![ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ](https://www.udayavani.com/wp-content/uploads/2024/07/byndoor-2-415x251.jpg)
Udupi: ರಾಮ ಮಂದಿರದ ಹೋರಾಟ- ಮರು ತನಿಖೆಗೆ ಬಜರಂಗ ದಳ ಖಂಡನೆ
Team Udayavani, Jan 5, 2024, 12:11 AM IST
![hindu flag](https://www.udayavani.com/wp-content/uploads/2024/01/hindu-flag-620x447.jpg)
ಉಡುಪಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ದೇಶದ ಅಸ್ಮಿತೆಯ ಕೇಂದ್ರವಾದಂತಹ ರಾಮ ಮಂದಿರದ ಹೋರಾಟದಲ್ಲಿ ಭಾಗವಹಿಸಿದ ಹಿಂದೂ ಕಾರ್ಯ ಕರ್ತರ ಮೇಲೆ, ದತ್ತಪೀಠದ ಹೋರಾಟದಲ್ಲಿ ಭಾಗವಹಿಸಿದ ಕಾರ್ಯಕರ್ತರ ಮೇಲಿರುವ ಪ್ರಕರಣ ಮರು ತನಿಖೆ ಖಂಡನೀಯ.
ರಾಜ್ಯ ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಬಜರಂಗ ದಳ ರಾಜ್ಯ ಸಂಚಾಲಕ ಸುನಿಲ್ ಕೆ. ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
![ಹುಲ್ಕಡಿಕೆ: ಬೈಂದೂರು ತಾ.ಪಂ. ಇಒ ಭೇಟಿ](https://www.udayavani.com/wp-content/uploads/2024/07/byndoor-2-415x251.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.