![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Jan 13, 2017, 3:45 AM IST
ಭೋಪಾಲ್: ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಚಿತ್ರವೇ ಮಾಯವಾಗಿರುವ 2000 ರೂ. ಹೊಸ ಮೌಲ್ಯದ ನೋಟೊಂದು ಸಿಕ್ಕಿತ್ತು. ಇದೀಗ ಹೇಮಂತ್ ಸೋನಿ ಎಂಬ ವ್ಯಕ್ತಿಯೊಬ್ಬರಿಗೆ ಒಂದಿಡೀ ಭಾಗ ಖಾಲಿ ಇರುವ 500 ರೂ. ಮೌಲ್ಯದ 2 ನೋಟು ಸಿಕ್ಕಿದೆ. ಕರ್ಗೋನ್ ಜಿಲ್ಲೆಯಲ್ಲಿ ಹೇಮಂತ್ ಸೋನಿ ಎಂಬ ರೈತ ತನ್ನ ಕಾರ್ಡ್ನಿಂದ 1500 ರೂ. ಹಣ ಡ್ರಾ ಮಾಡಿಕೊಂಡಾಗ ಬಂದ ಮೂರು ನೋಟುಗಳಲ್ಲಿ ಎರಡು ನೋಟುಗಳಲ್ಲಿ ಒಂದು ಕಡೆ ಮಾತ್ರ ಮುದ್ರಣವಿಲ್ಲದೆ, ಗಾಂಧಿಚಿತ್ರವೂ ಇಲ್ಲದೆ ಖಾಲಿ ಇರುವುದನ್ನು ನೋಡಿ ದಂಗಾಗಿ ಹೋದ ರೈತ ದೂರು ನೀಡಿದ್ದು ಇದರ ಬಗ್ಗೆ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ ಹೊಸ ನೋಟು ಕೊಟ್ಟು ಕಳುಹಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.