ನವರಾತ್ರಿ ಎರಡನೇ ದಿನದ ಆರಾಧನೆ- ಸ್ಥಿರಬುದ್ಧಿ ಕರುಣಿಸುವ ಬ್ರಹ್ಮಚಾರಿಣೀ


Team Udayavani, Oct 15, 2023, 5:06 PM IST

bhrahmacharini

ಆದಿಶಕ್ತಿ ದುರ್ಗಾದೇವಿಯ ಒಂಬತ್ತು ರೂಪಗಳಲ್ಲಿ ಎರಡನೇ ರೂಪವಾದ ಬ್ರಹ್ಮಚಾರಿಣೀಯ ಕುರಿತು

ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಇವಳು ತನ್ನ ಕೈಯಲ್ಲಿ ಕಮಲ, ಅಕ್ಷಮಾಲೆ, ವರದ ಹಸ್ತ ಮತ್ತು ಕಮಂಡಲವನ್ನು ಹಿಡಿದಿರುವಳು ಇವಳು. “ಹೇ ದೇವಿ ಬ್ರಹ್ಮಚಾರಿಣಿ, ನಿನ್ನ ಸ್ವರೂಪ ಭವ್ಯವಾದುದು ಹಾಗೂ ಜ್ಯೋತಿರ್ಮಯವಾದುದು. ದಯವಿಟ್ಟು ನನ್ನ ಮೇಲೆ ಕೃಪೆ ಮಾಡು.’

ಹಿಮವಂತನ ಪುತ್ರಿಯಾಗಿ ಜನಿಸಿದ ಶೈಲಜಾದೇವಿ ನಾರದರ ಉಪದೇಶದಂತೆ ಶಿವನನ್ನು ಪಡೆಯಲು ಅತ್ಯಂತ ಕಠಿಣ ತಪಸ್ಸನ್ನು ಕೈಗೊಂಡಳು. ಆದ್ದರಿಂದ ಈಕೆಯನ್ನು ಬ್ರಹ್ಮಚಾರಿಣೀ ಅಥವಾ ತಪಶ್ಚಾರಿಣೀ ಎಂದೂ ಕರೆಯುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ತಪಸ್ಸು ಎಂದರ್ಥ. ಆಚರಣೀ ಎಂದರೆ ಕೈಗೊಂಡವಳು.

ಸಹಸ್ರ ವರ್ಷಗಳ ತಪಸ್ಸಿನಿಂದ ಈಕೆಯ ಶರೀರವೇನೋ ಕೃಶವಾಯಿತು. ಆದರೆ ಅದು ತಪಸ್ಸಿನಿಂದ ಜ್ಯೋತಿರ್ಮಯವಾಯಿತು, ಅತ್ಯಂತ ಪರಿಶುದ್ಧವಾಯಿತು. ಈಕೆಯ ತಪಸ್ಸಿನ ಪ್ರಭಾವದಿಂದಾಗಿ ಮೂರು ಲೋಕಗಳಲ್ಲೂ ಹಾಹಾಕಾರವುಂಟಾಯಿತು. ಆಗ ಸ್ವಯಂ ಬ್ರಹ್ಮದೇವನೇ ಪ್ರತ್ಯಕ್ಷನಾಗಿ, “ಹೇ ದೇವಿ! ಇಂದಿನವರೆಗೂ ಯಾರೂ ಇಂತಹ ಘೋರ ತಪಸ್ಸನ್ನು ಆಚರಿಸಿರಲಿಲ್ಲ. ಖಂಡಿತವಾಗಿಯೂ ನಿನ್ನ ಮನಸ್ಸಿನ ಅಭೀಷ್ಟ ನೆರವೇರುವುದು. ಶಿವನು ನಿನ್ನ ಪತಿಯಾಗುವನು. ಈಗ ನಿನ್ನ ತಪಸ್ಸನ್ನು ನಿಲ್ಲಿಸಿ, ಮನೆಗೆ ತೆರಳು” ಎಂದನು. ನಂತರ ಪರಶಿವನು ಶೈಲಜಳನ್ನು ವಿವಾಹವಾದನು.

ಈಕೆಯ ಪೂಜೆಯಿಂದ ಭಕ್ತಿ, ವೈರಾಗ್ಯಗಳು ಹೆಚ್ಚುತ್ತವೆ. ಯಶಸ್ಸು ಪ್ರಾಪ್ತವಾಗುತ್ತದೆ. ನವರಾತ್ರಿಯ ಎರಡನೇ ದಿವಸ ಸಾಧಕನು ಅವಳನ್ನು ಅರ್ಚಿಸಿದರೆ ಅವನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ದೇವಿಯ ಆಶೀರ್ವಾದದಿಂದ ಸಾಧಕನಿಗೆ ಸ್ಥಿರಬುದ್ಧಿಯು ಉಂಟಾಗುತ್ತದೆ ಎಂದು ತಂತ್ರಶಾಸ್ತ್ರಗಳು ಹೇಳಿವೆ.

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.