ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ನಂದನ್‌ ನಾಯ್ಕ

ಪಾರ್ಥ ವಾರಣಾಸಿ ಅವರ ಫ್ಲಿಪ್‌ ಗಳು ನನ್ನ ಆಸಕ್ತಿಯನ್ನು ಹುಟ್ಟು ಹಾಕಿತ್ತು

Team Udayavani, Jun 21, 2024, 1:01 PM IST

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ನಂದನ್‌ ನಾಯ್ಕ

ಪುತ್ತೂರು: ಕರಾವಳಿಯ ಭರವಸೆಯ ಡೈವರ್‌ ಆಗಿ ಮಿಂಚುತ್ತಿರುವ ಪುತ್ತೂರಿನ ಹದಿನೇಳರ ಹರೆಯದ ನಂದನ್‌ ನಾಯ್ಕ ಈ ಬಾರಿಯ ಕೆಎಸ್‌ಎ ರಾಜ್ಯ ಡೈವಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿದ್ದು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇಲ್ಲಿ ಗೆದ್ದರೆ ಜುಲೈ 7ರಿಂದ 11ರವರೆಗೆ ಇಂದೋ ರ್‌ ನಲ್ಲಿ ನಡೆ ಯ ಲಿ ರುವ 50ನೇ ಜೂನಿಯರ್‌ ರಾಷ್ಟ್ರೀಯ ಅಕ್ವಾಟಿಕ್‌ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ.

ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಥಿ ಆಗಿರುವ ನಂದನ್‌ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ವಾರಣಾಸಿ ಈಜು ಅಕಾಡೆಮಿ (ವಿಸ್ವಿಮ್‌) ಅನ್ನು ಪ್ರತಿನಿಧಿಸುತ್ತಿದ್ದಾರೆ.

ಎಂಟು ವರ್ಷದ ಹಿಂದಿನ ಪ್ರಯತ್ನ:
ನಂದನ್‌ ಅವರ ಈಜಿನ ಆಸಕ್ತಿಯ ಕಥೆ ಸುಮಾರು ಎಂಟು ವರ್ಷಗಳ ಹಿಂದಿನದ್ದು. ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರತಿಮಾ ಹೆಗ್ಡೆ ಅವರ ಪ್ಲೇ ಸ್ಕೂಲ್‌ ನಲ್ಲಿ ವಿದ್ಯಾರ್ಥಿ ಆಗಿದ್ದ ನಂದನ್‌ ಅವರನ್ನು ಪ್ರತಿಮಾ ಅವರು
ಈಜುಕೊಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲೇ ನೀರಿನ ಆಸಕ್ತಿ ಮೂಡಿತ್ತು. ಅನಂತರ ಕಲಿಕೆ ಆರಂಭಗೊಂಡಿತ್ತು. ಸ್ಪರ್ಧೆಯ ನೆಲೆಯಲ್ಲಿ ನಂದನ್‌ ಐದನೇ ತರಗತಿಯಲ್ಲಿ ಅಧಿಕೃತ ತರಬೇತಿಯನ್ನು ಪ್ರಾರಂಭಿಸಿದರು.

2017 ರಲ್ಲಿ ನಾನು ಸ್ಪರ್ಧಾತ್ಮಕ ಈಜು ತರಬೇತಿಗೆ ಸೇರಿಕೊಂಡೆ. ಪೂಲ್‌ನಲ್ಲಿ ಟ್ರ್ಯಾಂಪೊಲೈನ್‌ನಿಂದ (ಜಂಪಿಂಗ್‌ ಸಾಧನ) ನಾನು ಪ್ರೇರೇಪಿತಗೊಂಡು ತರಬೇತುದಾರ ಪಾರ್ಥ ವಾರಣಾಸಿ ಅವರ ಫ್ಲಿಪ್‌ ಗಳು ನನ್ನ ಆಸಕ್ತಿಯನ್ನು ಹುಟ್ಟು ಹಾಕಿತ್ತು. ಪಾರ್ಥ
ಅವರ ಮಾರ್ಗದರ್ಶನದೊಂದಿಗೆ ನಾನು ಫ್ಲಿಪ್ಸ್‌ ಕಲಿಯಲು ಪ್ರಾರಂಭಿಸಿದೆ ಎನ್ನುತ್ತಾರೆ ನಂದನ್‌.

