![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 5, 2021, 4:26 PM IST
ಪಣಜಿ: 40ನೇ ಭಾರತೀಯ ಅಂಟಾರ್ಟಿಕ ವೈಜ್ಞಾನಿಕ ಅಭಿಯಾನ ಸೋಮವಾರ ಆರಂಭಗೊಂಡಿದೆ. ರಷ್ಯಾದಿಂದ ಕರೆಯಿಸಲಾಗಿದ್ದ ವಿಶೇಷ ಹಡಗಿನಲ್ಲಿ 43 ಜನ ಸಂಶೋಧಕರು ಗೋವಾದ ವಾಸ್ಕೊ ಮುರಗಾಂವ ಬಂದರಿನಿಂದ ಅಂಟಾರ್ಟಿಕಾಕ್ಕೆ ಪ್ರಯಾಣ ಬೆಳೆಸಿದರು. ಸದ್ಯ ಕೊರೊನಾ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಈ ಸಂಶೋಧಕರು ಪ್ರಯಾಣ ಬೆಳೆಸುವ ಸಂದರ್ಭದಲ್ಲಿಯೂ ಹಲವು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇದರಿಂದಾಗಿ ಸಂಶೋಧಕರನ್ನು ಹೆಚ್ಚಿನ ಜನರು ಯಾರೂ ಭೇಟಿ ಮಾಡಲು ಸಾಧ್ಯವಾಗಿಲ್ಲ.
ವಾಸ್ಕೊ ಮುರಗಾಂವ ಬಂದರಿನಲ್ಲಿ ಇಂಡಿಯನ್ ಆಯಿಲ್ ಮಾರ್ಕೆಟಿಂಗ್ ಸಂಚಾಲಕ ಗುರಮಿತ್ ಸಿಂಗ್, ಸಮುದ್ರ ಸಂಶೋಧನೆಯ ರಾಷ್ಟ್ರೀಯ ಕೇಂದ್ರದ ಸಂಚಾಲಕ ರವಿಚಂದ್ರನ್ ಉಪಸ್ಥಿತಿಯಲ್ಲಿ ಬಾವುಟ ತೋರಿಸಿ ಸಂಶೋಧಕರನ್ನು ಅಂಟಾರ್ಟಿಕಾಕ್ಕೆ ಕಳುಹಿಸಿಕೊಡಲಾಯಿತು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.