ಚೆನ್ನೈ ದಾಳಿಗೆ ಕೆಕೆಆರ್‌ ತತ್ತರ


Team Udayavani, Apr 10, 2019, 12:41 AM IST

chennai

ಚೆನ್ನೈ: ಭಾರೀ ನಿರೀಕ್ಷೆಯ ಚೆನ್ನೈ-ಕೋಲ್ಕತಾ ನಡುವಿನ ಮಂಗಳವಾರದ ಐಪಿಎಲ್‌ ಹಣಾಹಣಿಯಲ್ಲಿ ಆತಿಥೇಯ ಧೋನಿ ಪಡೆ 7 ವಿಕೆಟ್‌ಗಳ ಜಯ ಸಾಧಿಸಿದೆ.

ತೀರಾ ನಿಧಾನ ಗತಿಯಿಂದ ಕೂಡಿದ “ಚಿಪಾಕ್‌ ಪಿಚ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 9 ವಿಕೆಟಿಗೆ ಕೇವಲ 108 ರನ್‌ ಗಳಿಸಿದ್ದರೆ, ಚೆನ್ನೈ 17.2 ಓವರ್‌ಗಳಲ್ಲಿ 3 ವಿಕೆಟಿಗೆ 111 ರನ್‌ ಮಾಡಿ 5ನೇ ಜಯ ಒಲಿಸಿಕೊಂಡಿತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.

ಮಧ್ಯಮ ವೇಗಿ ದೀಪಕ್‌ ಚಹರ್‌, ಸ್ಪಿನ್‌ ತ್ರಿವಳಿಗಳಾದ ಹರ್ಭಜನ್‌, ತಾಹಿರ್‌ ಮತ್ತು ಜಡೇಜ ಸೇರಿಕೊಂಡು ಕೋಲ್ಕತಾ ಸರದಿಗೆ ಭರ್ಜರಿ ಕಡಿವಾಣ ಹಾಕಿದರು. ಅಗ್ರ ಕ್ರಮಾಂಕದ ಬಿಗ್‌ ಹಿಟ್ಟಿಂಗ್‌ ಬ್ಯಾಟ್ಸ್‌ ಮನ್‌ಗಳೆಲ್ಲ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ ಸೇರಿಕೊಳ್ಳುವುದರೊಂದಿಗೆ ಕೆಕೆಆರ್‌ ತೀವ್ರ ಒತ್ತಡಕ್ಕೆ ಸಿಲುಕಿತು, ರನ್‌ ಬರಗಾಲ ಕಾಡತೊಡಗಿತು. ಆದರೆ ಕೆರಿಬಿಯನ್‌ ದೈತ್ಯ ಆ್ಯಂಡ್ರೆ ರಸೆಲ್‌ ಮಾತ್ರ ಚೆನ್ನೈ ದಾಳಿಗೆ ಜಗ್ಗದೆ ಅಜೇಯ ಅರ್ಧ ಶತಕ ಬಾರಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. 44 ಎಸೆತಗಳ ಈ ಏಕಾಂಗಿ ಹೋರಾಟದಲ್ಲಿ 5 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಕೆಕೆಆರ್‌ ಸರದಿಯ ಇನ್ನೊಂದು ಸಿಕ್ಸರ್‌ ಪೀಯೂಷ್‌ ಚಾವ್ಲಾ ಹೊಡೆದರು.

