Maharashtra; ಅಜಿತ್‌ ಬಣದ 18-19 ಶಾಸಕರು ಶರದ್‌ಬಣಕ್ಕೆ ಪಕ್ಷಾಂತರ: ರೋಹಿತ್‌


Team Udayavani, Jun 18, 2024, 11:45 PM IST

ajit pawar

ಮುಂಬಯಿ: ಮಹಾರಾಷ್ಟ್ರದ ಎನ್‌ಸಿಪಿಯ (ಅಜಿತ್‌ ಬಣ) 18-19 ಶಾಸಕರು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದ ಅನಂತರ ಪಕ್ಷಾಂತರವಾಗಬಹುದು ಎಂದು ಎನ್‌ಸಿಪಿ (ಶರದ್‌ ಬಣ) ನಾಯಕ ರೋಹಿತ್‌ ಪವಾರ್‌ ಸುಳಿವು ನೀಡಿದ್ದಾರೆ.

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹಾಗೂ ಇತರ ನಾಯಕರ ವಿರುದ್ಧ ಕೆಲವು ಎನ್‌ಸಿಪಿ ಶಾಸಕರು ಈವರೆಗೆ ಮಾತ ನಾಡಿಲ್ಲ. 18-19 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಮುಂಗಾರು ಅಧಿವೇಶನದ ನಂತರ ಪಕ್ಷ ಬದಲಿ ಸಲಿದ್ದಾರೆ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶರದ್‌ ಪವಾರ್‌ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ಟಾಪ್ ನ್ಯೂಸ್

hಶಾಸಕ ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

MLA ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

High Court  ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

High Court ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

Renukaswamy Case 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy Case; 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Udupi: ಧಾರಾಕಾರ ಮಳೆ; ಹಲವೆಡೆ ಹಾನಿ: ಶಾಲಾ, ಕಾಲೇಜಿಗೆ ರಜೆ ಇಲ್ಲ

Udupi: ಧಾರಾಕಾರ ಮಳೆ; ಹಲವೆಡೆ ಹಾನಿ: ಶಾಲಾ, ಕಾಲೇಜಿಗೆ ರಜೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Flight Ticket: ಇನ್ನು ವಾಟ್ಸ್‌ಆ್ಯಪ್‌ ಮೂಲಕ ಇಂಡಿಗೋ ವಿಮಾನ ಟಿಕೆಟ್‌ ಬುಕಿಂಗ್‌ ಸಾಧ್ಯ

Flight Ticket: ಇನ್ನು ವಾಟ್ಸ್‌ಆ್ಯಪ್‌ ಮೂಲಕ ಇಂಡಿಗೋ ವಿಮಾನ ಟಿಕೆಟ್‌ ಬುಕಿಂಗ್‌ ಸಾಧ್ಯ

OM-Birla

Lokasabha: ತುರ್ತು ಪರಿಸ್ಥಿತಿ ಅವಧಿ ಕರಾಳವೆಂದ ಸ್ಪೀಕರ್‌ ಓಂ ಬಿರ್ಲಾ; ವಿಪಕ್ಷಗಳ ಆಕ್ಷೇಪ

Tragedy: ಕೆಲಸ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಬ್ಯಾಂಕ್ ಉದ್ಯೋಗಿ…

Tragedy: ಕೆಲಸ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಬ್ಯಾಂಕ್ ಉದ್ಯೋಗಿ…

Tamilnadu Assembly: ವಿಪಕ್ಷ ನಾಯಕ ಪಳನಿಸ್ವಾಮಿ ಸೇರಿ AIADMK ಶಾಸಕರು ಅಮಾನತು

Tamilnadu Assembly: ವಿಪಕ್ಷ ನಾಯಕ ಪಳನಿಸ್ವಾಮಿ ಸೇರಿ AIADMK ಶಾಸಕರು ಅಮಾನತು

Pawan-kalyan

Andhra Pradesh: ಡಿಸಿಎಂ ಪವನ್‌ ಕಲ್ಯಾಣ್‌ ವಾರಾಹಿ ದೀಕ್ಷೆ ಪಡೆದಿದ್ದೇಕೆ?

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

hಶಾಸಕ ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

MLA ಹರೀಶ್‌ ಗೌಡ ಆಪ್ತರ ಹನಿಟ್ರ್ಯಾಪ್‌ ಯತ್ನ: ಇಬ್ಬರ ಸೆರೆ

High Court  ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

High Court ಪರೋಲ್‌ ನಿಯಮ: ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

Renukaswamy Case 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy Case; 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Renukaswamy ಹತ್ಯೆ ಕೇಸ್‌: ನಟ ದರ್ಶನ್‌ಗೆ ಐಟಿ ಉರುಳು ?

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Actor Darshan ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಸ್ಥಳಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.