ಗಾರ್ಮಿನ್‍ ಇನ್‍ಸ್ಟಿಂಕ್ಟ್ 2 ಸರಣಿ ಸ್ಮಾರ್ಟ್ ವಾಚ್ ಗಳ ಬಿಡುಗಡೆ


Team Udayavani, Mar 11, 2022, 8:01 PM IST

1-sadsd

ಬೆಂಗಳೂರು:ಗಾರ್ಮಿನ್ ಲಿಮಿಟೆಡ್‍ನ ಘಟಕವಾದ ಗಾರ್ಮಿನ್ ಇಂಡಿಯಾ ಇನ್‍ಸ್ಟಿಂಕ್ಟ್ 2 ಸರಣಿಯನ್ನು ಬಿಡುಗಡೆ ಮಾಡಿದೆ. ಉನ್ನತ ತಂತ್ರಜ್ಞಾನ- ಚಾಲಿತ ಇನ್‍ಸ್ಟಿಂಕ್ಟ್ 2 ಸರಣಿಯು ಅನಿಯಮಿತ ಬ್ಯಾಟರಿ ಹೊಂದಿದ್ದು, ಸೋಲಾರ್‍ ಬ್ಯಾಟರಿಯನ್ನು ಸಹ ಕೆಲವು ಮಾದರಿಗಳು ಹೊಂದಿವೆ.

ಇನ್‍ಸ್ಟಿಂಕ್ಟ್ 2 ಥರ್ಮಲ್ ಮತ್ತು ಶಾಕ್ ರೆಸಿಸ್ಟೆನ್ಸ್‍ಗಾಗಿ ಮಿಲಿಟರಿ ಸ್ಟ್ಯಾಂಡರ್ಡ್ 810 ಗೆ ನಿರ್ಮಿಸಲಾಗಿದೆ 100 ಮೀಟರ್‍ ವರೆಗೆ ನೀರು ನಿರೋಧಕವಾಗಿದೆ. ಗೀರು- ನಿರೋಧಕ ಗಾಜು ಹೊಂದಿದೆ.

ಇನ್‍ಸ್ಟಿಂಕ್ಟ್ 2 ಸರಣಿಯು ಗಮನಾರ್ಹ ಬ್ಯಾಟರಿ ಹೊಂದಿದೆ. ಇನ್‍ಸ್ಟಿಂಕ್ಟ್ 2 ಸ್ಮಾರ್ಟ್‍ವಾಚ್ ಮೋಡ್‍ನೊಂದಿಗೆ ನಾಲ್ಕು ವಾರಗಳವರೆಗೆ ನಿರಂತರ ಬಳಕೆಯನ್ನು ಒದಗಿಸುತ್ತದೆ. ಇನ್‍ಸ್ಟಿಂಕ್ಟ್ 2 ಸೋಲಾರ್ ಮಾದರಿಗಳು ಸ್ಮಾರ್ಟ್‍ವಾಚ್ ಮೋಡ್‍ನಲ್ಲಿ ಅನಿಯಮಿತ ಬ್ಯಾಟರಿ ಹೊಂದಿದೆ.

ಇನ್‍ಸ್ಟಿಂಕ್ಟ್ 2 ಸರಣಿಯು ವರ್ಕ್‍ಔಟ್‍ಗಳ ಸಮಯದಲ್ಲಿ ಹೃದಯ ಬಡಿತ, ಒತ್ತಡದ ಟ್ರ್ಯಾಕಿಂಗ್, ನಿದ್ರೆಯ ಸ್ಕೋರ್, ಪಲ್ಸ್ ಆಕ್ಸಿಮೀಟರ್‍, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್‍ ಹೊಂದಿದೆ.

ಸ್ಮಾರ್ಟ್ ವಾಚ್ ಪ್ರೀಲೋಡೆಡ್ ಸ್ಪೋಟ್ರ್ಸ್ ಅಪ್ಲಿಕೇಶನ್‍ಗಳು, ಕಠಿಣ ತರಬೇತಿಯ ಸಮಯದಲ್ಲಿ ಮಾರ್ಗದರ್ಶನ ನೀಡುತ್ತದೆ ಇದು ಮಲ್ಟಿಸ್ಪೋರ್ಟ್ ಚಟುವಟಿಕೆ ವೈಶಿಷ್ಟ್ಯವನ್ನು ಸಹ ಹೊಂದಿದೆ.

ಆನ್‍ಲೈನ್- ಸಿನರ್ಜಿಜರ್ ಮತ್ತು ಆಫ್‍ಲೈನ್ ಗಾರ್ಮಿನ್ ಬ್ರಾಂಡ್ ಸ್ಟೋರ್‍ ಗ ಳು, ಹೆಲಿಯೊಸ್, ಜಸ್ಟ್ ಇನ್ ಟೈಮ್, ಡೆಕಾಥ್ಲಾನ್, ಸ್ಟೋರ್- ಬೆಂಗಳೂರು, ರಿಟೇಲ್ ಪಾರ್ಟ್‍ನರ್‍ಗಳಿಂದ 13ನೇ ಮಾರ್ಚ್’22 ವರೆಗೆ ಗಾರ್ಮಿನ್ ಇನ್‍ಸ್ಟಿಂಕ್ಟ್ 2 ಅನ್ನು ಮುಂಗಡ ಬುಕ್ಕಿಂಗ್ ಮಾಡಬಹುದು. ಆಫರ್ ಅವಧಿಯಲ್ಲಿ ಇನ್‍ಸ್ಟಿಂಕ್ಟ್ 2 ಅನ್ನು ಮುಂಗಡವಾಗಿ ಬುಕ್ ಮಾಡುವ ಮೊದಲ 100 ಗ್ರಾಹಕರಿಗೆ ರೂ. 7,990 ಮೌಲ್ಯದ “ಸೌಕೋನಿ” ಕ್ಯಾಶುಯಲ್ ಶೂ “ಅಝೂರಾ” ಉಚಿತವಾಗಿ ದೊರೆಯಲಿದೆ.

ಈ ವಾಚ್‍ ಗಳು ಆರು ಆವೃತ್ತಿಗಳಲ್ಲಿ ದೊರಕಲಿವೆ. ಬೆಲೆ 33,990 ರೂ.ಗಳಿಂದ, 51,990 ರೂವರೆಗೆ ಇದೆ. ಗಾರ್ಮಿನ್‍ ಆನ್‍ಲೈನ್‍ ಮತ್ತು ಆಫ್‍ಲೈನ್‍ ಸ್ಟೋರ್‍ ಗಳು ಅಲ್ಲದೇ ಅಮೆಜಾನ್‍, ಫ್ಲಿಪ್‍ಕಾರ್ಟ್ ಮತ್ತು ಟಾಟಾ ಕ್ಲಿಕ್‍ ಆನ್‍ಲೈನ್‍ ನಲ್ಲಿ ದೊರಕುತ್ತವೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.