Udupi ಗೀತಾರ್ಥ ಚಿಂತನೆ- 22: ದುಷ್ಟರಿಗೆ ಬೆಂಬಲ ಕೊಡುವುದೂ ಅಧರ್ಮ


Team Udayavani, Aug 31, 2024, 12:53 AM IST

Udupi ಗೀತಾರ್ಥ ಚಿಂತನೆ- 22: ದುಷ್ಟರಿಗೆ ಬೆಂಬಲ ಕೊಡುವುದೂ ಅಧರ್ಮ

“ಸ್ವ ವಿಹಿತ ವೃತ್ತಿ’ ಅಂದರೆ ನಾವೇ ಆರಿಸಿಕೊಂಡ ವೃತ್ತಿ ಎಂಬರ್ಥವಿದೆ. ನಾವೇ ಆಯ್ಕೆ ಮಾಡಿದ ಬಳಿಕ ಮತ್ತದನ್ನು ಬದಲಾಯಿಸದೆ ಶ್ರದ್ಧೆಯಿಂದ ದೇವರ ಪೂಜೆಯಾಗಿ ಮಾಡಬೇಕು. ಈಗಿನ ಕಾಲದಲ್ಲಿ ವಿವಾಹ ಜೀವನಕ್ಕೆ ಇದನ್ನು ಅರ್ಥ ಮಾಡಬಹುದು. ಅವರವರೇ ಒಪ್ಪಿ ಸ್ವೀಕರಿಸಿದಂತಹ ಗೃಹಸ್ಥ ಜೀವನವನ್ನು ವಿಚ್ಛೇದನ ಮೂಲಕ ಮಧ್ಯದಲ್ಲಿ ತುಂಡರಿಸುವುದು ಸಮಂಜಸವಲ್ಲ. ಸ್ವೀಕರಿಸುವ ಮೊದಲೇ ಸಾಕಷ್ಟು ಸಮಯವಿರುತ್ತದೆ, ಯೋಚಿಸಬಹುದಲ್ಲ? ನಮ್ಮ ಧರ್ಮಾಚರಣೆ ದೀರ್ಘ‌ ಕಾಲ ಇರಬೇಕೆಂಬ ನಿಯಮವಿದೆ. ಇದು ಎಷ್ಟು ದೀರ್ಘ‌ಕಾಲವೆಂದರೆ ಮೋಕ್ಷದವರೆಗೆೆ. ಮಾಡಬಾರದ ವೃತ್ತಿಯನ್ನು ನಡೆಸುವುದನ್ನು “ಸ್ವಅವಿಹಿತ ವೃತ್ಯಾ ಅಭಕ್ತ್ಯಾ ಭಗವದಾರಾಧನಮೇವ ಪರಮೋ ಅಧರ್ಮಃ’ ಎಂದು ಲೇವಡಿ ಮಾಡಬಹುದು.

ಸಮುಚಿತವಲ್ಲದ ವೃತ್ತಿಯನ್ನು ಭಗವದಾರಾಧನೆ ದೃಷ್ಟಿಯಿಂದ ಮಾಡಿದರೂ ತಪ್ಪೇ. ಅಧರ್ಮದ ಜತೆ ಇರುವುದೂ ತಪ್ಪು, ಆದ ಕಾರಣ ಕೇವಲ ದುಷ್ಟರಿಗೆ ಬೆಂಬಲ ಕೊಟ್ಟಿದ್ದಾರೆಂಬ ಕಾರಣಕ್ಕಾಗಿಯೇ ಮಹಾಭಾರತ ಯುದ್ಧದಲ್ಲಿ ಎಲ್ಲ ದುಷ್ಟರನ್ನೂ ಕಲೆ ಹಾಕಿ ಸಂಹರಿಸಬೇಕಾಯಿತು. ಈ ದೃಷ್ಟಿಯಲ್ಲಿ “ಆಪದ್ಧರ್ಮ’ ಬಲುಸೂಕ್ಷ್ಮ. ವೃತ್ತಿ ಶಬ್ದದ ಸರಳ ಅರ್ಥ ಕೃತ್ಯ. ವೃತ್ತಿಯಿಂದ ಬರುವ ಫ‌ಲವನ್ನು ಭಗವದರ್ಪಣೆ ಮಾಡಿದರೆ ಸೈ. ಇದನ್ನೇ ಕರ್ಮಫ‌ಲತ್ಯಾಗ ಮಾಡಬೇಕೆಂದು ಕೃಷ್ಣ ಹೇಳಿದ್ದು. ಇದನ್ನೇ ಭಗವದಾರಾಧನೆ ಎಂದು ತಿಳಿಯಬೇಕು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

ಟಾಪ್ ನ್ಯೂಸ್

9

Imran Khan: ದಂಗೆ ಏಳಲು ಪ್ರಚೋದನೆ; ಇಮ್ರಾನ್‌ ವಿರುದ್ಧ ಕೇಸು

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

Dodda Ganesh: ಕೀನ್ಯಾ ಕೋಚ್‌ ಸ್ಥಾನದಿಂದ ದೊಡ್ಡ ಗಣೇಶ್‌ ವಜಾ

1-mmm

Jammu and Kashmir ಉಗ್ರವಾದ ಕೊನೆಯುಸಿರೆಳೆಯುತ್ತಿದೆ : ಪ್ರಧಾನಿ ಮೋದಿ

1-ddsadsa

Hindi ಮತ್ತು ಇತರ ಭಾಷೆಗಳ ನಡುವೆ ಎಂದಿಗೂ ಸ್ಪರ್ಧೆ ಇರಬಾರದು: ಅಮಿತ್ ಶಾ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Sudden rise in cooking oil prices

Price Hike; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಶಾಕ್

Mamath2

Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Padubidri: ಸ್ಕೂಟಿಗೆ ವ್ಯಾಗನಾರ್‌ ಕಾರು ಢಿಕ್ಕಿ: ಸವಾರನಿಗೆ ಗಾಯ

10

Udupi: ಟಿಕೆಟ್‌ ರಹಿತ ಪ್ರಯಾಣ; ಇಬ್ಬರು ಅಪ್ರಾಪ್ತರು ವಶಕ್ಕೆ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

20-shirva

Shirva ಹಿಂದೂ ಜೂನಿಯರ್‌ ಕಾಲೇಜು; ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣೆ

Udupi: ಮೂರೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ; ಸಮರ್ಪಕ ಮಾಹಿತಿ ನೀಡದ ತಾಯಿ!

Udupi: ಮೂರೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ; ಸಮರ್ಪಕ ಮಾಹಿತಿ ನೀಡದ ತಾಯಿ!

MUST WATCH

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

ಹೊಸ ಸೇರ್ಪಡೆ

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

crime (2)

Indi; ನಾಲ್ವರು ದುಷ್ಕರ್ಮಿಗಳಿಂದ ಯುವಕನ ಬರ್ಬರ ಹ*ತ್ಯೆ

16

Kumble: ವಿದ್ಯಾರ್ಥಿಗೆ ಹಲ್ಲೆ

15

Belthangady: ನೇಣುಬಿಗಿದು ವ್ಯಕ್ತಿ ಸಾವು

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Duleep Trophy: ಪ್ರಥಮ್‌ ಸಿಂಗ್‌, ತಿಲಕ್‌ ವರ್ಮ ಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.