![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Dec 12, 2023, 11:20 PM IST
ಬೆಳಗಾವಿ: ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ತುಳು ಸಂಪ್ರದಾಯದ ರೀತಿಯಲ್ಲಿ ಅಂಗಿ-ಪಂಚೆ ಧರಿಸಿ ಮಂಗಳವಾರ ಸಂಜೆ ಸದನಕ್ಕೆ ಆಗಮಿಸಿದ್ದನ್ನು ಕಂಡು ಬಿಜೆಪಿ ಸದಸ್ಯ ಡಾ| ಅಶ್ವತ್ಥ ನಾರಾಯಣ ಅವರು ಸರ್ ಮದುಮಗ ಕಂಡಂತೆ ಕಾಣುತ್ತೀರಿ ಎಂದರೆ, ಸುನಿಲ್ ಕುಮಾರ್, ಇದೇನು ಸರ್ ನೀವೊಬ್ಬರೆ ಅಂತಹ ಉಡುಪು ಧರಿಸಿದರೆ ಹೇಗೆ? ಇದು ಅನ್ಯಾಯ ಎಂದರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮಾಚರಣೆ ಸುವರ್ಣವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದರಿಂದಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮ ತುಳು ಸಂಪ್ರದಾಯದ ಉಡುಪು ಇರಲಿ ಎಂದು ಇದನ್ನು ಧರಿಸಿದ್ದೇನೆ. ಸದನದ ಎಲ್ಲ ಸದಸ್ಯರ ಪರವಾಗಿ ಈ ವಸ್ತ್ರದಲ್ಲಿ ಪಾಲ್ಗೊಳ್ಳುತ್ತೇನೆ. ನೀವು ಸಹ ಈ ವಸ್ತ್ರ ಧರಿಸಿದಂತೆ ಅಲ್ಲವೇ ಎಂದು ನಕ್ಕು ಹೇಳಿದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.