ಡಿಜಿಟಲ್‌ ಪಾವತಿಗೆ ಬರಲಿದೆ ಪಿಪಿಐ ಕಾರ್ಡ್‌


Team Udayavani, Dec 6, 2019, 6:15 AM IST

ppi-card

ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ. ಈ ವಿಚಾರ ಗಮನದಲ್ಲಿರಿಸಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ವಿನೂತನ ಮುಂಗಡ ಪಾವತಿ ವ್ಯವಸ್ಥೆ (ಪ್ರಿಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌) ಪರಿಚಯಿ ಸಲಿದ್ದು, ಈ ಕುರಿತು ತನ್ನ ಅಭಿವೃದ್ಧಿ ಮತ್ತು ನಿರ್ವಹಣಾ ನೀತಿಗಳ ವರದಿಯಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಿಪೇಯ್ಡ ಪೇಮೆಂಟ್‌ ಇನ್‌ಸ್ಟ್ರೆಮೆಂಟ್‌ ಕಾರ್ಡ್‌ ಎಂದ ರೇನು? ವಿಶೇಷತೆ ಗಳೇನು? ವಿವರ ಇಲ್ಲಿದೆ.

ಡಿಜಿಟಲ್‌ ಪಾವತಿಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಆರ್‌ಬಿಐ ಈ ಒಂದು ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. 10 ಸಾವಿರ ಒಳಗಿನ ಖರೀದಿಗಾಗಿ ಪಿಪಿಐ ಕಾರ್ಡ್‌ನ್ನು ಬಳಸಬಹುದು.

ಎಲ್ಲೆಲ್ಲಿ ಬಳಸಬಹುದು?
ಈ ಕಾರ್ಡ್‌ನ್ನು ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ಪಡೆಯಬಹುದಾಗಿದ್ದು, ಸ್ನೇಹಿತರು, ಕುಟುಂಬದ ಸದಸ್ಯರಿಗೆ ಹಣವನ್ನು ವರ್ಗಾಯಿಸಲು / ಕಳುಹಿಸಲು ಪಿಪಿಐ ಬಳಸಬಹುದು. ಪಿಪಿಐ ಮಾದರಿ ಪ್ರಮುಖ ಸೇವೆಗಳೆಂದರೆ ಪೇಟಿಎಂ, ಮೊಬಿಕ್ವಿಕ್‌ (ಸೆಮಿ ಕ್ಲೋಸ್ಡ್ ಸಿಸ್ಟಮ್‌ ಪಿಪಿಐಗಳು), ಗಿಫr… ಕಾರ್ಡ್‌ (ಕ್ಲೋಸ್ಡ್ ಸಿಸ್ಟಮ್‌ ಪಿಪಿಐಗಳು), ಪ್ರಯಾಣ / ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ಗಳು (ಓಪನ್‌ ಸಿಸ್ಟಮ್‌ ಪಿಪಿಐಗಳು) ಇವೆ.

ಬ್ಯಾಂಕ್‌ ಖಾತೆಯಿಂದ ಹಣ
ಬ್ಯಾಂಕ್‌ ಖಾತೆಯಿಂದ ಈ ಕಾರ್ಡ್‌ಗೆ ಹಣ ತುಂಬಿಸಿ, ಬಳಕೆ ಮಾಡಬಹುದಾಗಿದ್ದು, ಬಿಲ್‌ ಪಾವತಿ, ಖರೀದಿ ವೇಳೆ ಪಾವತಿ ಮಾಡಬಹುದು. ವಿಶೇಷವಾಗಿ ಡಿಜಿಟಲ್‌ ಪಾವತಿಗಳನ್ನು ಮಾತ್ರ ಮಾಡಲು ಅವಕಾಶವಿರುತ್ತದೆ.

ಎಲ್ಲೆಲ್ಲಿ ಲಭ್ಯ ?
ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ 10 ಸಾವಿರ ಮೌಲ್ಯದ ಸೆಮಿ ಕ್ಲೋಸ್ಡ್ ಪಿಪಿಐ ಕಾರ್ಡ್‌ ಗಳನ್ನು ವಿತರಿಸುವ ಅವಕಾಶವಿದ್ದು, ಬಳಕೆದಾರರ ಅಗತ್ಯ ವಿವರಗಳನ್ನು ನೀಡಿದ ಅನಂತರ ಕಾರ್ಡ್‌ ಮಾನ್ಯಗೊಳ್ಳುತ್ತದೆ.

ಮೊಬೈಲ್‌ ಮೂಲಕ ಮಾಹಿತಿ
ಮೊಬೈಲ್‌ ಮೂಲಕ ಕಾರ್ಡ್‌ನ ಮಾಹಿತಿ ಮತ್ತು ಖಾತೆಯ ವಿವರವನ್ನು ಪಡೆಯಬಹುದಾಗಿದ್ದು, ಬಳಕೆದಾರನ ಹೆಸರು ಮತ್ತು ವಿಳಾಸ ಇರುವ ಅಧಿಕೃತ ದಾಖಲೆ ಅಗತ್ಯ.

ಏನೆಲ್ಲ ನಿಯಮ?
-  ಪಿಪಿಐ ಕಾರ್ಡ್‌ ಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ಹಣವನ್ನು ಹಾಕುವಂತಿಲ್ಲ ಮತ್ತು ಹಣಕಾಸು ವರ್ಷದಲ್ಲಿ ಬಳಕೆ ಮಾಡಲಾದ ಒಟ್ಟು ಮೊತ್ತವು 1 ಲಕ್ಷ ರೂ.ಗಳನ್ನು ಮೀರುವಂತಿಲ್ಲ.

-  ಪಿಪಿಐಗಳನ್ನು ಸರಕು ಮತ್ತು ಸೇವೆಗಳ ಖರೀದಿಗೆ ಮಾತ್ರ ಬಳಸಲು ಸಾಧ್ಯ. ಜತೆಗೆ ಈ ವ್ಯವಸ್ಥೆಯಿಂದ ಇನ್ನೊಂದು ಪಿಪಿಐ ಕಾರ್ಡ್‌ ಬಳಕೆದಾರರ ಖಾತೆಗೆ ಮಾತ್ರ ಹಣವನ್ನು ವರ್ಗಾಹಿಸಬಹುದು.

-  ಒಮ್ಮೆ ಕಾರ್ಡ್‌ ಪಡೆಯಲು ನೀಡಿದ ಮೊಬೈಲ್‌ ಸಂಖ್ಯೆ ಮತ್ತು ವಿವರಗಳನ್ನು ಬಳಸಿಕೊಂಡು ಪುನಃ ಕಾರ್ಡ್‌ ಪಡೆಯಲು ಸಾಧ್ಯವಿಲ್ಲ.

-  ಯಾವುದೇ ಸಮಯದಲ್ಲಿ ಬೇಕಾ ದರೂ ಪಿಪಿಐ ಕಾರ್ಡ್‌ ಬಳಕೆಯನ್ನು ನಿಲ್ಲಿಸುವ ಅವಕಾಶವಿದ್ದು, ಕಾರ್ಡ್‌ ನಲ್ಲಿ ಹಣವಿದ್ದರೆ ಖಾತೆಯ ಸಂಪೂರ್ಣ ಪರಿಶೀಲನೆಯ ಅನಂತರ ಮೊತ್ತವನ್ನು ಬಳಕೆದಾರನ ಖಾತೆಗೆ ವರ್ಗಾಯಿಸಲಾಗುತ್ತದೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.