Uppunda ಮರಳು ಅಕ್ರಮ ಸಾಗಾಟ ಪತ್ತೆ
Team Udayavani, May 31, 2024, 10:37 PM IST
ಉಪ್ಪುಂದ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಕಿರಿಮಂಜೇಶ್ವರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಂದೂರು ಠಾಣೆ ಉಸ್ತುವಾರಿ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ| ಹರ್ಷ ಪ್ರಿಯಾಂವದಾ ಅವರು ಕಿರಿಮಂಜೇಶ್ವರ ಗ್ರಾಮದಲ್ಲಿ ರೌಂಡ್ಸ್ನಲ್ಲಿದ್ದಾಗ ಶುಭದಾ ಶಾಲೆ ಸಮೀಪದ ಸಮುದ್ರ ಬದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಾಹಿತಿ ಸಿಕ್ಕಿತ್ತು.
ವಾಹನವನ್ನು ವಶಕ್ಕೆ ಪಡೆದು, ಚಾಲಕ ನಾವುಂದದ ಇಸ್ಮಾಯಿಲ್ನನ್ನು ಬಂಧಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.