ರಷ್ಯಾ – ಉಕ್ರೇನ್ ಸಂಘರ್ಷ: 11ನೇ ದಿನ; ನಗರಗಳ ವ್ಯಥೆ
Team Udayavani, Mar 7, 2022, 6:35 AM IST
ಕೀವ್
ರಷ್ಯಾ ಪಡೆಗಳಿಂದ ನಿಲ್ಲದ ಶೆಲ್ ದಾಳಿ. ಸ್ಥಳೀಯರಿಂದ ಪುತಿನ್ ಸೇನೆ ವಿರುದ್ಧ ಹೋರಾಟಕ್ಕೆ ಸಜ್ಜು, ಇರ್ಪಿನ್ನಲ್ಲೂ ದಾಳಿ.
ಡಿನಿಪ್ರೋ
ನಗರ ಹಲವು ಪ್ರದೇಶಗಳನ್ನು ಗುರಿ ಯಾಗಿರಿಸಿಕೊಂಡು ವೈಮಾನಿಕ ದಾಳಿ. ದಾಳಿಯಿಂದ ರಕ್ಷಣೆ ಪಡೆಯಲು ಮರಳಿನ ಚೀಲಗಳ ರಕ್ಷಣ ವ್ಯವಸ್ಥೆ ನಿರ್ಮಾಣ.
ಒಡೆಸ್ಸಾ
ಪುತಿನ್ ಪಡೆಗಳಿಂದ ಹೊಸತಾಗಿ ದಾಳಿ ಸಾಧ್ಯತೆ. ಕಪ್ಪು ಸಮುದ್ರದ ಮೂಲಕ ಈಗಾಗಲೇ ರಷ್ಯಾ ಪಡೆಯ ಯೋಧರ ಆಗಮನ, ಸಮರಕ್ಕೆ ಸಿದ್ಧತೆ.
ಖೆರ್ಸಾನ್
ಸದ್ಯ ನಗರದಲ್ಲಿ ನಿಷೇಧಾಜ್ಞೆ ಜಾರಿ. ಜನರಲ್ಲಿ ನಿಲ್ಲದ ಆತಂಕ. ಆಕ್ರಮಣದ ವಿರುದ್ಧ 2 ಸಾವಿರ ಮಂದಿಯಿಂದ ಬೃಹತ್ ಪ್ರತಿಭಟನ ಮೆರವಣಿಗೆ.
ಖಾರ್ಕಿವ್
ಫಿಸಿಕ್ಸ್ ಅಧ್ಯಯನ ಸಂಸ್ಥೆಯ ಮೇಲೆ ರಾಕೆಟ್ ದಾಳಿ. ಅಲ್ಲಿ ಹಲವಾರು ಅಣ್ವಸ್ತ್ರ ಸಂಬಂಧಿತ ಪರಿಕರಗಳು ಇರುವುದರಿಂದ ಹೆಚ್ಚಿದ ವಿಕಿರಣ ಸೋರಿಕೆ ಭೀತಿ.
ಮರಿಯು ಪೋಲ್
ಪುತಿನ್ ಸೇನೆಯಿಂದ ನಿಲ್ಲದ ಕ್ಷಿಪಣಿ ದಾಳಿಗೆ ಹಲವು ಮಂದಿ ಅಸುನೀಗಿರುವ ಸಾಧ್ಯತೆ. ಹೀಗಾಗಿ ಜನರ ಸ್ಥಳಾಂತರ ಪ್ರಕ್ರಿಯೆ ರದ್ದು. ಈಗಾಗಲೇ ವಿದ್ಯುತ್ ಪೂರೈಕೆ ವ್ಯತ್ಯಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್ಗೆ ಪನ್ನು ದೂರು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.