![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 19, 2020, 12:35 PM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರಿಗೆ ಶನಿವಾರ 24ನೇ ಜನ್ಮದಿನದ ಸಡಗರ. ಕೋವಿಡ್-19 ಕಾರಣದಿಂದ ಮನೆಯಲ್ಲಿ ಸರಳವಾಗಿ ಸಂಭ್ರಮವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್, ಜೂಲನ್ ಗೋಸ್ವಾಮಿ, ಡಬ್ಲ್ಯು.ವಿ. ರಾಮನ್ ಮೊದಲಾದವರೆಲ್ಲ ಮಂಧನಾಗೆ ಶುಭ ಹಾರೈಸಿದರು.
ಇದರಲ್ಲಿ ಯುವರಾಜ್ ಸಿಂಗ್ ಅವರ ಸಂದೇಶ ಸ್ವಾರಸ್ಯಕರವಾಗಿತ್ತು. “ನಿಮ್ಮ ಪ್ರದರ್ಶನ ಇದೇ ರೀತಿ ಮುಂದುವರಿಯಲಿ. ಭಾರತ ತಂಡದ ಎಡಗೈ ಆಟಗಾರರು ಬಹಳ ಪ್ರತಿಭಾವಂತರೆಂಬ ಖ್ಯಾತಿ ಹೊಂದಿದ್ದಾರೆ. ಇದನ್ನು ಎತ್ತಿಹಿಡಿಯಿರಿ. ನಿಮಗೆ ನನ್ನ ಶುಭಾಶಯಗಳು’ ಎಂದು ಯುವರಾಜ್ ಹಾರೈಸಿದ್ದಾರೆ.
“ಇದು ಅತ್ಯುತ್ತಮ ವರ್ಷಕ್ಕೊಂದು ಮುನ್ನುಡಿಯಾಗಲಿ. ಶುಭಾಶಯಗಳು ಸ್ಮತಿ ಮಂಧನಾ’ ಎಂಬುದಾಗಿ ವೇಗಿ ಜೂಲನ್ ಗೋಸ್ವಾಮಿ ಸಂದೇಶ ರವಾನಿಸಿದ್ದಾರೆ.
“ಹ್ಯಾಪ್ಪಿ ಬರ್ತ್ಡೇ ಮಂಧನಾ. ಸುಂದರ ದಿನ ನಿಮ್ಮದಾಗಲಿ. ದೇವರು ಸದಾ ಒಳ್ಳೆಯದನ್ನೇ ಮಾಡಲಿ…’ ಎಂದು ವನಿತಾ ತಂಡದ ಕೋಚ್ ಡಬ್ಲ್ಯು.ವಿ. ರಾಮನ್ ಹಾರೈಸಿದ್ದಾರೆ.
ಆಕಾಶ್ ಚೋಪ್ರಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜೆಮಿಮಾ ರೋಡ್ರಿಗಸ್, ರಮೇಶ್ ಪೊವಾರ್ ಕೂಡ ಮಂಧನಾ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.