ಪುಣೆ ಮದ್ರಸದಿಂದ ಬಿಹಾರದ ಆರು ಬಾಲಕರು ಪರಾರಿ
Team Udayavani, Jul 7, 2018, 5:10 PM IST
ಪುಣೆ : ಬಿಹಾರದ ಕೃಷ್ಣಗಂಜ್ ಜಿಲ್ಲೆಯ ಆರು ಬಾಲಕರು ಪುಣೆಯ ಹದಾಸ್ಪಾರ್ ಎಂಬಲ್ಲಿನ ಮದ್ರಸದಿಂದ ಪರಾರಿಯಾಗಿದ್ದು ಅವರ ಶೋಧ ಕಾರ್ಯದಲ್ಲಿರುವ ಪೊಲೀಸರು ಅಪಹರಣದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮದ್ರಸದ ಹೊರಗೆ ಆಟದ ಬಯಲಿನಲ್ಲಿ ಆಡಿಕೊಂಡಿದ್ದ ವೇಳೆ ಶೌಚಾಲಯಕ್ಕೆಂದು ಹೋದ ಬಾಲಕರು ತಮ್ಮ ವಸ್ತುಗಳನ್ನು ಹಿಡಿದುಕೊಂಡು ಅಲ್ಲಿಂದಲೇ ಪರಾರಿಯಾಗಿ ಸಿಸಿಟಿವಿ ಚಿತ್ರಿಕೆಯಲ್ಲಿ ದಾಖಲಾಗಿದೆ.
ಪರಾರಿಯಾಗಿರುವ ಬಾಲಕರ ಹೆಸರು ಸಹಮದ್ ಅಸರುದ್ದೀನ್ ರಾಜಾ 13, ಅನ್ನಾನ್ ಮೊಹಮ್ಮದ್ ಆಜಾದ್ ಶೇಖ್ 12, ಅಹಸಾನ್ ನಿಜಾಮ್ ಶೇಖ್ 15, ಶಹನವಾಜ್ ಜಮಾಲುದ್ದೀನ್ ಶೇಖ್ 15, ಅನ್ವರುಲ್ ಇಸ್ರಾಯಿಲ್ ಹಕ್ 13, ರಿಜ್ವಾನ್ ಆಲಂ ಸಲಾಮುದ್ದೀನ್ ಶೇಖ 15 ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.