![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-415x249.jpg)
ನೆಕ್ಸಸ್ ಸೆಲೆಕ್ಟ್ ಮಾಲ್: ಮತ್ತೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯುಷ್ಮನ್ ಖುರಾನಾ
Team Udayavani, Jun 21, 2024, 2:58 PM IST
![ನೆಕ್ಸಸ್ ಸೆಲೆಕ್ಟ್ ಮಾಲ್: ಮತ್ತೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯುಷ್ಮನ್ ಖುರಾನಾ](https://www.udayavani.com/wp-content/uploads/2024/06/Khurana-620x409.jpg)
ಮಹಾನಗರ: ಭಾರತದ ಮೊದಲ ಪಟ್ಟಿಯಲ್ಲಿರುವ ರೀಟೇಲ್ ಆರ್ಇಐಟಿ ನೆಕ್ಸಸ್ ಸೆಲೆಕ್ಟ್ ಟ್ರಸ್ಟ್ (ಎನ್ಎಸ್ಇ: ಎನ್ಎಕ್ಸ್
ಎಸ್ಟಿ/ಬಿಎಸ್ಇ: 543913) ದೇಶದಲ್ಲಿ 17 ಮಾಲ್ಗಳನ್ನು ನಿರ್ವಹಿಸುತ್ತಿದ್ದೆ. ಇದೀಗ ಬಾಲಿವುಡ್ ನಟ ಆಯುಷ್ಮನ್ ಖುರಾನಾ ಅವರನ್ನು ಮತ್ತೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ. ಈ ಸಹಯೋಗವು ನೆಕ್ಸಸ್ ಸೆಲೆಕ್ಟ್ ಮಾಲ್ಗಳ ಪಯಣದಲ್ಲಿ ಹೊಸ ಅಧ್ಯಾಯವಾಗಿದ್ದು, ದೇಶದ ಕೋಟ್ಯಂತರ ಮಂದಿಯ ಶಾಪಿಂಗ್ ಮತ್ತು ಜೀವನಾನುಭವವನ್ನು ಇದು
ಮರುವ್ಯಾಖ್ಯಾನ ಮಾಡಲಿದೆ.
ಆಯುಷ್ಮನ್ ಖುರಾನಾ ಅವರು ತಮ್ಮ ಅಮೋಘ ನಟನೆಯ ಮೂಲಕ ಈಗಾಗಲೇ ಎಲ್ಲ ವರ್ಗದ ಜನರ ಮೆಚ್ಚುಗೆಗೆ
ಪಾತ್ರವಾಗಿದ್ದಾರೆ. ನೆಕ್ಸಸ್ ಸೆಲೆಕ್ಟ್ ಮಾಲ್ನ ಜತೆ ನಿಂತು ಮತ್ತೆ ವೈವಿಧ್ಯ ಮತ್ತು ಆವಿಷ್ಕಾರವನ್ನು ಸಾಕಾರಗೊಳಿಸಲಿದ್ದಾರೆ. ಅವರ ಕ್ರಿಯಾತ್ಮಕ ವ್ಯಕ್ತಿತ್ವ ಮತ್ತು ಪ್ರವೃತ್ತಿಯ ಮೂಲಕ ಮಾಲ್ನ ಸಮರ್ಪಕ ಪ್ರತಿನಿಧಿಯಾಗಿ ಮೂಡಿ ಬರಲಿದ್ದಾರೆ.
ನೆಕ್ಸಸ್ ಸೆಲೆಕ್ಟ್ ಮಾಲ್ ನೊಂದಿಗೆ ಸಹಯೋಗದ ಕುರಿತು ಮಾತನಾಡಿದ ನಟ ಆಯುಷ್ಮನ್ ಖುರಾನಾ ಅವರು, ಇದು ಮನೆಗೆ
ಮರಳಿದ ಅನುಭವ ನೀಡುತ್ತಿದೆ. ನೆಕ್ಸಸ್ ಮಾಲ್ನೊಂದಿಗೆ ಮಾಡಿ ಕೊಂಡಿರುವ ಸಹಯೋಗ ಜನರಿಗೆ ಅವಿಸ್ಮರಣೀಯ ಅನುಭವ ನೀಡಲಿದೆ.
