![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 19, 2022, 9:14 PM IST
ನವದೆಹಲಿ: ಇತ್ತೀಚೆಗೆ ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಹಣ ನೀಡುವ ಆ್ಯಪ್ಗ್ಳು ಸಾಕಷ್ಟು ಹುಟ್ಟಿಕೊಂಡಿವೆ. ಹಾಗೆಯೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ ಸಿ) ಪಾಲೂ ಇದರಲ್ಲಿ ಜೋರಾಗಿದೆ. ಇಂತಹ ಆ್ಯಪ್ ಗಳು ಹಣ ಮರುವಸೂಲಿ ಮಾಡಲು ಕಠಿಣ ದಾರಿ ಹಿಡಿಯುತ್ತಿವೆ. ಇದರ ವಿರುದ್ಧ ಆರ್ಬಿಐಗೆ 7,813ಕ್ಕೂ ಅಧಿಕ ದೂರುಗಳು ತಲುಪಿವೆ!
ಈ ಪೈಕಿ ಗರಿಷ್ಠ ದೂರುಗಳು ಕ್ರಮವಾಗಿ ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ, ಪ.ಬಂಗಾಳ, ತಮಿಳುನಾಡು, ಗುಜರಾತ್ನಿಂದ ಕೇಳಿಬಂದಿವೆ. ಆರ್ಬಿಐ ಇದನ್ನು ಬಗೆಹರಿಸಲು ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿ, ಇದರ ವಿವಿಧ ಮುಖಗಳನ್ನು ಪರಿಶೀಲಿಸಲು ತಿಳಿಸಿದೆ.
ಆರ್ಬಿಐ ನಿಯಂತ್ರಿತ ಬ್ಯಾಂಕ್ಗಳು, ಕಾನೂನು ವ್ಯಾಪ್ತಿಯಿಂದ ಹೊರಗಿರುವ ಆ್ಯಪ್ ಗಳನ್ನು ಪರಿಶೀಲಿಸಲು ತಿಳಿಸಿದೆ. ಕಾನೂನು ವ್ಯಾಪ್ತಿಯಲ್ಲಿಲ್ಲದ ಆ್ಯಪ್ ಗಳು, ಎನ್ಬಿಎಫ್ ಸಿಗಳ ಪ್ರತಿನಿಧಿಗಳು ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡುವುದು, ಅವಾಚ್ಯ ಶಬ್ದ ಬಳಸುವುದನ್ನು ಮಾಡುತ್ತಿದ್ದಾರೆ. ಸಾಲ ತೆಗೆದುಕೊಳ್ಳುವಾಗ ಇದನ್ನೆಲ್ಲ ಚಿಂತಿಸದ ಗ್ರಾಹಕರು ಈಗ ಚಿಂತೆಗೊಳಗಾಗಿ ದೂರು ನೀಡುತ್ತಿದ್ದಾರೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
You seem to have an Ad Blocker on.
To continue reading, please turn it off or whitelist Udayavani.