![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 4, 2022, 2:46 PM IST
ಕೊಳ್ಳೇಗಾಲ: ಗಂಡು ಮಗುವಿಗೆ ಜನ್ಮ ನೀಡಿದ ಎರಡೇ ದಿನಕ್ಕೆ ಬಸ್ ನಿಲ್ದಾಣದ ಬಳಿ ಇರುವ ಕಸದ ರಾಶಿಯಲ್ಲಿ ಸೇರಿದ ಘಟನೆಯೊಂದು ತಾಲೂಕಿನ ಮತ್ತಿಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬೆಳಿಗ್ಗೆ ಎದ್ದ ಗ್ರಾಮ ಸ್ತರು ಕಸದ ರಾಶಿಯಲ್ಲಿ ಒಟ್ಟೆಯಿಂದ ಸುತ್ತಿದ್ದ ಮಗುವನ್ನು ಕಂಡು ಗಾಬರಿಗೊಂಡು ಬಳಿಕ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಮಂಜುನಾಥ್ ಸಿ ಭಂದಿ, ವಿರೇಂದ್ರ ಮತ್ತು ವಸಂತ ಪರಿಶೀಲಿಸುವ ವೇಳೆ ಸ್ಥಳದಲ್ಲಿ ಮಗು ಬೇಕೆಂದು ತಾಯಿ ಪ್ರತ್ಯಕ್ಷವಾಗಿದ್ದಳು.
ಗಂಡ ಮೃತಪಟ್ಟ ಬಳಿಕ ಮಗು ಬೇಡವೆಂದು ಬಿಸಾಡಿದ್ದು, ತನ್ನ ತಪ್ಪನ್ನು ತಿದ್ದಿಕೊಂಡು ಮಗುವನ್ನು ಜೋಪಾನ ಮಾಡುವುದಾಗಿ ಖಚಿತಪಡಿಸಿದ ಬಳಿಕ ಪೊಲೀಸರು ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದರು.
ಎಷ್ಟೋ ಜನರು ಹೆಣ್ಣು ಭ್ರೂಣವನ್ನು, ಮಗುವನ್ನು ಬಿಸಾಡಿರುವುದನ್ನು ಕಂಡಿದ್ದ ಗ್ರಾಮಸ್ಥರು ಈಗ ಗಂಡು ಮಗುವನ್ನೇ ಬಿಸಾಡಿರುವ ಬಗ್ಗೆ ಅಸಮಾಧಾನ ಗೊಂಡು. ಈಗಲಾದರೂ ಮಗುವನ್ನು ಜೋಪಾನವಾಗಿ ಸಾಕುವಂತೆ, ಸಾಕಲು ತೂಂದರೆಯಾದರೆ ಮಕ್ಕಳಿಲ್ಲದವರಿಗೆ ದಾನ ಮಾಡಿ ಬೆಳೆಸುವಂತೆ ಮಗುವಿನ ತಾಯಿಗೆ ಕಿವಿ ಮಾತು ಹೇಳಿ ಪ್ರಕರಣಕ್ಕೆ ತೆರೆ ಎಳೆದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Gundlupete: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು
Kollegala: ತೀರ್ಥ ಸ್ನಾನಕ್ಕೆ ಹೋದ ಅರ್ಚಕ ಕಾವೇರಿಯಲ್ಲಿ ಮುಳುಗಿ ಸಾವು
Hanur: ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಣ ಗಾಂಜಾ ಸಂಗ್ರಹಣೆ ಮಾಡಿದ್ದ ವ್ಯಕ್ತಿಯ ಬಂಧನ
Hanur: ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.