![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 6, 2020, 7:05 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ 2020ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, ತೆರಿಗೆ ಸಂಬಂಧಿತ ಪ್ರಮುಖ ದಿನಾಂಕಗಳ ಮಾಹಿತಿ ವಿವರಗಳನ್ನು ನೀಡಿದೆ. ತೆರಿಗೆ ಪಾವತಿದಾರರಿಗೆ ಆದಾಯ ಸಲ್ಲಿಸಲು ಈ ಕ್ಯಾಲೆಂಡರ್ ನೆರವಾಗಲಿದ್ದು, ಪ್ರಮುಖ ದಿನಾಂಕಗಳ ಮಾರ್ಗದರ್ಶನ ನೀಡಲಿದೆ.
ತೆರಿಗೆ ರಿರ್ಟನ್ಸ್ನ ಸುಲಭ ಮಾರ್ಗಗಳ ಜತೆಗೆ ಐಟಿಆರ್ ಅನ್ನು ಸಲ್ಲಿಸುವ ಪ್ರಕ್ರಿಯೆಯ ಕುರಿತು ಮಾಹಿತಿ ಇದ್ದು, 2019ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಬಾಕಿ ಇರುವ ಟಿಸಿಎಸ್ ಮತ್ತು ಟಿಡಿಎಸ್ ಮರುಪಾವತಿಸಲು ಸಹ ಈ ಕ್ಯಾಲೆಂಡರ್ ನೆನಪಿಸುತ್ತದೆ.
ಆರ್ಥಿಕ ಕ್ಷೇತ್ರ ವಹಿವಾಟು ಆಧರಿತ ಪ್ರಮುಖ ದಿನಾಂಕಗಳು
– ಮಾರ್ಚ್ 31- ಮೌಲ್ಯಮಾಪನ ಪೂರ್ಣಗೊಳ್ಳದ 2019-20ರ ವಾರ್ಷಿಕ ವರ್ಷದಲ್ಲಿ ತಡವಾಗಿ ಅಥವಾ ಪರಿಷ್ಕೃತ ಆದಾಯ ಸಲ್ಲಿಸುವ ಕೊನೆಯ ದಿನಾಂಕ.
– ಮೇ 15- 2020ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ತೈಮಾಸಿಕದಲ್ಲಿ ಟಿಸಿಎಸ್ ತ್ತೈಮಾಸಿಕ.
– ಮೇ 31- 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣಕಾಸಿನ ವಹಿವಾಟಿನ ಹೇಳಿಕೆಗಳು
– ಜೂನ್ 15- 2019-20ನೇ ಹಣಕಾಸು ವರ್ಷದಲ್ಲಿ ಪಾವತಿಸಿದ ಸಂಬಳ ಮತ್ತು ತೆರಿಗೆಯ ಕಡಿತಕ್ಕೆ ಸಂಬಂಧಿಸಿದಂತೆ ನೌಕರರಿಗೆ ಟಿಡಿಎಸ್ ಪ್ರಮಾಣಪತ್ರ.
– 2021-22ಕ್ಕೆ ಮುಂಗಡ ತೆರಿಗೆಯ ಮೊದಲ ಕಂತು
– ಜುಲೈ 24- ಆದಾಯ ತೆರಿಗೆ ದಿನಾಚರಣೆ
– ಜುಲೈ 31- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಎಲ್ಲ ಮೌಲ್ಯಮಾಪನಗಳ ವಾರ್ಷಿಕ ವರ್ಷ 2020-21ರ ಐಟಿಆರ್ ಖಾತೆ ಲೆಕ್ಕಪರಿಶೋಧನೆ
– ಸೆಪ್ಟೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು
– ಸೆಪ್ಟೆಂಬರ್ 30- (ಎ) ಕಾರ್ಪೊರೇಟ್ ಅಥವಾ (ಬಿ) ಕಾರ್ಪೊರೇಟ್ ರಹಿತ ಮೌಲ್ಯಮಾಪಕದ ವಾರ್ಷಿಕ ವರ್ಷ 2020-21ರ ಐಟಿಆರ್ ಪುಸ್ತಕಗಳ ಲೆಕ್ಕ ಪರಿಶೋಧನೆ
– ನವೆಂಬರ್ 30- ಅಂತಾರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶಿಯ ವಹಿವಾಟು ಹೊಂದಿರುವ ಮೌಲ್ಯಮಾಪಕರಿಗೆ ಸಂಬಂಧಿಸಿದ ವಾರ್ಷಿಕ ವರ್ಷ 2020-21ರ ಲೆಕ್ಕಪರಿಶೋಧನಾ ವರದಿ ಮತ್ತು IqBì ದಿನ
– ಡಿಸೆಂಬರ್ 15- ವಾರ್ಷಿಕ ವರ್ಷ 2021-22ಕ್ಕೆ ಮುಂಗಡ ತೆರಿಗೆಯ ಎರಡನೇ ಕಂತು ದಿನ
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.