Manipal: ರೈಲಿನಲ್ಲಿ ವ್ಯಕ್ತಿಯೊಬ್ಬರ ಬ್ಯಾಗ್‌ ಸಹಿತ ಚಿನ್ನಾಭರಣ ಕಳವು


Team Udayavani, Jan 29, 2025, 3:04 AM IST

Theft-Run

ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್‌ ಸಹಿತ ಅದರಲ್ಲಿದ್ದ 7.25 ಸಾವಿರ ರೂ.ಮೌಲ್ಯದ ಸೊತ್ತುಗಳು ಕಳವಾದ ಘಟನೆ ಸಂಭವಿಸಿದೆ.

ತೃಶ್ಯೂರ್‌ನ ನಿವಾಸಿ ಸಿಸಿಲಿ ಥಾಮಸ್‌ ಅವರು ನೇತ್ರಾವತಿ ಎಕ್ಸ್‌ಪ್ರಸ್‌ ರೈಲಿನಲ್ಲಿ ಸಂಬಂಧಿಕರೊಂದಿಗೆ ಮುಂಬಯಿಯಿಂದ ತೃಶ್ಯೂರ್‌ಗೆ ಅ. 4ರಂದು ಪ್ರಯಾಣಿಸುತ್ತಿದ್ದರು. ರೈಲು ಮಂಗಳೂರು ತಲುಪಿದಾಗ ತಲೆಯ ಬದಿ ಇಟ್ಟುಕೊಂಡಿದ್ದ ಬ್ಯಾಗ್‌ ಕಳವಾಗಿತ್ತು.

ಅದರಲ್ಲಿ 11 ಸೊವರಿನ್‌ ಬಂಗಾರದ ಆಭರಣಗಳು, 1.20 ಲಕ್ಷ ರೂ. ನಗದು ಸಹಿತ ಒಟ್ಟು 7.25 ಸಾವಿರ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Sriramulu expresses dissatisfaction with high command

BJP: ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀರಾಮುಲು

ಸರಕಾರಿ ನಿವಾಸದಲ್ಲೇ ಕಾಂಗ್ರೆಸ್ ಮುಖಂಡನ ಪುತ್ರ ಶವವಾಗಿ ಪತ್ತೆ… ಆತ್ಮಹತ್ಯೆ ಶಂಕೆ

ಸರಕಾರಿ ನಿವಾಸದಲ್ಲೇ ಕಾಂಗ್ರೆಸ್ ಮುಖಂಡನ ಪುತ್ರ ಶವವಾಗಿ ಪತ್ತೆ… ಆತ್ಮಹತ್ಯೆ ಶಂಕೆ

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್‌ ಹೇಳುತ್ತೇನೆ ಎಂದ ತಮನ್ನಾ

Vidhanasoudha: ಫೆ.27ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ: ಖಾದರ್

Vidhanasoudha: ಫೆ.27ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ: ಖಾದರ್

ಪರೋಲ್ ಮೇಲೆ ಹೊರ ಬಂದು ತಲೆಮರೆಸಿಕೊಂಡಿದ್ದ ಗೋಧ್ರಾ ಹತ್ಯಾಕಾಂಡದ ಆರೋಪಿ ಪುಣೆಯಲ್ಲಿ ಅರೆಸ್ಟ್

Godhra Train: ತಲೆಮರೆಸಿಕೊಂಡಿದ್ದ ಗೋಧ್ರಾ ಹತ್ಯಾಕಾಂಡದ ಅಪರಾಧಿ ಕಳ್ಳತನದ ಆರೋಪದಲ್ಲಿ ಬಂಧನ

ಓದುಗರ ವಿಮರ್ಶೆ: 2025ರ ಬಜೆಟ್‌ ನಲ್ಲೂ ಕುಂಭ ಮೇಳದ ಪದ ಲೇಪನದ ಸೌಂದರ್ಯತೆ

ಓದುಗರ ವಿಮರ್ಶೆ: 2025ರ ಬಜೆಟ್‌ ನಲ್ಲೂ ಕುಂಭ ಮೇಳದ ಪದ ಲೇಪನದ ಸೌಂದರ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udp-Dc-Naxal-Surrender

Naxal Surrender: ಶರಣಾದ ತೊಂಬಟ್ಟು ಲಕ್ಷ್ಮೀಗೆ ವೈದ್ಯಕೀಯ ಪರೀಕ್ಷೆ, ನ್ಯಾಯಾಂಗ ಬಂಧನ

Naxal-Laxmi-Thobottu

Naxal Surrender: ಕೊನೆಗೂ ನಿತ್ಯದ ಭಯ ತಪ್ಪಿತು: ಸಹೋದರ ವಿಠಲ ಪೂಜಾರಿ

2

Udupi: ಡಿಜಿಟಲ್‌ ಅರೆಸ್ಟ್‌ ವಂಚನೆ; ಆರೋಪಿ ಸೆರೆ

accident

Padubidri:ಆಸ್ಪತ್ರೆಯಿಂದ ಮರಳುತ್ತಿದ್ದಾಗ ರಿಕ್ಷಾ ಪಲ್ಟಿ; ರೋಗಿ ಮತ್ತೆ ಆಸ್ಪತ್ರೆಗೆ ದಾಖಲು!

10(1

Udupi: 4 ತಿಂಗಳಾದರೂ ಮುಗಿಯದ ಮೋರಿ!

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

Kannappa: ವಿಷ್ಣು ಮಂಚು ʼಕಣ್ಣಪ್ಪʼ ಚಿತ್ರಕ್ಕೆ ʼರುದ್ರʼನಾದ ಪ್ರಭಾಸ್; ಫಸ್ಟ್‌ ಲುಕ್‌ ಔಟ್

5

Kundapura: ನೆಹರೂ ಮೈದಾನ ಹಸ್ತಾಂತರಕ್ಕೆ ಮತ್ತೂಂದು ವಿಘ್ನ!

Sriramulu expresses dissatisfaction with high command

BJP: ಹೈಕಮಾಂಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶ್ರೀರಾಮುಲು

4

Editorial: ಜಲಜೀವನ್‌ ಕಾಮಗಾರಿ ಚುರುಕುಗೊಳ್ಳಲಿ…

3

Bettampady: ಹಲವು ಬಾರಿ ಮುಳುಗಿರುವ ಸೇತುವೆ ಇನ್ನು ಮುಳುಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.