Stock Market: ಆರ್ಥಿಕ ಹಿಂಜರಿತದ ಕಳವಳ- ಬಾಂಬೆ ಷೇರುಪೇಟೆ, ಜಪಾನ್‌ ನಿಕ್ಕಿ ತಲ್ಲಣ


Team Udayavani, Aug 5, 2024, 6:22 PM IST

Stock Market: Concerns of economic recession- Bombay Stock Exchange, Japan Nikkei panic

ಮುಂಬೈ: ಅಮೆರಿಕದ ಆರ್ಥಿಕ ಸ್ಥಿತಿಯ ಕಳವಳ ಹಾಗೂ ಆರ್ಥಿಕ ಹಿಂಜರಿತದ ಭೀತಿಯ ಪರಿಣಾಮ ಬಾಂಬೆ ಷೇರುಪೇಟೆ (Bombay Stock Exchange) ವಹಿವಾಟಿನ ಮೇಲೂ ಬೀರಿದ್ದು, ಬರೋಬ್ಬರಿ 2,222.55 ಅಂಕಗಳ ಭಾರೀ ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಇದರಿಂದಾಗಿ ಹೂಡಿಕೆದಾರರು 18 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2,222.55 ಅಂಕ ಕುಸಿತ ಕಂಡಿದ್ದು, 78,759.40 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್‌ ಎಸ್‌ ಇ ನಿಫ್ಟಿ 662.10 ಅಂಕ ಇಳಿಕೆಯಾಗಿದ್ದು, 24,055.60 ಅಂಕಗಳಲ್ಲಿ ಕೊನೆಗೊಂಡಿದೆ.

ಸಂವೇದಿ ಸೂಚ್ಯಂಕ ಕುಸಿತದಿಂದ ಟಾಟಾ ಮೋಟಾರ್ಸ್‌, ಅದಾನಿ ಪೋರ್ಟ್ಸ್‌, ಓಎನ್‌ ಜಿಸಿ, ಹಿಂಡಲ್ಕೋ, ಟಾಟಾ ಸ್ಟೀಲ್‌ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಎಚ್‌ ಯುಎಲ್‌, ನೆಸ್ಲೆ, ಟಾಟಾ ಕನ್ಸೂಮರ್‌, ಎಚ್‌ ಡಿಎಫ್‌ ಸಿ ಲೈಫ್‌ ಷೇರು ಲಾಭಗಳಿಸಿದೆ.

ಆಟೋ, ಮೆಟಲ್‌, ಕ್ಯಾಪಿಟಲ್‌ ಗೂಡ್ಸ್‌, ಆಯಿಲ್‌ & ಗ್ಯಾಸ್‌, ಪವರ್‌, ಮೀಡಿಯಾ ಕ್ಷೇತ್ರಗಳ ಷೇರುಗಳು ನಷ್ಟ ಕಂಡಿವೆ. ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದಿದೆ.

ಜಪಾನ್‌ ಷೇರುಪೇಟೆ ಸೆನ್ಸೆಕ್ಸ್‌ ಭಾರೀ ಕುಸಿತ

ಅಮೆರಿಕದ ಆರ್ಥಿಕ ಹಿಂಜರಿತದ ಭೀತಿಯಿಂದ ಜಪಾನ್‌ ನ ಷೇರುಪೇಟೆ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1987ರ ಅಕ್ಟೋಬರ್‌ ನಂತರ ಇದೇ ಮೊದಲ ಬಾರಿಗೆ ಷೇರು ಸೂಚ್ಯಂಕ ದೊಡ್ಡ ಪ್ರಮಾಣದಲ್ಲಿ ಪತನಗೊಂಡಿದೆ.

ಜಪಾನ್‌ ಷೇರು ಸೂಚ್ಯಂಕ ನಿಕ್ಕಿ 3,595.30 ಅಂಕ ಕುಸಿದಿದ್ದು, 32,314.40 ಅಂಕಗಳಲ್ಲಿ ವಹಿವಾಟು ನಡೆದಿತ್ತು.

ಟಾಪ್ ನ್ಯೂಸ್

Manipur-presi-rule

Manipur: ಹೊಸ ಸಿಎಂ ಆಯ್ಕೆ ಕಗ್ಗಂಟು; ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರ!

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

DMK-Kamal

Tamil Nadu: ರಾಜ್ಯಸಭಾ ಸದಸ್ಯರಾಗಿ ನಟ ಕಮಲ್ ಹಾಸನ್ ಡಿಎಂಕೆಯಿಂದ ನಾಮನಿರ್ದೇಶನ?

ಅಮಾಯಕರಿಗೆ ತೊಂದರೆ ಆಗಬಾರದು: ಶಾಸಕ ತನ್ವೀರ್‌ ಸೇಠ್

Mysuru: ಅಮಾಯಕರಿಗೆ ತೊಂದರೆ ಆಗಬಾರದು: ಶಾಸಕ ತನ್ವೀರ್‌ ಸೇಠ್

Congress: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಲ್ಲ: ಡಾ. ಪರಮೇಶ್ವರ್‌

Congress: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಲ್ಲ: ಡಾ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

Stock Market: ಸೆನ್ಸೆಕ್ಸ್‌ ನಿರಂತರ ಕುಸಿತ… 1 ವಾರದಲ್ಲಿ 18 ಲಕ್ಷ ಕೋಟಿ ನಷ್ಟ

Stock Market: ಸೆನ್ಸೆಕ್ಸ್‌ ನಿರಂತರ ಕುಸಿತ… 1 ವಾರದಲ್ಲಿ 18 ಲಕ್ಷ ಕೋಟಿ ನಷ್ಟ

Karnataka Investment Summit: ಕರ್ನಾಟಕ ಕರ್ಮಭೂಮಿ: ಕನ್ನಡದಲ್ಲಿ ಮಾತನಾಡಿದ ಜಿಂದಾಲ್‌

Karnataka Investment Summit: ಕರ್ನಾಟಕ ಕರ್ಮಭೂಮಿ: ಕನ್ನಡದಲ್ಲಿ ಮಾತನಾಡಿದ ಜಿಂದಾಲ್‌

karnataka investment summit:ರಾಜ್ಯ ಕೈಗಾರಿಕಾ ನೀತಿ ಬಿಡುಗಡೆ: ಪ್ರೋತ್ಸಾಹ ಭತ್ಯೆ ಘೋಷಣೆ

karnataka investment summit:ರಾಜ್ಯ ಕೈಗಾರಿಕಾ ನೀತಿ ಬಿಡುಗಡೆ: ಪ್ರೋತ್ಸಾಹ ಭತ್ಯೆ ಘೋಷಣೆ

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

Manipur-presi-rule

Manipur: ಹೊಸ ಸಿಎಂ ಆಯ್ಕೆ ಕಗ್ಗಂಟು; ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರ!

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

Udupi: ವಿಕಸಿತ ಭಾರತಕ್ಕೆ ಕೊಡುಗೆ ನೀಡಿ: ಗೋವಾ ಸಿಎಂ ಡಾ| ಪ್ರಮೋದ್‌ ಸಾವಂತ್‌

POlice

Mangaluru: ಮಾದಕ ವಸ್ತು ಸೇವನೆ; ಓರ್ವ ವಶಕ್ಕೆ

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

Karnataka: ಶಾಸಕರಿಗೆ ಸಂಪುಟ ದರ್ಜೆ “ಭಾಗ್ಯ’ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಹೇಳುವುದರಲ್ಲಿ ತಪ್ಪೇನಿದೆ: ಸಚಿವ ಕೆ.ಎಚ್‌. ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.