2021ರಲ್ಲಿ ತಾಯಿ ಮನೆಗೆಂದು ಹೊರಟ ಗೃಹಿಣಿ ನಾಪತ್ತೆ : ಪತ್ತೆಗೆ ಮನವಿ
Team Udayavani, Mar 16, 2022, 8:08 PM IST
ಹುಣಸೂರು : ಹುಣಸೂರು ನಗರದ ತಂದೆ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆಯಾಗಿದ್ದಾರೆಂದು ಹುಣಸೂರು ನಗರ ಠಾಣೆಯಲ್ಲಿ ಆಕೆಯ ಸಹೋದರಿ ಸೋನಿಯಾ ದೂರು ನೀಡಿದ್ದಾರೆ.
ನಗರದ ಸರಸ್ವತಿ ಪುರಂ ನಿವಾಸಿ ರಾಜೇಶ ಅವರ ಪುತ್ರಿ ಸಿಂಧೂರ ಅವರನ್ನು ಕೇರಳದ ಕೋಝಿಕೋಡ್ ಜಿಲ್ಲೆಯ ನಂದಾಪುರ ಗ್ರಾಮದ ಹಂಬಾಕುಲ ನಗರದ ಪಿ.ಪಿ.ಸಜೇಶ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.
ಪತಿ ಮನೆಯಿಂದ ತಂದೆ ಮನೆಗೆ ಬಂದಿದ್ದ ಈಕೆ 2021ರ ನವಂಬರ್ 14 ರ ಬಳಿಕ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಈ ವೇಳೆ ತಾಯಿ ಮನೆಯವರು ಆಕೆಯ ಪತಿ ಮನೆಗೆ ಹೋಗಿ ನೋಡಿದ ವೇಳೆ ತಂದೆ ಮನೆಗೆ ಹೋಗಿದ್ದವಳು ವಾಪಸ್ ಮರಳಿಲ್ಲವೆಂದು ಪತಿ ತಿಳಿಸಿದ್ದಾರೆ.
ತನ್ನ ಅಕ್ಕ ಸಿಂಧು ಕಾಣೆಯಾಗಿದ್ದಾಳೆಂದು ಆಕೆಯ ಸಹೋದರಿ ಸೋನಿಯಾ ಅವರು ಠಾಣೆಗೆ ದೂರು ನೀಡಿದ್ದಾರೆ.
ಸಿಂಧೂವಿನ ಮಾಹಿತಿ ಇದ್ದವರು 08222-253133 ಗೆ ಮಾಹಿತಿ ನೀಡುವಂತೆ ಡಿವೈಎಸ್ಪಿ ರವಿಪ್ರಸಾದ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ವಿಟ್ಲ: ಅಡಿಕೆ ಕಳ್ಳತನ ಪ್ರಕರಣ; ನಾಲ್ವರು ಅಪ್ರಾಪ್ತ ಬಾಲಕರು ಪೊಲೀಸರ ವಶಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್
Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.