Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ


Team Udayavani, Oct 19, 2024, 1:30 AM IST

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

ಯುದ್ಧವೆಂದರೆ ಯಾರೂ ಸಾಯಬಹುದು, ಯಾರೂ ಬದುಕಬಹುದು. “ನನ್ನ ರಥವನ್ನು ಮುಂದೆ ತಂದಿಡು’ ಎಂದು ಹೇಳುವಾಗಲೇ ಅರ್ಜುನನ ಅಹಂಕಾರ ಕಂಡುಬರುತ್ತದೆ. “ನಮ್ಮ ರಥವನ್ನು ಇಲ್ಲಿ ನಿಲ್ಲಿಸು’ ಎನ್ನಬಹುದಿತ್ತು. ಏಕವಚನದಲ್ಲಿ “ರಥವನ್ನು ಅಲ್ಲಿ ತೆಗೆದುಕೊಂಡು ಹೋಗಿ ನಿಲ್ಲಿಸು’ ಎಂದು ಹೇಳಿದಾಗ ಕೃಷ್ಣನಿಗಾದರೂ ಹೇಗಾಗಬಹುದು? ಕೃಷ್ಣನಾದರೋ ಪಾಂಡವರಿಗೆ ಸಹಾಯ ಮಾಡಲು ಬಂದದ್ದು. ಇದರಿಂದಾಗಿ ಕೃಷ್ಣನಿಗೆ ಮನಸ್ಸಿಗೆ ಬೇಸರವಾಯಿತು. ಅಚ್ಯುತ= ಚ್ಯುತಿ ಇಲ್ಲದವ. ಚ್ಯುತಿ ಇಲ್ಲದ ಸರಿಯಾದ ಸಾರಥಿ ಶ್ರೀಕೃಷ್ಣ. ಸರಿಯಾಗಿ ರಥವನ್ನು ನಿಲ್ಲಿಸು ಎಂಬ ಅಬ್ಬರ ಅರ್ಜುನನ ಮಾತಿನಲ್ಲಿ ಕಾಣುತ್ತದೆ. 11 ಅಕ್ಷೋಹಿಣಿ ಸೈನ್ಯದಲ್ಲಿ ಶೇ.1ರಷ್ಟು ಕೂಡ ಕೌರವ ವಂಶದವರಿರಲಿಲ್ಲ. ರಾಜರ ಸಂಖ್ಯೆ ಕಡಿಮೆ, ಸೈನಿಕರ ಸಂಖ್ಯೆ ಜಾಸ್ತಿ. ಆದರೂ ತಮ್ಮ ವಂಶದವರು ಎಂದು ಅರ್ಜುನ ಹೇಳುತ್ತಾನಲ್ಲ? ಗುಡಾಕೇಶ ಎಂದು ಸಂಜಯನು ಅರ್ಜುನನನ್ನು ಕರೆಯುತ್ತಾನೆ. ಗುಡಾಕೇಶ=ನಿದ್ರೆಯನ್ನು ಗೆದ್ದವ= ನಿದ್ರೆಯ ಅಧಿಪತಿ. ಅಹಂಕಾರ ಜಾಸ್ತಿಯಾದರೆ ನಿದ್ರೆ

ಬರುವುದಿಲ್ಲ. ಕಾಮ, ಕ್ರೋಧಾದಿಗಳೆಲ್ಲ ಅಹಂಕಾರದ ಉತ್ಪನ್ನಗಳು. ಅಹಂಕಾರಿಗಳಿಗೆ ಮೊದಲ ಪೆಟ್ಟು ನಿದ್ರೆ ಮೇಲೆ ಬೀಳುತ್ತದೆ. ಕೃಷ್ಣನು ಹೃಷೀಕೇಶ = ಇಂದ್ರಿಯಗಳ ಅಧಿಪತಿ. ಇಂದ್ರಿಯಾಧಿಪತಿ ನಿದ್ರಾಧಿಪತಿಗೂ ಹತ್ತಿರದ ಸಂಬಂಧವಿದೆ. ಗುಡ =ಅಜ್ಞಾನ. ಅಜ್ಞಾನಾಧಿಪತಿ ಇಂದ್ರಿಯಾಧಿಪತಿಯೊಂದಿಗೆ ಮಾತನಾಡುತ್ತಾನೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

Rss

Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್‌ನಿಂದ 60,000 ಸಭೆ ನಡೆಸಲು ನಿರ್ಧಾರ

uttara-Korea

Inteligence: ಉತ್ತರ ಕೊರಿಯಾದಿಂದ ರಷ್ಯಾಕ್ಕೆ 12,000 ಸೈನಿಕರು: ದಕ್ಷಿಣ ಕೊರಿಯಾ ಹೇಳಿಕೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dcc

Udupi;ವಿಧಾನಪರಿಷತ್‌ ಉಪಚುನಾವಣೆ: ನಿಷೇಧಾಜ್ಞೆ ಜಾರಿ

accident

Shirva: ಬೈಕ್‌ ಢಿಕ್ಕಿ; ಮಹಿಳೆಗೆ ಗಂಭೀರ ಗಾಯ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Rss

Assembly Election: ಮಹಾರಾಷ್ಟ್ರ ಚುನಾವಣೆ: ಆರೆಸ್ಸೆಸ್‌ನಿಂದ 60,000 ಸಭೆ ನಡೆಸಲು ನಿರ್ಧಾರ

Food-de

New Policy: ಜೊಮ್ಯಾಟೋ, ಸ್ವಿಗ್ಗಿಫುಡ್‌ ಡೆಲಿವರಿ ಮಾಡುವರಿಗೆ ಸಾಮಾಜಿಕ ಭದ್ರತೆ ನೀತಿ?

uttara-Korea

Inteligence: ಉತ್ತರ ಕೊರಿಯಾದಿಂದ ರಷ್ಯಾಕ್ಕೆ 12,000 ಸೈನಿಕರು: ದಕ್ಷಿಣ ಕೊರಿಯಾ ಹೇಳಿಕೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.