Van steal: ವಾಹನ ಕದಿಯಲು ಹೋದ ಮೂವರಿಗೂ ಡ್ರೈವಿಂಗ್‌ಗೇ ಬರಲ್ಲ.. ಮುಂದೇನಾಯ್ತು? 


Team Udayavani, May 24, 2023, 3:58 PM IST

thumb-4

ಕಾನ್ಪುರ: ಕೆಲ ಕಳ್ಳರು ಅತೀ ಬುದ್ದಿವಂತರಾಗಿರುತ್ತಾರೆ. ಆದರೆ ಒಂದಲ್ಲ ಒಂದು ತಪ್ಪನ್ನು ಎಂತಹ ಬುದ್ದಿವಂತ ಕಳ್ಳ ಮಾಡೇ ಇರುತ್ತಾನೆ. ಮೂವರು ಚಿಗುರು ಮೀಸೆಯ ಹುಡುಗರು ವ್ಯಾನ್‌ ವೊಂದನ್ನು ಕದ್ದ ಘಟನೆಯಿದು.

ಸತ್ಯಂ ಕುಮಾರ್, ಅಮನ್ ಗೌತಮ್ ಮತ್ತು ಅಮಿತ್ ವರ್ಮಾ ಮಾರುತಿ ವ್ಯಾನ್‌ ಕದ್ದು ಸಿಕ್ಕಿಬಿದ್ದ ಆರೋಪಿಗಳು.

ಸತ್ಯಂ ಮಹಾರಾಜಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದರೆ, ಅಮನ್ ಡಿಬಿಎಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ, ಅಮಿತ್ ಉದ್ಯೋಗವೊಂದನ್ನು ಮಾಡುತ್ತಿದ್ದಾನೆ.

ಇತ್ತೀಚೆಗೆ ಮೂವರು ಮಾರುತಿ ವ್ಯಾನ್‌ ವೊಂದನ್ನು ಕದಿಯುವ ಯೋಜನೆಯನ್ನು ಮಾಡಿದ್ದಾರೆ. ಅಂದುಕೊಂಡ ಹಾಗೆ ವ್ಯಾನ್‌ ಕದಿದ್ದಾರೆ. ಆದರೆ ಮೂವರಿಗೆ  ವ್ಯಾನ್‌ ಚಲಾಯಿಸುವುದು ಹೇಗೆಂದು ಗೊತ್ತಿಲ್ಲ. ಮೂವರಲ್ಲಿ ಯಾರಿಗೂ ಡ್ರೈವಿಂಗ್‌ ಬರುವುದಿಲ್ಲ. ದಬೌಲಿಯಿಂದ ಕಲ್ಯಾಣಪುರದವರೆಗೆ 10 ಕಿ.ಮೀ.ವರೆಗೆ ರಾತ್ರೋ ರಾತ್ರಿ ವ್ಯಾನ್ ದೂಡಿಕೊಂಡು ಸುರಕ್ಷಿತ ಜಾಗವೊಂದರಲ್ಲಿ ಇಟ್ಟಿದ್ದಾರೆ.

ಮೇ.7 ರಂದು ವ್ಯಾನ್‌ ಕಳ್ಳತನ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕದ್ದ ವಾಹನಗಳನ್ನು ಮಾರುತ್ತಿದ್ದ ತಂಡ: ವಾಹನ ಕದಿಯುವ ಯೋಜನೆಯನ್ನು ರೂಪಿಸಿದ್ದು ಅಮಿತ್‌ ಎನ್ನುವ ಯುವಕ. ಅಮಿತ್‌ ತಾನೇ ವೊಂದು ವೆಬ್‌ ಸೈಟ್‌ ವೊಂದನ್ನು ಮಾಡಿದ್ದು, ಮಾರುಕಟ್ಟೆಯಲ್ಲಿ ಸೇಲ್‌ ಆಗದ ವಾಹನವನ್ನು ಅಮಿತ್‌ ಮತ್ತು ಆತನ ಸ್ನೇಹಿತರು ನಂಬರ್‌ ಪ್ಲೇಟ್‌ ಗಳನ್ನು ತೆಗೆದು ವೆಬ್‌ ಸೈಟ್‌ ನಲ್ಲಿ ಫೋಟೋ ತೆಗೆದು ಹಾಕುತ್ತಿದ್ದರು ಎಂದು ಪೊಲೀಸರು ತನಿಖೆ ಬಳಿಕ ತಿಳಿಸಿದ್ದಾರೆ.

