short circuit: ಶಿರೂರು ಗ್ರಾಮದ ಅಳ್ವೆಗದ್ದೆಯಲ್ಲಿ ಮನೆಗೆ ಬೆಂಕಿ
Team Udayavani, Jan 29, 2025, 3:13 AM IST
ಬೈಂದೂರು: ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ತಗಲಿದ ಘಟನೆ ಶಿರೂರು ಗ್ರಾಮದ ಅಳ್ವೆಗದ್ದೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಇಲ್ಲಿನ ಅಳ್ವೆಗದ್ದೆ ಪ್ರಭಾಕರ ಮೇಸ್ತ ಅವರ ಮನೆಯ ಹಿಂಭಾಗದ ಕೊಠಡಿಯಲ್ಲಿ ಮಂಗಳವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿ ಮನೆಯ ಹಿಂಭಾಗ ಭಾಗಶಃ ಸುಟ್ಟು ಹೋಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆಗೆ ಶರಣಾದ ರೈತ
Editorial: ಪಂಚಾಯತ್ ವ್ಯಾಪ್ತಿಯ ಅರೆ ಪಟ್ಟಣಗಳಲ್ಲೂ ಎಸ್.ಟಿ.ಪಿ. ಅಗತ್ಯ
ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್ ಹೇಳುತ್ತೇನೆ ಎಂದ ತಮನ್ನಾ
Belagavi:ಹಿಡಕಲ್ ಡ್ಯಾಂನಿಂದ ಧಾರವಾಡ ಕೈಗಾರಿಕೆಗೆ ನೀರು ಬಿಡುವ ಯೋಜನೆ ಕೈಬಿಡಿ: ಪ್ರತಿಭಟನೆ
Vidhanasoudha: ಫೆ.27ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ: ಖಾದರ್
MUST WATCH
ಹೊಸ ಸೇರ್ಪಡೆ
Davanagere: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆಗೆ ಶರಣಾದ ರೈತ
Editorial: ಪಂಚಾಯತ್ ವ್ಯಾಪ್ತಿಯ ಅರೆ ಪಟ್ಟಣಗಳಲ್ಲೂ ಎಸ್.ಟಿ.ಪಿ. ಅಗತ್ಯ
ಸ್ನಾನ ಮಾಡುವಾಗ ನನ್ನ ದೇಹದ ಪ್ರತಿ ಭಾಗಗಳನ್ನು ಮುಟ್ಟಿ ಥ್ಯಾಂಕ್ಸ್ ಹೇಳುತ್ತೇನೆ ಎಂದ ತಮನ್ನಾ
Belagavi:ಹಿಡಕಲ್ ಡ್ಯಾಂನಿಂದ ಧಾರವಾಡ ಕೈಗಾರಿಕೆಗೆ ನೀರು ಬಿಡುವ ಯೋಜನೆ ಕೈಬಿಡಿ: ಪ್ರತಿಭಟನೆ
Vidhanasoudha: ಫೆ.27ರಿಂದ ವಿಧಾನಸೌಧದಲ್ಲಿ ಪುಸ್ತಕ, ಸಾಂಸ್ಕೃತಿಕ ಮತ್ತು ಆಹಾರ ಮೇಳ: ಖಾದರ್