

Team Udayavani, Jan 30, 2025, 7:02 PM IST
ಪ್ರಯಾಗರಾಜ್: ಮಹಾಕುಂಭ ಕಾಲ್ತುಳಿತದ ವಿಚಾರದಲ್ಲಿ ಯಾರ ಮೇಲೂ ಆರೋಪ ಹೊರಿಸುವುದು ಸರಿಯಲ್ಲ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ ರವೀಂದ್ರ ಪುರಿ ಹೇಳಿದ್ದಾರೆ,
ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪುರಿ ” ಈ ಬಾರಿ, ಯಾರ ಮೇಲೂ ಆರೋಪ ಹೊರಿಸುವುದು ಸರಿಯಲ್ಲ, ಮಹಾಕುಂಭವು ಉತ್ತಮವಾಗಿ ನಡೆಯಲು ನಮ್ಮ ಪ್ರಯತ್ನ ಇರಬೇಕು. ಇಂತಹ ಆರೋಪಗಳನ್ನು ಮಾಡುತ್ತಿರುವವರು ಸನಾತನ ಧರ್ಮದ ವಿರೋಧಿಗಳು. ಹಿಂದೂ ವಿರೋಧಿಗಳ ದುಷ್ಟ ಕಣ್ಣುಗಳಿಂದಾಗಿ ಈ ದುರ್ಘಟನೆ ನಡೆದಿದೆ’ ಎಂದರು.
ಹಿಂದೂ ವಿರೋಧಿಗಳು ತಮ್ಮ ದುಷ್ಟ ಕಣ್ಣುಗಳನ್ನು ಬಿತ್ತರಿಸಿದ್ದರಿಂದಲೇ ಈ ದುರದೃಷ್ಟಕರ ಘಟನೆ ಸಂಭವಿಸಿದೆ.
ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದರು.
#WATCH | Prayagraj, UP: On Maha Kumbh Stampede, President of Akhil Bharatiya Akhada Parishad, Mahant Ravindra Puri says, “…This time, it is not right to levy allegations on anyone, our efforts should be to make Maha Kumbh take place very well. Those who are making such… pic.twitter.com/9mtwS3OKo8
— ANI (@ANI) January 30, 2025
ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ಪ್ರಯುಕ್ತ ಬುಧವಾರ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಮಂದಿ ಭಕ್ತರು ಒಂದೆಡೆಯೇ ದಿಢೀರ್ ಹೆಚ್ಚಳವಾದ್ದರಿಂದ ಕಾಲ್ತುಳಿತ ಉಂಟಾಗಿ ಕರ್ನಾಟಕದ ಬೆಳಗಾವಿಯ ನಾಲ್ವರು ಸೇರಿ ಒಟ್ಟು 30 ಮಂದಿ ಮೃತಪಟ್ಟು, 60 ಭಕ್ತರು ಗಾಯಗೊಂಡಿದ್ದರು.
Holy bath: ಮಹಾಕುಂಭದ ನೀರು ತರಿಸಿ 90 ಸಾವಿರ ಕೈದಿಗಳಿಗೆ ಪುಣ್ಯ ಸ್ನಾನ?
Mahakumbh mela; 7 ಬೇಡಿಕೆಯಿಟ್ಟು ಪುಣ್ಯ ಸ್ನಾನ ಮಾಡಿದ ಚಿಕ್ಕಮಗಳೂರಿನ ಯುವಕ!
Prayagraj: ಕುಂಭಮೇಳದಲ್ಲಿ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ!
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Maha kumbh 2025: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಸಚಿವ ಪ್ರಹ್ಲಾದ ಜೋಶಿ
You seem to have an Ad Blocker on.
To continue reading, please turn it off or whitelist Udayavani.