ಉನ್ನತ ದರ್ಜೆಯ ರೀಟೇಲ್ ಮತ್ತು ಎಂಟರ್ಟೈನ್ಮೆಂಟ್ಗೆ ಸಂಬಂಧಿಸಿದಂತೆ ನೆಕ್ಸಸ್ ಸೆಲೆಕ್ಟ್ ಮಾಲ್ ಯಾವಾಗಲೂ
ಮುಂಚೂಣಿಯಲ್ಲಿದೆ. ಮತ್ತೂಮ್ಮೆ ಈ ಪಯಣದೊಂದಿಗೆ ಜೊತೆಯಾಗಿರುವುದು ಹರ್ಷ ತಂದಿದೆ ಎಂದರು.
ನೆಕ್ಸಸ್ ಸೆಲೆಕ್ಟ್ ಟ್ರಸ್ಟ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ನಿಶಾಂಕ್ ಜೋಶಿ ಮಾತನಾಡಿ, ನೆಕ್ಸಸ್ ಸೆಲೆಕ್ಟ್ ಮಾಲ್ನ ಮುಖವಾಗಿ ಆಯುಷ್ಮನ್ ಖುರಾನಾ ಅವರನ್ನು ಸ್ವಾಗತಿಸಲು ಹರ್ಷವಾಗುತ್ತಿದೆ. ನಮ್ಮ ಪ್ರೋತ್ಸಾಹಕರಿಗೆ, ಗ್ರಾಹಕರಿಗೆ ಈ ಮೂಲಕ ವಿಶಿಷ್ಟ ಅನುಭವವನ್ನು ನೀಡಲಿದ್ದೇವೆ ಎಂದರು.
ಟಾಪ್ ನ್ಯೂಸ್
![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!](https://www.udayavani.com/wp-content/uploads/2024/06/airtek-150x83.jpg)
Mobile Recharge Plans; ಜಿಯೋ ಆಯ್ತು ಈಗ ಏರ್ಟೆಲ್ ನಿಂದಲೂ ದರ ಏರಿಕೆ!
![Reliance Jio: ಜಿಯೋ ಗ್ರಾಹಕರಿಗೆ ಶಾಕ್- ಜು.3ರಿಂದ ಮೊಬೈಲ್ ಸೇವಾ ದರದಲ್ಲಿ ಏರಿಕೆ](https://www.udayavani.com/wp-content/uploads/2024/06/Jio-2-150x81.jpg)
Reliance Jio: ಜಿಯೋ ಗ್ರಾಹಕರಿಗೆ ಶಾಕ್- ಜು.3ರಿಂದ ಮೊಬೈಲ್ ಸೇವಾ ದರದಲ್ಲಿ ಏರಿಕೆ
![Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ](https://www.udayavani.com/wp-content/uploads/2024/06/NSE-1-150x100.jpg)
Stock Market: ಸಾರ್ವಕಾಲಿಕ ಹೊಸ ದಾಖಲೆ-79,000 ಅಂಕ ದಾಟಿದ ಸಂವೇದಿ ಸೂಚ್ಯಂಕ
![Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆ; ವಹಿವಾಟು ಅಂತ್ಯ](https://www.udayavani.com/wp-content/uploads/2024/06/BSE-13-150x89.jpg)
Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ದಾಖಲೆ ಏರಿಕೆ; ವಹಿವಾಟು ಅಂತ್ಯ
![Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್ನಲ್ಲಿ ರೋಡ್ ಶೋ](https://www.udayavani.com/wp-content/uploads/2024/06/Invest-150x61.jpg)
Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್ನಲ್ಲಿ ರೋಡ್ ಶೋ
MUST WATCH
ಹೊಸ ಸೇರ್ಪಡೆ
![Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…](https://www.udayavani.com/wp-content/uploads/2024/07/12-150x90.jpg)
Indian Films: ಮೊದಲ ದಿನವೇ 100 ಕೋಟಿ ಕೊಳ್ಳೆ ಹೊಡೆದ ಭಾರತೀಯ ಸಿನಿಮಾಗಳಿವು…
![Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್](https://www.udayavani.com/wp-content/uploads/2024/07/Crocodile-1-150x84.jpg)
Maharashtra: ಧಾರಾಕಾರ ಮಳೆ-ರಸ್ತೆ ಮೇಲೆ ಮೊಸಳೆ ಓಡಾಟ: ವಿಡಿಯೋ ವೈರಲ್
![ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ](https://www.udayavani.com/wp-content/uploads/2024/07/satish-150x83.jpg)
ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ
![basavaraj rayareddy](https://www.udayavani.com/wp-content/uploads/2024/07/rayareddy-150x83.jpg)
Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ
![ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್](https://www.udayavani.com/wp-content/uploads/2024/07/virat-150x83.jpg)
Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.