![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 27, 2024, 9:00 PM IST
ಇಟಾನಗರ: ಮತದಾನ ದೇಶವಾಸಿಗಳ ಮೂಲಭೂತ ಹಕ್ಕು!. ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಈ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲೇಬೇಕಿರುವುದು ಆಡಳಿತದ ಆದ್ಯ ಕರ್ತವ್ಯ. ಈ ಕರ್ತವ್ಯ ನಿರ್ವಹಣೆಗೆ ಬದ್ಧರಾಗಿ ಒಂದೇ ಒಂದು ಮತಕ್ಕಾಗಿ ಅರುಣಾಚಲ ಪ್ರದೇಶದ 40 ಕಿ.ಮೀ. ಗುಡ್ಡಗಾಡಿನ ಕಾಲ್ನಡಿಗೆಗೆ ಚುನಾವಣಾಧಿಕಾರಿಗಳು ಸಜ್ಜುಗೊಂಡಿದ್ದಾರೆ.
ಅರುಣಾಚಲ ಪ್ರದೇಶದ ಚೀನಾ ಗಡಿ ಭಾಗದ ಸಮೀಪದಲ್ಲಿರುವ ಮಲಗೋಮ್ ಗ್ರಾಮದ ನಿವಾಸಿ 44 ರ ವಯಸ್ಸಿನ ಶೋಕೆಲಾ ತಯಾಂಗ್ ಎಂಬ ಮಹಿಳೆಯ 1 ವೋಟಿಗಾಗಿ ಬೆಟ್ಟ ಗುಡ್ಡ ಹತ್ತಿ ಚುನಾವಣಾಧಿಕಾರಿಗಳು ಬೂತ್ ನಿರ್ಮಿಸಲಿದ್ದಾರೆ. ಅಲ್ಲಿ ಇರುವ ಕೆಲವು ಕುಟುಂಬಗಳು ಈಗಾಗಲೇ ಬೇರೆ ಬೂತ್ಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಶೋಕೆಲಾ ಮಾತ್ರ ತಾನು ಬೇರೆಡೆ ತೆರಳಿ ಮತ ಚಲಾಯಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿಗೆ ಚುನಾವಣಾಧಿಕಾರಿಗಳು ಅಲ್ಲಿಗೆ ತೆರಳಲಿದ್ದಾರೆ. ಏ.19ರಂದು ಅಲ್ಲಿ ಲೋಕಸಭೆ, ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ
ಮತದಾರರು ಒಬ್ಬರೇ ಆಗಿದ್ದರೂ ಅವರು ಹಕ್ಕು ಚಲಾಯಿಸುವುದನ್ನು ಖಾತರಿಪಡಿಸಿಕೊಳ್ಳುವುದೇ ನಮ್ಮ ಕರ್ತವ್ಯ ಎಂದು ಮುಖ್ಯ ಚುನಾವಣೆ ಅಧಿಕಾರಿ ಪವನ್ ಕುಮಾರ್ ಸೈನ್ ಹೇಳಿದ್ದಾರೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.