ಆ 13 ದಿನಗಳು… ಹಾರ್ಡಿಂಜ್ ಸೇತುವೆ ಭಾರತ ಸೇನೆಯ ವಶಕ್ಕೆ
Team Udayavani, Dec 12, 2021, 11:31 AM IST
ನವದೆಹಲಿ: ಡಿ.12 1971, ಭಾರತೀಯ ಸೇನೆಯು ಹಾರ್ಡಿಂಜ್ ಸೇತುವೆ, ಖೇತ್ಲಾಲ್ ಮತ್ತು ಮಧುಪುರವನ್ನು ವಶಪಡಿಸಿಕೊಂಡಿತು. ತಾತ್ಕಾಲಿಕ ಸೇನಾಪಡೆಯು ಕೋಲ್ಕತದಿಂದ ಚಿತ್ತಗಾಂಗ್ನತ್ತ ತೆರಳಿತು.
ಅಂದು ಉರಿ ಸೆಕ್ಟರ್ನಲ್ಲಿ ಸಿಖ್ ರೆಜಿಮಂಟಿನ ಗಸ್ತುಪಡೆಯ 2ನೇ ಕಮಾಂಡಿಗ್ ಆಫೀಸರ್ ಸುಬೇದಾರ್ ಬಿಶನ್ ಸಿಂಗ್ ಮತ್ತು ಮೂರ್ನಾಲ್ಕು ಸೈನಿಕರ ತಂಡ ಗಸ್ತು ತಿರುಗುತ್ತಿತ್ತು. ಆ ವೇಳೆ ಪಾಕ್ ಸೈನಿಕರ ತಂಡವೊಂದು ಎದುರಾಗುತ್ತದೆ. ತಕ್ಷಣ ಎಚ್ಚೆತ್ತುಕೊಂಡ ಬಿಶನ್, ಶತ್ರು ಪಡೆಯ ಮೇಲೆರಗಿ, ಇಬ್ಬರು ಸೈನಿಕರನ್ನು ಬರಿ ಕೈನಲ್ಲೇ ಸಾಯಿಸುತ್ತಾರೆ.
ಇದನ್ನೂ ಓದಿ;- ಸಿನಿಮಾಗಿಂತ ರಂಗಕಲೆಗಿದೆ ಹೆಚ್ಚಿನ ಶಕ್ತಿ
ಹೊಡೆದಾಟದಲ್ಲಿ ತೀವ್ರ ಗಾಯವಾದರೂ ಹಠ ಬಿಡದೆ, ಶತ್ರು ತಂಡವನ್ನು ಪೂರ್ತಿಯಾಗಿ ಮುಗಿಸಿಬಿಡುತ್ತಾರೆ. ಅಷ್ಟರಲ್ಲಿ ಶತ್ರುಗಳ ಮತ್ತೂಂದು ತಂಡ ನಮ್ಮ ಸೈನಿಕರ ಮೇಲೆರಗಿದ್ದು, ಅದನ್ನೂ ನಮ್ಮ ಸೇನೆ ಹೊಡೆದುರುಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.