ಆ್ಯಂಡ್ರೆ ರಸೆಲ್‌ ಅವರನ್ನು ಚೆನ್ನೈ ಬೌಲರ್‌ಗಳು ಹೇಗೆ ನಿಯಂತ್ರಿಸಿಯಾರು ಎಂಬುದು ಈ ಪಂದ್ಯದ ಕುತೂಹಲವಾಗಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಅಗ್ಗಕ್ಕೆ ಔಟಾಗುತ್ತ ಹೋದುದರಿಂದ ಧೋನಿ ಪಡೆಗೆ ರಸೆಲ್‌ ದೊಡ್ಡ ತಲೆನೋವಾಗಿ ಕಾಡಲಿಲ್ಲ.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಎಲ್‌ಬಿಡಬ್ಲ್ಯು ಚಹರ್‌ 0
ಸುನೀಲ್‌ ನಾರಾಯಣ್‌ ಸಿ ಚಹರ್‌ ಬಿ ಹರ್ಭಜನ್‌ 6
ರಾಬಿನ್‌ ಉತ್ತಪ್ಪ ಸಿ ಜಾಧವ್‌ ಬಿ ಚಹರ್‌ 11
ನಿತೀಶ್‌ ರಾಣಾ ಸಿ ರಾಯುಡು ಬಿ ಚಹರ್‌ 0
ದಿನೇಶ್‌ ಕಾರ್ತಿಕ್‌ ಸಿ ಹರ್ಭಜನ್‌ ಬಿ ತಾಹಿರ್‌ 19
ಶುಭಮನ್‌ ಗಿಲ್‌ ಸ್ಟಂಪ್ಡ್ ಧೋನಿ ಬಿ ತಾಹಿರ್‌ 9
ಆ್ಯಂಡ್ರೆ ರಸೆಲ್‌ ಔಟಾಗದೆ 50
ಪೀಯೂಷ್‌ ಚಾವ್ಲಾ ಸ್ಟಂಪ್ಡ್ ಧೋನಿ ಬಿ ಹರ್ಭಜನ್‌ 8
ಕುಲದೀಪ್‌ ಯಾದವ್‌ ರನೌಟ್‌ 0
ಪ್ರಸಿದ್ಧ್ ಕೃಷ್ಣ ಸಿ ಹರ್ಭಜನ್‌ ಬಿ ಜಡೇಜ 0
ಹ್ಯಾರಿ ಗರ್ನಿ ಔಟಾಗದೆ 1
ಇತರ 4
ಒಟ್ಟು (9 ವಿಕೆಟಿಗೆ) 108
ವಿಕೆಟ್‌ ಪತನ: 1-6, 2-8, 3-9, 4-24, 5-44, 6-47, 7-76, 8-76, 9-79.
ಬೌಲಿಂಗ್‌: ದೀಪಕ್‌ ಚಹರ್‌ 4-0-20-3
ಹರ್ಭಜನ್‌ ಸಿಂಗ್‌ 4-0-15-2
ರವೀಂದ್ರ ಜಡೇಜ 4-0-17-1
ಸ್ಕಾಟ್‌ ಕ್ಯುಗೆಲೀನ್‌ 4-0-34-0
ಇಮ್ರಾನ್‌ ತಾಹಿರ್‌ 4-0-21-2

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಸಿ ಚಾವ್ಲಾ ಬಿ ನಾರಾಯಣ್‌ 17
ಫಾ ಡು ಪ್ಲೆಸಿಸ್‌ ಔಟಾಗದೆ 43
ಸುರೇಶ್‌ ರೈನಾ ಸಿ ಚಾವ್ಲಾ ಬಿ ನಾರಾಯಣ್‌ 14
ಅಂಬಾಟಿ ರಾಯುಡು ಸಿ ರಾಣಾ ಬಿ ಚಾವ್ಲಾ 21
ಕೇದಾರ್‌ ಜಾಧವ್‌ ಔಟಾಗದೆ 8
ಇತರ 8
ಒಟ್ಟು (17.2 ಓವರ್‌ಗಳಲ್ಲಿ 3 ವಿಕೆಟಿಗೆ) 111
ವಿಕೆಟ್‌ ಪತನ: 1-18, 2-35, 3-81.
ಬೌಲಿಂಗ್‌: ಪೀಯೂಷ್‌ ಚಾವ್ಲಾ 4-0-28-1
ಪ್ರಸಿದ್ಧ್ ಕೃಷ್ಣ 4-0-23-0
ಸುನೀಲ್‌ ನಾರಾಯಣ್‌ 3.2-0-24-2
ಕುಲದೀಪ್‌ ಯಾದವ್‌ 4-0-16-0
ಹ್ಯಾರಿ ಗರ್ನಿ 2-0-20-0

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-weewqe

Road roller ಅಡಿಯಲ್ಲಿ ಸಿಲುಕಿ ಇಬ್ಬರು ದಾರುಣ ಸಾ*ವು

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.