Politics: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ: ರೇಣುಕಾಚಾರ್ಯ


Team Udayavani, Dec 2, 2023, 11:26 PM IST

renukacharya

ದಾವಣಗೆರೆ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ ಸರಕಾರ ಪತನವಾಗಲಿದೆ. ಇದಕ್ಕಾಗಿ “ಆಪರೇಷನ್‌ ಕಮಲ’ ಮಾಡುವುದಿಲ್ಲ. ಬದಲಾಗಿ ಕಾಂಗ್ರೆಸ್‌ ಶಾಸಕರೇ ಬೇಸತ್ತು ರಾಜೀನಾಮೆ ನೀಡಿ ಸರಕಾರ ಪತನಕ್ಕೆ ಕಾರಣರಾಗಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಶನಿವಾರ ಅವರು ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭ ಕಾಂಗ್ರೆಸ್‌ನಲ್ಲಿ ಸಿಎಂ ಮತ್ತು ಡಿಸಿಎಂ ನಡುವೆ ನಿಗಮ ಅಧ್ಯಕ್ಷ ಸ್ಥಾನಕ್ಕಾಗಿ ಕಚ್ಚಾಟ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಬೇಸತ್ತು ಪತ್ರ ಬರೆಯುತ್ತಿದ್ದಾರೆ. ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದರೂ ಇನ್ನೂ ಸರಕಾರ ಟೇಕಾಫ್‌ ಆಗಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ಜಾತಿಗಣತಿಗೆ ವಿರೋಧವಿಲ್ಲ
ಜಾತಿಗಣತಿಗೆ ತಮ್ಮ ವಿರೋಧ ಇಲ್ಲ. ಆದರೆ, ಅವೈಜ್ಞಾನಿಕ ವರದಿ ಒಪ್ಪಲು ಸಾಧ್ಯವಿಲ್ಲ. ಆಡಳಿತ ಪಕ್ಷದ ಡಿಸಿಎಂ, ಶಾಸಕರು ಹಾಗೂ ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಸರಕಾರದ ಸಚಿವರೇ ವಿರೋಧ ಮಾಡಿದ್ದಾರೆ. ನ್ಯಾ| ಕಾಂತರಾಜು ವರದಿ ಸರಿಯಿಲ್ಲ. ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ. ಇದು ಅವೈಜ್ಞಾನಿಕ. ಸರಿಯಾದ ರೀತಿ ಸಮೀಕ್ಷೆ ಮಾಡಿ ಅದರ ಆಧಾರದಲ್ಲಿ ವರದಿ ನೀಡಬೇಕು ಎಂದರು.

ಜಮೀರ್‌ ಅಹಮದ್‌ ಖಾನ್‌ ತಾವು ಸಚಿವರು ಎಂಬುದನ್ನು ಮರೆತು ಮಾತನಾಡುವುದು ಸರಿಯಲ್ಲ. ಅವರು ಸಭಾಪತಿ ಹುದ್ದೆಗೆ ಅಪಮಾನ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯ ಎಂದ ರೇಣುಕಾಚಾರ್ಯ, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ. ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಪೈಪೋಟಿ ನೀಡಿದೆ ಎಂದರು.

ಟಾಪ್ ನ್ಯೂಸ್

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

1-fucker

Champions Trophy; ಫ‌ಖರ್‌ ಹೊರಕ್ಕೆ?: ಪಾಕ್‌ ತಂಡಕ್ಕೆ ಮತ್ತೊಂದು ಆಘಾತ

1-B-CC

AKFI; ಕನ್ನಡಿಗ ಬಿ.ಸಿ.ರಮೇಶ್‌ ಕಬಡ್ಡಿ ಆಯ್ಕೆ ಸಮಿತಿ ಸದಸ್ಯ

ತ್ರಿಭಾಷಾ ಸೂತ್ರ: ಕೇಂದ್ರ-ರಾಜ್ಯ ಸಂಘರ್ಷ ಸಲ್ಲದು

ತ್ರಿಭಾಷಾ ಸೂತ್ರ: ಕೇಂದ್ರ-ರಾಜ್ಯ ಸಂಘರ್ಷ ಸಲ್ಲದು

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-193: ಯಾರಿಗೂ ರಿಯಾಯಿತಿ ಕೊಡದ ಕಟ್ಟುನಿಟ್ಟಿನ ಶ್ರೀಕೃಷ್ಣ

1-a-abhi

ನೂಪುರ್‌ ಪ್ರಸ್ತಾವ‌: ಅಭಿನವ್‌ ಚಂದ್ರಚೂಡ್‌ ವಿರುದ್ಧ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

ED notice cannot be issued after returning MUDA site: Lawyer Sandesh Chauta

MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

gold

ಚಿನ್ನದ ಬೆಲೆ ಬೆಂಗಳೂರಲ್ಲಿ 10 ಗ್ರಾಂಗೆ 88,040 ರೂ.!

MONEY (2)

Finance ಜತೆ ಭಾರೀ ಬಡ್ಡಿಗೂ ಕಡಿವಾಣ : 10 ವರ್ಷ ಜೈಲು, 5 ಲ.ರೂ. ದಂಡ!

1-fucker

Champions Trophy; ಫ‌ಖರ್‌ ಹೊರಕ್ಕೆ?: ಪಾಕ್‌ ತಂಡಕ್ಕೆ ಮತ್ತೊಂದು ಆಘಾತ

1-B-CC

AKFI; ಕನ್ನಡಿಗ ಬಿ.ಸಿ.ರಮೇಶ್‌ ಕಬಡ್ಡಿ ಆಯ್ಕೆ ಸಮಿತಿ ಸದಸ್ಯ

ತ್ರಿಭಾಷಾ ಸೂತ್ರ: ಕೇಂದ್ರ-ರಾಜ್ಯ ಸಂಘರ್ಷ ಸಲ್ಲದು

ತ್ರಿಭಾಷಾ ಸೂತ್ರ: ಕೇಂದ್ರ-ರಾಜ್ಯ ಸಂಘರ್ಷ ಸಲ್ಲದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.