31 Naxal ಎನ್ಕೌಂಟರ್ಗೆ 1,500 ಮಂದಿ 25 ಕಿ.ಮೀ. ಟ್ರೆಕ್!
ಛತ್ತೀಸ್ಗಢದಲ್ಲಿ 48 ಗಂಟೆಯ ಸಾಹಸ.. ರೋಚಕ ಕಾರ್ಯಾಚರಣೆ
Team Udayavani, Oct 6, 2024, 6:50 AM IST
ಛತ್ತೀಸ್ಗಢ: ದಟ್ಟಾರಣ್ಯ, 25 ಕಿ.ಮೀ. ಗುಡ್ಡಗಾಡು ಆರೋಹಣ, 10 ಕಿ.ಮೀ ಮೋಟಾರ್ ಸೈಕಲ್ ರೈಡ್, 1,500 ಮಂದಿ ಭದ್ರತಾ ಸಿಬಂದಿಯ 48 ಗಂಟೆಯ ಸಾಹಸ!
ಇದು ಛತ್ತೀಸ್ಗಢದ ಅಭುಜಮಾಡ್ ಅರಣ್ಯ ಪ್ರದೇಶದಲ್ಲಿ 31 ನಕ್ಸಲೀಯರನ್ನು ಸದೆಬಡಿದ ಭದ್ರತಾಪಡೆಗಳ ರೋಚಕ ಕಾರ್ಯಾಚರಣೆಯ ವಿವರ. ಹೌದು, 24 ವರ್ಷದಲ್ಲೇ ಅಂದರೆ ಛತ್ತೀಸ್ಗಢ ರಾಜ್ಯ ರಚನೆಯಾದ ಬಳಿಕ ಇತಿಹಾಸದಲ್ಲೇ ಮೊದಲ ಬಾರಿಗೆ ಶುಕ್ರವಾರ ಅತೀದೊಡ್ಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿ, 28 ಮಂದಿಯನ್ನು ಸದೆಬಡಿಯಲಾಗಿತ್ತು. ಶನಿವಾರ ಇನ್ನೂ ಮೂವರು ನಕ್ಸಲರ ಮೃತದೇಹ ಪತ್ತೆಯಾಗಿದ್ದು, ಈ ಮೂಲಕ ಈ ಸಂಖ್ಯೆ 31ಕ್ಕೇರಿದೆ. ಈ ದೊಡ್ಡ ಕಾರ್ಯಾಚರಣೆ ಗಾಗಿ ಭದ್ರತಾಪಡೆ ನಡೆಸಿದ ಸಾಹಸ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹಲವಾರು ವರ್ಷಗಳಿಂದ ಭದ್ರತಾ ಪಡೆಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾಂಟೆಡ್ ನಕ್ಸಲರನ್ನೂ ಈಗ ಎನ್ಕೌಂಟರ್ ಮಾಡಲಾಗಿದೆ. ಈ ಪೈಕಿ ಸುರೇಶ್ ಸಾಲಾಮ್, ಮೀನಾ ಮಡ್ಕಮ್, ನಿತಿ ಅಲಿಯಾಸ್ ಊರ್ಮಿಳಾ ಸೇರಿ 16 ನಕ್ಸಲರ ಮೇಲೆ ಒಟ್ಟು 1.3 ಕೋಟಿ ರೂ.ಗಳ ಬಹುಮಾನ ಘೋಷಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Maharashtra; ಅಹ್ಮದ್ನಗರ ಇನ್ನು ಮುಂದೆ ‘ಅಹಿಲ್ಯಾನಗರ’
Yasin Malik; ಶಸ್ತ್ರಾಸ್ತ್ರ ತ್ಯಜಿಸಿದ್ದೇನೆ, ನಾನೀಗ ಗಾಂಧಿವಾದಿ..
DRDO; ಕಡಿಮೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 4 ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ಸು!
Tirupati ಲಡ್ಡು ಪ್ರಸಾದದ ಬಗ್ಗೆ ಈಗ ಭಕ್ತರಿಂದ ಮೆಚ್ಚುಗೆ: ಸಿಎಂ ನಾಯ್ಡು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
Kuloor: ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?
Martin: ಇಂದು ಧ್ರುವ ಸರ್ಜಾ ಬರ್ತ್ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್
New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.