![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 14, 2021, 4:20 PM IST
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ಡಿ.27ರಂದು ನಡೆಯಲಿದ್ದು, ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಳಿಸಿದೆ. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಅವರು ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಒಂದನೇ ವಾರ್ಡಿನಲ್ಲಿ (ಸಾಮಾನ್ಯ) ವಿ.ಮಹಮ್ಮದ್ ಅಶ್ರಫ್, ಎರಡನೇ ವಾರ್ಡಿನಲ್ಲಿ (ಹಿಂ.ವರ್ಗ ಎ ಮಹಿಳೆ)ಕಮಲಾಕ್ಷಿ, ಮೂರನೇ ವಾರ್ಡಿನಲ್ಲಿ (ಹಿಂ.ವರ್ಗ ಬಿ) ಶ್ರೀನಿವಾಸ ಶೆಟ್ಟಿ, ನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಆಯಿಷಾ, ಐದನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ವಸಂತಿ, ಆರನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಲೀಲಾವತಿ ಗೌಡ, ಏಳನೇ ವಾರ್ಡಿನಲ್ಲಿ (ಹಿಂ.ವರ್ಗ ಎ) ಶಿಪ್ರಸಾದ್, ಎಂಟನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಸುನೀತಾ ಕೋಟ್ಯಾನ್, ಒಂಬತ್ತನೇ ವಾರ್ಡಿನಲ್ಲಿ (ಪರಿಶಿಷ್ಟ ಪಂಗಡ) ಶಿಪ್ರಸಾದ್, ಹತ್ತನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಪದ್ಮಾ, ಹನ್ನೊಂದನೇ ವಾರ್ಡಿನಲ್ಲಿ (ಸಾಮಾನ್ಯ) ಅಭ್ಯರ್ಥಿ ಆಯ್ಕೆ ಆಗಿಲ್ಲ, ಹನ್ನೆರಡನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ) ಎಂ.ಕೆ.ಮೂಸಾ., ಹದಿಮೂರನೇ ವಾರ್ಡಿನಲ್ಲಿ (ಹಿಂದುಳಿದ ವರ್ಗ ಎ ಮಹಿಳೆ) ಅಸ್ಮಾ ಯು.ಕೆ.., ಹದಿನಾಲ್ಕನೇ ವಾರ್ಡಿನಲ್ಲಿ (ಸಾಮಾನ್ಯ) ಮನೋಹರ್ ಲ್ಯಾನ್ಸಿ, ಹದಿನೈದನೇ ವಾರ್ಡಿನಲ್ಲಿ (ಸಾಮಾನ್ಯ ಮಹಿಳೆ) ಲತಾವೇಣಿ, ಹದಿನಾರನೇ ವಾರ್ಡಿನಲ್ಲಿ (ಪರಿಶಿಷ್ಟ ಜಾತಿ) ಡೀಕಯ್ಯ ನಲ್ಕೆ, ಹದಿನೇಳನೇ ವಾರ್ಡಿನಲ್ಲಿ (ಸಾಮಾನ್ಯ) ಅಬ್ದುಲ್ ರಹಿಮಾನ್, ಹದಿನೆಂಟನೇ ವಾರ್ಡಿನಲ್ಲಿ (ಸಾಮಾನ್ಯ) ಬಿ.ವಹಿದ್ ಅವರನ್ನು ಅಭ್ಯರ್ಥಿಗಳೆಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಇದನ್ನೂ ಓದಿ : ಬಹುಮತ ಬಂದಿದೆಯೆಂದು ಜೆಡಿಎಸ್ ನಿರ್ಲಕ್ಷ್ಯ ಮಾಡಲ್ಲ: ಯಡಿಯೂರಪ್ಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.