ಟಾಪ್ ನ್ಯೂಸ್

Info-Commisssioner

Rajabhvan: ಪ್ರಮಾಣ ವಚನ ಸ್ವೀಕರಿಸಿದ ಮಾಹಿತಿ ಆಯೋಗ ಆಯುಕ್ತರು

CM-Siddu

Higher Education: ಕೇಂದ್ರಕ್ಕೆ ಸಡ್ಡು: ಇಂದು 7 ರಾಜ್ಯದ ಶಿಕ್ಷಣ ಸಚಿವರ ಸಭೆ

PM-Narendra

Lokasabha: ಒಂದೇ ಕುಟುಂಬದ ಮೂವರು ದಲಿತರು ಸಂಸದರಾಗಿದ್ದರಾ?: ನರೇಂದ್ರ ಮೋದಿ

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

ಮಂಗಳೂರಿನ 4 ಕಡೆ ಆವಿಲ್‌ ರಿಡ್ಲೆ ಮೊಟ್ಟೆ ಪತ್ತೆ

ಮಂಗಳೂರಿನ 4 ಕಡೆ ಆವಿಲ್‌ ರಿಡ್ಲೆ ಮೊಟ್ಟೆ ಪತ್ತೆ

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

Sri Venkataramana Temple: ಮಂಗಳೂರು ರಥೋತ್ಸವ ಸಂಭ್ರಮ

Sri Venkataramana Temple: ಮಂಗಳೂರು ರಥೋತ್ಸವ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM-Narendra

Lokasabha: ಒಂದೇ ಕುಟುಂಬದ ಮೂವರು ದಲಿತರು ಸಂಸದರಾಗಿದ್ದರಾ?: ನರೇಂದ್ರ ಮೋದಿ

Chhattisgarh: Two people were kid by Naxalites!

Chhattisgarh: ನಕ್ಸಲರಿಂದ ಇಬ್ಬರ ಕತ್ತು ಸೀಳಿ ಹತ್ಯೆ!

Caste census report presented in Telangana Assembly

Caste census: ತೆಲಂಗಾಣ ಅಸೆಂಬ್ಲಿಯಲ್ಲಿ ಜಾತಿಗಣತಿ ವರದಿ ಮಂಡನೆ

Defamation case against Congress MP Shashi Tharoor dropped

Defamation case: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮೇಲಿನ ಮಾನನಷ್ಟ ಪ್ರಕರಣ ರದ್ದು

Rahul has distorted the statement of the Army Chief: Minister Rajnath singh

Border Issue: ಸೇನಾ ಮುಖ್ಯಸ್ಥರ ಹೇಳಿಕೆ ರಾಹುಲ್‌ ತಿರುಚಿದ್ದಾರೆ:  ಸಚಿವ ರಾಜನಾಥ್‌ ಕಿಡಿ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Info-Commisssioner

Rajabhvan: ಪ್ರಮಾಣ ವಚನ ಸ್ವೀಕರಿಸಿದ ಮಾಹಿತಿ ಆಯೋಗ ಆಯುಕ್ತರು

CM-Siddu

Higher Education: ಕೇಂದ್ರಕ್ಕೆ ಸಡ್ಡು: ಇಂದು 7 ರಾಜ್ಯದ ಶಿಕ್ಷಣ ಸಚಿವರ ಸಭೆ

PM-Narendra

Lokasabha: ಒಂದೇ ಕುಟುಂಬದ ಮೂವರು ದಲಿತರು ಸಂಸದರಾಗಿದ್ದರಾ?: ನರೇಂದ್ರ ಮೋದಿ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Mangaluru ಕುಳಾಯಿ ಮೀನುಗಾರಿಕಾ ಜೆಟ್ಟಿ : ಕಾಮಗಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.