Food: ಆಹಾರ ಪ್ಯಾಕ್‌ಗಳಲ್ಲಿ QR ಕೋಡ್‌ ಮುದ್ರಿಸಲು ಸಲಹೆ


Team Udayavani, Oct 24, 2023, 8:38 PM IST

QR CODE FOOD

ನವದೆಹಲಿ: ಆಹಾರ ಉತ್ಪನ್ನಗಳಲ್ಲಿ ದೃಷ್ಟಿ ವಿಕಲ ಚೇತನರ ಅನುಕೂಲಕ್ಕಾಗಿ ವಿಶೇಷ ರೀತಿಯ ಕ್ಯೂಆರ್‌ ಕೋಡ್‌ ಅಳವಡಿಸಬೇಕು ಎಂದು ಆಹಾರ ಕ್ಷೇತ್ರದ ಸಂಸ್ಥೆಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಸಲಹೆ ನೀಡಿದೆ.

ಎಲ್ಲರಿಗೂ ಸುರಕ್ಷಿತ ಆಹಾರ ನೀಡುವ ನಿಟ್ಟಿನಲ್ಲಿ ಇದು ಅನುಕೂಲವಾಗಲಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಆಹಾರದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕು ಎಂದು ಪ್ರತಿಪಾದಿಸಿರುವ ಪ್ರಾಧಿಕಾರದ ವಿಜ್ಞಾನ ಮತ್ತು ಗುಣಮಟ್ಟ ವಿಭಾಗದ ನಿರ್ದೇಶಕರು ಕ್ಯೂಆರ್‌ ಕೋಡ್‌ ಅಳವಡಿಸುವ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. 2020ರಲ್ಲಿ ಪ್ರಾಧಿಕಾರ ಅಂಗೀಕರಿಸಿರುವ ಆಹಾರ ನಿಯಮಗಳ ಅನ್ವಯ ಪ್ಯಾಕೆಟ್‌ಗಳಲ್ಲಿ ನಿಗದಿತ ಆಹಾರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಉತ್ಪಾದಕರು ಮುದ್ರಿಸಬೇಕಾಗುತ್ತದೆ.

ಟಾಪ್ ನ್ಯೂಸ್

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

Bengaluru: ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ; ಇಡೀ ರಾತ್ರಿ ಹುಡುಕಾಟದ ನಂತರ ಪತ್ತೆ!

Bengaluru: ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ; ಇಡೀ ರಾತ್ರಿ ಹುಡುಕಾಟದ ನಂತರ ಪತ್ತೆ!

0000

Surat: ಗಣೇಶ ಪೆಂಡಾಲ್‌ ಮೇಲೆ ಕಲ್ಲು ಎಸೆದ ಬಾಲಕರು; ಪರಿಸ್ಥಿತಿ ಉದ್ವಿಗ್ನ- 27 ಮಂದಿ ಬಂಧನ

Water; ಮುಂಗಾರಿಗೆ ಮನೆ, ಮನೆಗೆ ಎತ್ತಿನಹೊಳೆ ನೀರು? ಪೈಪ್‌ಲೈನ್‌ಗಳ ಅಳವಡಿಕೆಗೆ ಸಿದ್ಧತೆ

Water; ಮುಂಗಾರಿಗೆ ಮನೆ, ಮನೆಗೆ ಎತ್ತಿನಹೊಳೆ ನೀರು? ಪೈಪ್‌ಲೈನ್‌ಗಳ ಅಳವಡಿಕೆಗೆ ಸಿದ್ಧತೆ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

Renukaswamy case; ಜಾಮೀನಿಗೆ ಇಂದು ದರ್ಶನ್‌ ಅರ್ಜಿ?

Renukaswamy case; ಜಾಮೀನಿಗೆ ಇಂದು ದರ್ಶನ್‌ ಅರ್ಜಿ?

Horoscope: ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರವಾಗಲಿದೆ

Horoscope: ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರವಾಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

0000

Surat: ಗಣೇಶ ಪೆಂಡಾಲ್‌ ಮೇಲೆ ಕಲ್ಲು ಎಸೆದ ಬಾಲಕರು; ಪರಿಸ್ಥಿತಿ ಉದ್ವಿಗ್ನ- 27 ಮಂದಿ ಬಂಧನ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

1-parl

Parliament;ದೇಶಕ್ಕೆ ಕಳಂಕ ತರಲು ಹೊಗೆ ಬಾಂಬ್‌ ಕೃತ್ಯ: ಆರೋಪಪಟ್ಟಿ

1-rrrrr

Gujarat ಕಛ್ ನಲ್ಲಿ ವಿಚಿತ್ರ ಜ್ವರ: 13 ಮಂದಿ ಸಾವು; ಜನರಲ್ಲಿ ಆತಂಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

Kashmir: ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ… ಇಬ್ಬರು ಉಗ್ರರ ಹತ್ಯೆ

Bengaluru: ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ; ಇಡೀ ರಾತ್ರಿ ಹುಡುಕಾಟದ ನಂತರ ಪತ್ತೆ!

Bengaluru: ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ; ಇಡೀ ರಾತ್ರಿ ಹುಡುಕಾಟದ ನಂತರ ಪತ್ತೆ!

0000

Surat: ಗಣೇಶ ಪೆಂಡಾಲ್‌ ಮೇಲೆ ಕಲ್ಲು ಎಸೆದ ಬಾಲಕರು; ಪರಿಸ್ಥಿತಿ ಉದ್ವಿಗ್ನ- 27 ಮಂದಿ ಬಂಧನ

Water; ಮುಂಗಾರಿಗೆ ಮನೆ, ಮನೆಗೆ ಎತ್ತಿನಹೊಳೆ ನೀರು? ಪೈಪ್‌ಲೈನ್‌ಗಳ ಅಳವಡಿಕೆಗೆ ಸಿದ್ಧತೆ

Water; ಮುಂಗಾರಿಗೆ ಮನೆ, ಮನೆಗೆ ಎತ್ತಿನಹೊಳೆ ನೀರು? ಪೈಪ್‌ಲೈನ್‌ಗಳ ಅಳವಡಿಕೆಗೆ ಸಿದ್ಧತೆ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

India ಕಾಲಿಟ್ಟ ಎಂಪಾಕ್ಸ್‌? ವಿದೇಶದಿಂದ ಬಂದ ವ್ಯಕ್ತಿಗೆ ಸೋಂಕಿನ ಶಂಕೆ;ಸದ್ಯ ಆರೋಗ್ಯ ಸ್ಥಿರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.