Van steal: ವಾಹನ ಕದಿಯಲು ಹೋದ ಮೂವರಿಗೂ ಡ್ರೈವಿಂಗ್‌ಗೇ ಬರಲ್ಲ.. ಮುಂದೇನಾಯ್ತು? 


Team Udayavani, May 24, 2023, 3:58 PM IST

thumb-4

ಕಾನ್ಪುರ: ಕೆಲ ಕಳ್ಳರು ಅತೀ ಬುದ್ದಿವಂತರಾಗಿರುತ್ತಾರೆ. ಆದರೆ ಒಂದಲ್ಲ ಒಂದು ತಪ್ಪನ್ನು ಎಂತಹ ಬುದ್ದಿವಂತ ಕಳ್ಳ ಮಾಡೇ ಇರುತ್ತಾನೆ. ಮೂವರು ಚಿಗುರು ಮೀಸೆಯ ಹುಡುಗರು ವ್ಯಾನ್‌ ವೊಂದನ್ನು ಕದ್ದ ಘಟನೆಯಿದು.

ಸತ್ಯಂ ಕುಮಾರ್, ಅಮನ್ ಗೌತಮ್ ಮತ್ತು ಅಮಿತ್ ವರ್ಮಾ ಮಾರುತಿ ವ್ಯಾನ್‌ ಕದ್ದು ಸಿಕ್ಕಿಬಿದ್ದ ಆರೋಪಿಗಳು.

ಸತ್ಯಂ ಮಹಾರಾಜಪುರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದರೆ, ಅಮನ್ ಡಿಬಿಎಸ್ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ, ಅಮಿತ್ ಉದ್ಯೋಗವೊಂದನ್ನು ಮಾಡುತ್ತಿದ್ದಾನೆ.

ಇತ್ತೀಚೆಗೆ ಮೂವರು ಮಾರುತಿ ವ್ಯಾನ್‌ ವೊಂದನ್ನು ಕದಿಯುವ ಯೋಜನೆಯನ್ನು ಮಾಡಿದ್ದಾರೆ. ಅಂದುಕೊಂಡ ಹಾಗೆ ವ್ಯಾನ್‌ ಕದಿದ್ದಾರೆ. ಆದರೆ ಮೂವರಿಗೆ  ವ್ಯಾನ್‌ ಚಲಾಯಿಸುವುದು ಹೇಗೆಂದು ಗೊತ್ತಿಲ್ಲ. ಮೂವರಲ್ಲಿ ಯಾರಿಗೂ ಡ್ರೈವಿಂಗ್‌ ಬರುವುದಿಲ್ಲ. ದಬೌಲಿಯಿಂದ ಕಲ್ಯಾಣಪುರದವರೆಗೆ 10 ಕಿ.ಮೀ.ವರೆಗೆ ರಾತ್ರೋ ರಾತ್ರಿ ವ್ಯಾನ್ ದೂಡಿಕೊಂಡು ಸುರಕ್ಷಿತ ಜಾಗವೊಂದರಲ್ಲಿ ಇಟ್ಟಿದ್ದಾರೆ.

ಮೇ.7 ರಂದು ವ್ಯಾನ್‌ ಕಳ್ಳತನ ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕದ್ದ ವಾಹನಗಳನ್ನು ಮಾರುತ್ತಿದ್ದ ತಂಡ: ವಾಹನ ಕದಿಯುವ ಯೋಜನೆಯನ್ನು ರೂಪಿಸಿದ್ದು ಅಮಿತ್‌ ಎನ್ನುವ ಯುವಕ. ಅಮಿತ್‌ ತಾನೇ ವೊಂದು ವೆಬ್‌ ಸೈಟ್‌ ವೊಂದನ್ನು ಮಾಡಿದ್ದು, ಮಾರುಕಟ್ಟೆಯಲ್ಲಿ ಸೇಲ್‌ ಆಗದ ವಾಹನವನ್ನು ಅಮಿತ್‌ ಮತ್ತು ಆತನ ಸ್ನೇಹಿತರು ನಂಬರ್‌ ಪ್ಲೇಟ್‌ ಗಳನ್ನು ತೆಗೆದು ವೆಬ್‌ ಸೈಟ್‌ ನಲ್ಲಿ ಫೋಟೋ ತೆಗೆದು ಹಾಕುತ್ತಿದ್ದರು ಎಂದು ಪೊಲೀಸರು ತನಿಖೆ ಬಳಿಕ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

1-pin

Pinaka ವ್ಯವಸ್ಥೆಗೆ ರಾಕೆಟ್‌ ಖರೀದಿಗೆ 10,147 ಕೋಟಿ ಒಪ್ಪಂದಕ್ಕೆ ಸರಕಾರ‌ ಸಹಿ

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ

Temperature: ರಾಜ್ಯದಲ್ಲಿ ಮಾ. 1ರಿಂದ ಬೇಸಗೆ: ಉಷ್ಣಾಂಶ ಮತ್ತಷ್ಟು ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

1-pin

Pinaka ವ್ಯವಸ್ಥೆಗೆ ರಾಕೆಟ್‌ ಖರೀದಿಗೆ 10,147 ಕೋಟಿ ಒಪ್ಪಂದಕ್ಕೆ ಸರಕಾರ‌ ಸಹಿ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-var

ವಾರಾಣಸಿಯಲ್ಲಿ ಭಕ್ತರ ಹೆಚ್ಚಳ: ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌

1-ssasss

Starlink; 120 ಉಪಗ್ರಹಗಳು ನಾಶ!

1shi

ಶಿರಡಿ ದೇಗುಲ ಪ್ರಸಾದಕ್ಕೆ ಕೂಪನ್‌ ವ್ಯವಸ್ಥೆ ಜಾರಿ

SUN

ಈ ಜನವರಿಯಲ್ಲಿ ಅತ್ಯಧಿಕ ತಾಪ: ಇತಿಹಾಸದಲ್ಲೇ 3ನೇ ಬಾರಿ

1-ddasd

Saif Ali Khan; ಹಲ್ಲೆ ಆರೋಪಿ ಮುಖ ಗುರುತುಹಿಡಿದ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.