ಹೊರ ದೇಶದಲ್ಲಿವೆ ಹಲವು ಶಕ್ತಿ ಪೀಠ

ಬಾಂಗ್ಲಾದೇಶದಲ್ಲಿರುವ ಸುಗಂಧ ಶಕ್ತಿ ಪೀಠದಲ್ಲಿ ದೇವಿಯ ಮೂಗು ಬಿದ್ದ ಸ್ಥಳವಿದೆ.

Team Udayavani, Oct 15, 2020, 3:38 PM IST

ಹೊರ ದೇಶದಲ್ಲಿವೆ ಹಲವು ಶಕ್ತಿ ಪೀಠ

ಪುರಾಣಗಳಲ್ಲಿ ಉಲ್ಲೇಖಗೊಂಡಿರುವಂತೆ ವಿಷ್ಣುವಿನ ಸುದರ್ಶನ ಚಕ್ರದಿಂದ ಛಿದ್ರಗೊಂಡ ಸತಿಯ ದೇಹ  ಭಾಗಗಳು ಬಿದ್ದ 51 ಜಾಗಗಳಲ್ಲಿ ಶಕ್ತಿ ಪೀಠಗಳಾಗಿದ್ದು,
ಅವುಗಳಲ್ಲಿ 18 ಶಕ್ತಿ ಪೀಠಗಳು ಹೊರ ದೇಶಗಳಲ್ಲಿವೆ. ಪಾಕಿಸ್ಥಾನದ ಬಲುಚಿಸ್ಥಾನದಲ್ಲಿರುವ ಹಿಂಗ್ಲಾಜ್‌ ಶಕ್ತಿ ಪೀಠದಲ್ಲಿ ಸತಿಯ ತಲೆ ಭಾಗ ಬಿದ್ದಿದ್ದು, ಇಲ್ಲಿ ಕಲ್ಲಿಗೆ
ಪೂಜೆ ಸಲ್ಲುತ್ತದೆ, ಕರಾಚಿ ಸಮೀಪ ಕಣ್ಣುಗಳು ಬಿದ್ದ ಜಾಗ ಶಿವಹರ ಕರಾಯದಲ್ಲಿ ಮಹಿಷ ಮರ್ದಿನಿಗೆ ಪೂಜೆ ಸಲ್ಲುತ್ತದೆ.

ಬಾಂಗ್ಲಾದೇಶದಲ್ಲಿರುವ ಸುಗಂಧ ಶಕ್ತಿ ಪೀಠದಲ್ಲಿ ದೇವಿಯ ಮೂಗು ಬಿದ್ದ ಸ್ಥಳವಿದೆ. ಇಲ್ಲಿ ತ್ರಯಂಬಕ ರೂಪದಲ್ಲಿರುವ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ಮೊಣಕಾಲು ಬಿದ್ದ ಸ್ಥಳ ನೇಪಾಳದ ಗುಹೇಶ್ವರಿ ಶಕ್ತಿ ಪೀಠದಲ್ಲಿ ಮಹಾಶಿರ,ಕಪಾಲಿ ರೂಪದಲ್ಲಿ ದೇವಿಗೆ ಆರಾಧನೆ ನಡೆಯುತ್ತೆ.

ಟಿಬೆಟ್‌ನಲ್ಲಿರುವ ದಾಕ್ಷಾಯಿಣಿ ಶಕ್ತಿ ಪೀಠದಲ್ಲಿ ದೇವಿಯ ಬಲಗೈ ಬಿದ್ದಿರುವ ಕುರುಹು ಇದೆ. ನೇಪಾಲದ ಮುಕ್ತಿ ನಾ ಥದಲ್ಲಿ ಗಂಡಕಿ ಚಂಡಿ ಶಕ್ತಿ ಪೀಠದಲ್ಲಿ ದೇವಿಯ ಕೆನ್ನೆಯ ಭಾಗ ಬಿದ್ದಿದೆ.

ಬಾಂಗ್ಲಾದೇಶದಲ್ಲಿರುವ ಭವಾನಿ ಶಕ್ತಿ ಪೀಠವು ಸೀತಕುಂಡ ಚಂದ್ರನಾಥದಲ್ಲಿ ಸತಿ ದೇವಿಯ ತೋಳು ಬಿದ್ದಿದ್ದು, ಭವಾನಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಎಡ ತೊಡೆ ಭಾಗ ಬಿದ್ದಿ ರುವ ಬಾಂಗ್ಲಾದೇಶದಲ್ಲಿ ಜಯಂತಿ ಶಕ್ತಿ ಪೀಠವಾಗಿದೆ, ಚಿತ್ತ ಗಾಂಗ್‌ ನಲ್ಲಿರುವ ಕುಮಾರಿ ಕುಂಡದಲ್ಲಿ ದೇವಿಯ ಬೆನ್ನು ಮೂಳೆ ಬಿದ್ದಿದ್ದು, ಶ್ರಾವಣಿ ಮತ್ತಿ ನಿಮಿಷ ದೇವಿಗೆ ಪೂಜೆ ಸಲ್ಲಿಸಲ ಗುತ್ತದೆ.

ಕುತ್ತಿಗೆ ಭಾಗ ಬಿದ್ದಿರುವ ಬಾಂಗ್ಲಾದೇಶದ ಮಹಾ ಲಕ್ಷ್ಮಿ ಶಕ್ತಿ ಪೀಠ  ಜೌನ್ಪುರ್‌ ಗ್ರಾಮದ ಶ್ರೀಶೈಲ್‌ನಲ್ಲಿದೆ. ಬಾಗುರ ಜಿಲ್ಲೆಯ ಭವಾನಿಪುರದಲ್ಲಿ ದೇವಿಯ ಕಾಲಿನ ಕಡಗ ಬಿದ್ದಿದ್ದು, ಅಪರ್ಣಾ ದೇವಿಯನ್ನು ಪೂಜಿಸಲಾಗುತ್ತದೆ. ಸತಿ ದೇವಿಯ ಪಾದ ಮತ್ತು ಕೈಗಳು ಬಿದ್ದ ಜಾಗ ಬಾಂಗ್ಲಾ ದೇಶದ ಖುಲಾ ಜಿಲ್ಲೆಯ ಈಶ್ವರಿಪುರ ಗ್ರಾಮದಲ್ಲಿದೆ. ಇಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲುತ್ತದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.