Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ


Team Udayavani, Dec 18, 2024, 1:35 AM IST

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

ನಾವು ಎಲ್ಲಿರುತ್ತೇವೋ, ಯಾವುದನ್ನು ಉಪಯೋಗಿಸುತ್ತೇವೋ ಅದನ್ನು ತನ್ನದೆಂದು ಭಾವಿಸುವುದು ಜೀವರ ಸ್ವಭಾವ. ಮನೆ ಬಾಡಿಗೆಗೆ ಕೊಡುವುದನ್ನು 11 ತಿಂಗಳಿಗೆ ಮಾಡಿದ್ದು ಇದಕ್ಕಾಗಿ. 12 ತಿಂಗಳಾದರೆ ಅದನ್ನು ತನ್ನದೆಂದು ಹೇಳುತ್ತಾನೆ. ಉಳುವವನೇ ಹೊಲದೊಡೆಯ, ಅಕ್ರಮ ಸಕ್ರಮ ಕಾನೂನು ಬಂದದ್ದು ಹೀಗೆ. ಕೈಕೇಯಿ ರಾಮನನ್ನು 14 ವರ್ಷ ವನವಾಸಕ್ಕೆ ತೆರಳು ಎಂದು ಹೇಳಲು ಇದುವೇ ಕಾರಣ. ಏಳು ವರ್ಷವಿದ್ದರೆ ಹಕ್ಕು ಬಂದಂತಾಗುತ್ತದೆ. ಸೇಫ‌ರ್‌ ಸೈಡ್‌ನ‌ಲ್ಲಿ ಕೈಕೇಯಿ 14 ವರ್ಷ ವನವಾಸದಲ್ಲಿರು ಎಂದಳು.

ಆಕೆಯ ಉದ್ದೇಶ ರಾಮನಿಗೆ ಎಂದೆಂದೂ ರಾಜ ಪಟ್ಟ ಸಿಗಬಾರದು ಎಂದು. ಇದನ್ನು ನೇರವಾಗಿ ಹೇಳದೆ ಪರೋಕ್ಷವಾಗಿ 14 ವರ್ಷ ಕಾಡಿನಲ್ಲಿರು ಎಂದಳು. ಮತ್ತೆ ಯಾವ ಹಕ್ಕೂ ರಾಮನಿಗೆ ಅಯೋಧ್ಯೆ ಮೇಲೆ ಬರುವುದಿಲ್ಲ, ಜನರಿಗೆ ನೆನಪೂ ಹೋಗುತ್ತದೆ. ಅಗ ಭರತನಿಗೆ ಎಲ್ಲ ಹಕ್ಕೂ ಬಂದಂತಾಗುತ್ತದೆ. ಪಾಂಡವರ ಆಜ್ಞಾತವಾಸದ ಕತೆಯೂ ಹೀಗೆಯೇ. ಯಾರಿಗೂ ಗೊತ್ತಾಗದಂತೆ, ಕಾಣದಂತೆ ಒಂದು ವರ್ಷ ಇರಬೇಕೆಂದರೆ ಏನಾದರೂ ಅರ್ಥವಿದೆಯೆ? ಮಕ್ಕಳಾಟಿಕೆಯಾಗಿ (ಹೊಕ್ಕಾಟದ ರೀತಿ) ಕಾಣುವುದಿಲ್ಲವೆ? 12 ವರ್ಷದ ವನವಾಸ, ಒಂದು ವರ್ಷದ ಅಜ್ಞಾತವಾಸ ಒಟ್ಟು 13 ವರ್ಷ ಮಾತ್ರ ಪಾಂಡವರನ್ನು ಕಳುಹಿಸುವುದಲ್ಲ.

ಪರ್ಮನೆಂಟ್‌ ಆಗಿ ಕಳುಹಿಸಬೇಕಿತ್ತು. ಒಂದು ವರ್ಷ ಅಜ್ಞಾತವಾಗಿದ್ದರೆ ಜನರಿಂದ ಬೆಂಬಲ ಬರುವುದಿಲ್ಲ ಎಂಬ ದುರಾಲೋಚನೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MNG-Nigirya-Arrest

Mangaluru: ನೈಜೀರಿಯಾ ಪ್ರಜೆ ಸೆರೆ; 11 ಲ.ರೂ. ಸೊತ್ತು ವಶ

Assault-Image

Belthangady: ಮಸೀದಿಗೆ ನುಗ್ಗಿದ ತಂಡ: ಧರ್ಮಗುರುವಿನ ಮೇಲೆ ಹಲ್ಲೆ

Malpe-Fire

Malpe: ಮೀಟಿಂಗ್‌ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe-Fire

Malpe: ಮೀಟಿಂಗ್‌ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು

4

Udupi: ಹಾವು ಕಡಿದು ಕೃಷಿಕ ಸಾವು

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Malpe-Goods

Malpe: ತಂತಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಹೊತ್ತಿ ಉರಿದ ಗೂಡ್ಸ್‌ ವಾಹನ

missing

Udupi: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

MNG-Nigirya-Arrest

Mangaluru: ನೈಜೀರಿಯಾ ಪ್ರಜೆ ಸೆರೆ; 11 ಲ.ರೂ. ಸೊತ್ತು ವಶ

Bajpe-Crane

Bajpe: ಕಮರಿಗೆ ಬಿದ್ದ ಕ್ರೇನ್‌; ಅದರಡಿ ಸಿಲುಕಿದ ಆಪರೇಟರ್‌ಗೆ ಗಂಭೀರ ಗಾಯ

Assault-Image

Belthangady: ಮಸೀದಿಗೆ ನುಗ್ಗಿದ ತಂಡ: ಧರ್ಮಗುರುವಿನ ಮೇಲೆ ಹಲ್ಲೆ

Bajpe-Arrest

Bajpe: ವಿಳಾಸ ಕೇಳುವ ನೆಪದಲ್ಲಿ ಸರ ಕದ್ದೊಯ್ದ ಕಳ್ಳನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.