RRTS: ರೀಜಿನಲ್ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್ ಲೋಕಾರ್ಪಣೆಗೆ ಸಿದ್ಧ
Team Udayavani, Oct 18, 2023, 8:38 PM IST
ಭಾರತೀಯ ರೈಲ್ವೆಯನ್ನು ಜಾಗತಿಕ ಮಟ್ಟದಲ್ಲಿ ಪರಿವರ್ತಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಂದೇ ಭಾರತ್ ರೈಲುಗಳ ಬಳಿಕ ಇದೀಗ ದೇಶಕ್ಕೆ ಮತ್ತೂಂದು ಸೆಮಿ ಹೈಸ್ಪೀಡ್ ರೈಲನ್ನು ಪರಿಚಯಿಸುತ್ತಿದೆ. ದೇಶದ ಮೊಟ್ಟ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ರೀಜಿನಲ್ ರ್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಮ್/ ಆರ್ಆರ್ಟಿಎಸ್)ಯ ಈ ರೈಲನ್ನು ದೆಹಲಿ-ಗಾಜಿಯಾಬಾದ್-ಮೀರತ್ ಸೇರಿದ 3 ವಲಯದಲ್ಲಿ ಮೊದಲಿಗೆ ನಿಯೋಜಿಸಲು ಉದ್ದೇಶಿಸಲಾಗಿದೆ. ಇದರ ಮೊದಲ ವಿಭಾಗದ ಕಾರ್ಯಾಚರಣೆಗೆ ಪ್ರಧಾನಿ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ.
ಮೊದಲ ಹಂತದಲ್ಲಿ
ಘಾಜಿಯಾಬಾದ್ನ ದುಹೈ ಹಾಗೂ ಸಾಹಿದಾಬಾದ್ನ ನಡುವೆ ಮೊದಲ ಸಂಚಾರ
17 ಕಿಮೀ- ಇಷ್ಟು ದೂರ
05 ನಿಲ್ದಾಣಗಳು
ಮೆಟ್ರೋ ರೀತಿಯ ಯೋಜನೆ ?
ನಗರಗಳ ಒಳಗಿನ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿರುವ ಆರ್ಆರ್ಟಿಎಸ್ ಈಗಾಗಲೇ ಅಸ್ತಿತ್ವದಲ್ಲಿರುವ ಮೆಟ್ರೋನಂತೆಯೇ ಅನಿಸಿದರೂ, ಮೆಟ್ರೋಗಿಂತ ಭಿನ್ನವಾಗಿದೆ. ವಂದೇ ಭಾರತ್ ರೈಲುಗಳಂತೆಯೇ ವಿಶಿಷ್ಟ ವ್ಯವಸ್ಥೆ, ವಿನ್ಯಾಸವನ್ನೂ ಒಳಗೊಂಡಿದೆ. 2025ರ ವೇಳೆಗೆ ದೆಹಲಿಯಿಂದ -ಮೀರತ್ವರೆಗಿನ ಸಂಪೂರ್ಣ 82 ಕಿ.ಮೀ. ವ್ಯಾಪ್ತಿಯ ಕಾರಿಡಾರ್ನಲಿಯೂ ಈ ರೈಲು ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ.
30,274 ಕೋಟಿ ರೂ.
ಯೋಜನೆಯ ವೆಚ್ಚ
160 ಕಿ.ಮೀ
ಗಂಟೆಗೆ ರೈಲು ಸಂಚರಿಸುವ ವೇಗ
ರೈಲಿನ ವಿಶೇಷತೆ
ಪ್ರತಿ 15 ನಿಮಿಷಕ್ಕೊಂದು ರೈಲು
ಪ್ರೀಮಿಯಂ ಕ್ಲಾಸ್ನ ಬೋಗಿಗಳು
ಮಿನಿ ಸ್ಕ್ರೀನ್ ಹಾಗೂ ವೈಫೈ
ಮೊಬೈಲ್ಚಾರ್ಜಿಂಗ್ ಬೋರ್ಡ್
ಲಗೇಜ್ ಕ್ಯಾರಿಯರ್ಸ್ ಸೌಲಭ್ಯ
ಸಿಸಿಟಿವಿ ಅಳವಡಿಕೆ
ಮಹಿಳೆಯರಿಗೆ ವಿಶೇಷ ಬೋಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Women’s T20 World Cup: ಆಸೀಸ್ಗೆ ಸುಲಭದ ತುತ್ತಾದ ಲಂಕಾ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.