್ ಸಹಿತ ಅದರಲ್ಲಿದ್ದ 7.25 ಸಾವಿರ ರೂ.ಮೌಲ್ಯದ ಸೊತ್ತುಗಳು ಕಳವಾದ ಘಟನೆ ಸಂಭವಿಸಿದೆ.
ತೃಶ್ಯೂರ್ನ ನಿವಾಸಿ ಸಿಸಿಲಿ ಥಾಮಸ್ ಅವರು ನೇತ್ರಾವತಿ ಎಕ್ಸ್ಪ್ರಸ್ ರೈಲಿನಲ್ಲಿ ಸಂಬಂಧಿಕರೊಂದಿಗೆ ಮುಂಬಯಿಯಿಂದ ತೃಶ್ಯೂರ್ಗೆ ಅ. 4ರಂದು ಪ್ರಯಾಣಿಸುತ್ತಿದ್ದರು. ರೈಲು ಮಂಗಳೂರು ತಲುಪಿದಾಗ ತಲೆಯ ಬದಿ ಇಟ್ಟುಕೊಂಡಿದ್ದ ಬ್ಯಾಗ್ ಕಳವಾಗಿತ್ತು.
ಅದರಲ್ಲಿ 11 ಸೊವರಿನ್ ಬಂಗಾರದ ಆಭರಣಗಳು, 1.20 ಲಕ್ಷ ರೂ. ನಗದು ಸಹಿತ ಒಟ್ಟು 7.25 ಸಾವಿರ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಅರ್ಹರಿಗೆ ಸೂರು ಕಲ್ಪಿಸುವ ಯಶ್ಪಾಲ್ ಸೇವೆ ರಾಮನಿಗೆ ಸಲ್ಲುವಂಥದ್ದು: ಪೇಜಾವರ ಶ್ರೀ
Udupi: ಸರ್ವರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ: ಮಂತ್ರಾಲಯ ಶ್ರೀ
ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಸ್ವಾಮಿ: ಡಾ| ಜೆರ್ರಿ ವಿನ್ಸೆಂಟ್ ಡಯಾಸ್
Udupi: ಗೇರು ಬೀಜ ವ್ಯವಹಾರ: 2 ಕೋ.ರೂ. ವಂಚನೆ
ಉದ್ಯಾವರ: ಗ್ರಾಮ ಒನ್ ಸೆಂಟರ್ಗೆ ತೆರಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
High Court: ಅಪ್ರಾಪ್ತೆಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
Union Budget 2025: ಮಧ್ಯಮ ವರ್ಗಕ್ಕೆ ಸಂತೃಪ್ತಿ ತಂದ ಜನಪರ ಬಜೆಟ್
ಮನೆಗೆ ಬೀಗ ಹಾಕಿ ಹೋಗುವ ಮುನ್ನ ಕಂಟ್ರೋಲ್ ರೂಮ್ಗೆ ಕರೆ ಮಾಡಿದರೆ ಪೊಲೀಸರಿಂದ ನಿಗಾ!
Kalaburagi: ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ. ಆರ್. ಪಾಟೀಲ್ ರಾಜೀನಾಮೆ
Kalaburagi: ಹೆಣ್ಣು, ಹೊನ್ನು ಮಣ್ಣಿನ ಮೌಲ್ಯ ಎಂದಿಗೂ ಕಡಿಮೆಯಾಗಲ್ಲ: ಕವಿತಾ ಮಿಶ್ರಾ