Maharashtra; ಅಜಿತ್ ಬಣದ 18-19 ಶಾಸಕರು ಶರದ್ಬಣಕ್ಕೆ ಪಕ್ಷಾಂತರ: ರೋಹಿತ್
Team Udayavani, Jun 18, 2024, 11:45 PM IST
ಮುಂಬಯಿ: ಮಹಾರಾಷ್ಟ್ರದ ಎನ್ಸಿಪಿಯ (ಅಜಿತ್ ಬಣ) 18-19 ಶಾಸಕರು ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದ ಅನಂತರ ಪಕ್ಷಾಂತರವಾಗಬಹುದು ಎಂದು ಎನ್ಸಿಪಿ (ಶರದ್ ಬಣ) ನಾಯಕ ರೋಹಿತ್ ಪವಾರ್ ಸುಳಿವು ನೀಡಿದ್ದಾರೆ.
ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಇತರ ನಾಯಕರ ವಿರುದ್ಧ ಕೆಲವು ಎನ್ಸಿಪಿ ಶಾಸಕರು ಈವರೆಗೆ ಮಾತ ನಾಡಿಲ್ಲ. 18-19 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಮುಂಗಾರು ಅಧಿವೇಶನದ ನಂತರ ಪಕ್ಷ ಬದಲಿ ಸಲಿದ್ದಾರೆ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಶರದ್ ಪವಾರ್ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight Ticket: ಇನ್ನು ವಾಟ್ಸ್ಆ್ಯಪ್ ಮೂಲಕ ಇಂಡಿಗೋ ವಿಮಾನ ಟಿಕೆಟ್ ಬುಕಿಂಗ್ ಸಾಧ್ಯ
Lokasabha: ತುರ್ತು ಪರಿಸ್ಥಿತಿ ಅವಧಿ ಕರಾಳವೆಂದ ಸ್ಪೀಕರ್ ಓಂ ಬಿರ್ಲಾ; ವಿಪಕ್ಷಗಳ ಆಕ್ಷೇಪ
Tragedy: ಕೆಲಸ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಬ್ಯಾಂಕ್ ಉದ್ಯೋಗಿ…
Tamilnadu Assembly: ವಿಪಕ್ಷ ನಾಯಕ ಪಳನಿಸ್ವಾಮಿ ಸೇರಿ AIADMK ಶಾಸಕರು ಅಮಾನತು
Andhra Pradesh: ಡಿಸಿಎಂ ಪವನ್ ಕಲ್ಯಾಣ್ ವಾರಾಹಿ ದೀಕ್ಷೆ ಪಡೆದಿದ್ದೇಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.