ಭರವಸೆ ಮೂಡಿಸಿದ ನಂದನ್‌:
ನಂದನ್‌ ಅವರ ಈಜು ಕೌಶಲಗಳು, ಅವರ ಹೊಸ ಚಮತ್ಕಾರಿಕ ಸಾಮರ್ಥ್ಯಗಳ ತೋರ್ಪಡಿಕೆಗೆ ಹೊಸ ಅವಕಾಶ ಕಲ್ಪಿಸಿತ್ತು. 10ನೇ ತರಗತಿಯ ವೇಳೆಯಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದರು. ನಂದನ್‌ನ ಸಾಮರ್ಥ್ಯವನ್ನು ಗುರುತಿಸಿದ ಪಾರ್ಥ, ಬೆಂಗಳೂರಿನ ಕೇವೋಸ್‌ನಲ್ಲಿ (ತರಬೇತಿ ಕೇಂದ್ರ) ಚಮತ್ಕಾರಿಕ ಕೌಶಲವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸಿದರು. ಕೋಚ್‌ ಡೆಲ್ಸನ್‌ ಮತ್ತು ಇತರರಿಂದ ಒಂದು ತಿಂಗಳ ತರಬೇತಿಯನ್ನು ಪಡೆದು ಮತ್ತಷ್ಟು ಪರಿಣಿತಿ ಹೊಂದಿದರು.

ಡೈವಿಂಗ್‌ ಗಮನ
ಕೋಚ್‌ ಪಾರ್ಥ ವಾರಣಾಸಿ ಅವರು ತನ್ನ ಫಾರ್ಮ್ನಲ್ಲಿ ಡೈವಿಂಗ್‌ ಬ್ಲಾಕ್‌ ಅನ್ನು ಸ್ಥಾಪಿಸಿದಾಗ ನಂದನ್‌ನ ಗಮನವು ಡೈವಿಂಗ್‌ಗೆ ಬದಲಾಯಿತು. ವೃತ್ತಿಪರ ಡೈವರ್‌ ಮತ್ತು ಮಾಜಿ ರಾಷ್ಟ್ರೀಯ ಪದಕ ವಿಜೇತ ವಿಕಾಸ್‌ ಅವರ ಪ್ರೋತ್ಸಾಹದಿಂದ ನಂದನ್‌ ಅವರ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಬೆಂಗಳೂರಿನ ಕೆನ್ಸಿಂಗ್ಟನ್‌ ಈಜುಕೊಳದಲ್ಲಿ ಕೋಚ್‌ ವೆಂಕಟೇಶ್‌ ಅವರಿಂದ ಹತ್ತು ದಿನಗಳ ಕಾಲ ತರಬೇತಿ ಪಡೆದರು. ಅಂದ ಹಾಗೆ ನಂದನ್‌ ಪುತ್ತೂರಿನ ಮೊದಲ ಡೈವರ್‌.

ಆರಂಭದಲ್ಲಿ ಸ್ವಯಂ ಕಲಿಕೆ
ನಂದನ್‌ ಬೆಳಗ್ಗೆ 5 ಗಂಟೆಯಿಂದ 8 ತನಕ ಅಭ್ಯಾಸ ಮಾಡಿ ಕಾಲೇಜಿಗೆ ಹೋಗುತ್ತಾರೆ. ಸಂಜೆ 5.30 ರಿಂದ 8.30 ರ ತನಕ ಮತ್ತೆ ಅಭ್ಯಾಸ, ರವಿವಾರ ವಾರಣಾಶಿ ಫಾರ್ಮ್ನಲ್ಲಿ ಡೈವಿಂಗ್‌ ಅಭ್ಯಾಸ ಮಾಡುತ್ತಾರೆ. ಕಲಿಕೆಯಲ್ಲೂ ಪ್ರತಿಭಾವಂತನಾಗಿರುವ ಇವರು
ಏರೋನಾಟಿಕಲ್‌ ಎಂಜಿನಿಯರ್‌ ಆಗುವ ಕನಸು ಹೊಂದಿದ್ದಾರೆ. ಇವರು ಯೂಟ್ಯೂಬ್‌ ನಲ್ಲಿ ಹಲವು ಜಂಪ್ಸ್‌ಗಳನ್ನು ನೋಡಿ ಸ್ವಯಂ ಆಗಿ ಅಭ್ಯಸಿಸಿದ್ದಾರೆ. ನಂದನ್‌, ರವಿ ಸಂಪತ್‌ ನಾಯ್ಕ ಮತ್ತು ಶಮಿತಾ ಆರ್‌. ನಾಯ್ಕ ಅವರ ಪುತ್ರ.

ಟಾಪ್ ನ್ಯೂಸ್

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Untitled-1

Bengaluru: ಬೆಂಕಿ ಅವಘಡ; 6 ಕಾಲೇಜು ಬಸ್‌ಗಳು ಸುಟ್ಟು ಕರಕಲು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.