Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!


Team Udayavani, Jun 15, 2024, 6:20 AM IST

1—ddsadsadasd

ಹೊಸದಿಲ್ಲಿ: ರಕ್ಷಣ ಕ್ಷೇತ್ರದಲ್ಲಿ ಸ್ವಾವ ಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯೆಂಬಂತೆ, ಸ್ವದೇಶಿ ನಿರ್ಮಿತ ಮೊದಲ ಅಡ್ಡಾಡುವ ಅಸ್ತ್ರ (ಲಾಯಿಟ ರಿಂಗ್‌ ಮ್ಯುನಿಶನ್‌) ನಾಗಾಸ್ತ್ರ-1 ಸೇನೆಯ ಬತ್ತಳಿಕೆಗೆ ಸೇರಿದೆ.
ಸುಸೈಡ್‌ ಡ್ರೋನ್‌ ಎಂದು ಕರೆಯಲ್ಪ ಡುವ ನಾಗಾಸ್ತ್ರ-1ರ ಮೊದಲ ಬ್ಯಾಚ್‌ನಲ್ಲಿ 120 ಡ್ರೋನ್‌ಗಳು ಹಸ್ತಾಂತರ ವಾಗಿದ್ದು, ಇನ್ನೂ 480 ಡ್ರೋನ್‌ಗಳನ್ನು ಸೇನೆ ಖರೀದಿಸಲಿದೆ. ಈ ಡ್ರೋನ್‌ ಸದ್ದಿಲ್ಲದೇ, ಕಣ್ಣಿಗೆ ಸ್ಪಷ್ಟವಾಗಿ ಕಾಣಿಸದೇ ಕಾರ್ಯಾಚರಿಸುವ ಕಾರಣ ಶತ್ರುಗಳ ಮನೆಗೇ ನುಗ್ಗಿ ದಾಳಿ ಮಾಡಬಲ್ಲದು. ಹಾಗಾಗಿ ಭವಿಷ್ಯದಲ್ಲಿ ಸರ್ಜಿಕಲ್‌ ದಾಳಿಗಳಿಗೆ ಯುದ್ಧ ವಿಮಾನಗಳ ಆವಶ್ಯಕತೆ ಬರುವುದಿಲ್ಲ ಎನ್ನಲಾಗಿದೆ.

ಇದನ್ನು ನಾಗಪುರದ ಸೋಲಾರ್‌ ಇಂಡಸ್ಟ್ರೀಸ್‌ ಅಭಿವೃದ್ಧಿಪಡಿಸಿದ್ದು, ಬೆಂಗ ಳೂರಿನ ಝೆಡ್‌-ಮೋಶನ್‌ ಅಟೋನ ಮಸ್‌ ಸಿಸ್ಟಮ್ಸ್‌ ಪ್ರೈ.ಲಿ.ನ ಸಹಭಾಗಿತ್ವದಲ್ಲಿ ಶೇ.75ರಷ್ಟು ದೇಶೀಯ ಬಿಡಿಭಾಗಗಳನ್ನೇ ಬಳಸಿ ವಿನ್ಯಾಸಗೊಳಿಸಲಾಗಿದೆ. 30ಕೆ.ಜಿ ತೂಕ ಹೊಂದಿದ್ದು, ಗ್ರೌಂಡ್‌ ಕಂಟ್ರೋಲ್‌ ಸ್ಟೇಷನ್‌, ಕಮ್ಯೂನಿಕೇಶನ್‌ ಕಂಟ್ರೋಲ್‌, ಪೇಲೋಡ್‌ ಮತ್ತು ನ್ಯುಮ್ಯಾಟಿಕ್‌ ಲಾಂಚರ್‌ಗಳನ್ನು 2 ಭಾಗವಾಗಿ ವಿಂಗಡಿ ಸಿ, ಬ್ಯಾಗ್‌ಗಳಲ್ಲಿ ಹೊತ್ತೂಯ್ಯಬಹುದಾ ಗಿದೆ. ಟ್ರೈಪಾಡ್‌ ಅಥವಾ ಕೈಯಿಂದಲೇ ಉಡಾವಣೆ ಮಾಡಬಹುದು.

ವಿಶೇಷತೆ ಏನು?
1-4 ಕೆ.ಜಿ. ಸಿಡಿ ತಲೆ ಹೊತ್ತು ದಾಳಿ ಸಾಮರ್ಥ್ಯ
60 -90 ನಿಮಿಷ ಹಾರಾಟ
ಮಾನವರಿಂದಲೇ ಸುಲಭ ವಾಗಿ ಸಾಗಿಸಲು ಸಾಧ್ಯ
ಕೈ ಅಥವಾ ಟ್ರೈಪಾಡ್‌ ಮೂಲಕ ಉಡಾವಣೆ

ಟಾಪ್ ನ್ಯೂಸ್

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sengoal

Parliment: ಸೆಂಗೋಲ್‌ ತೆರವುಗೊಳಿಸಿ ಎಂದ ಎಸ್‌ಪಿ ಸಂಸದ; ಬಿಜೆಪಿ ಆಕ್ಷೇಪ

1-aaaa

Bihar ಮತ್ತೊಂದು ಸೇತುವೆ ಕುಸಿತ; ವಾರದೊಳಗೆ ನಾಲ್ಕನೇ ಘಟನೆ!

NEET-UG ಪ್ರಕರಣ: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು…

NEET-UG ಪ್ರಕರಣ: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು…

Miraculously Escapes: ಸಿಡಿಲಿನ ಆಘಾತದಿಂದ ಬಾಲಕಿ ಜಸ್ಟ್ ಎಸ್ಕೇಪ್…

Miraculously Escapes: ರೀಲ್ಸ್ ಮಾಡಲು ಹೋಗಿ ಸಿಡಿಲಿನ ಆಘಾತದಿಂದ ಬಾಲಕಿ ಜಸ್ಟ್ ಎಸ್ಕೇಪ್…

Emergency ಅಸಾಂವಿಧಾನಿಕ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂಸತ್‌ ಜಂಟಿ ಅಧಿವೇಶನ

Emergency ಅಸಾಂವಿಧಾನಿಕ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂಸತ್‌ ಜಂಟಿ ಅಧಿವೇಶನ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

1-asss

R. Ashok ವಾಗ್ಧಾಳಿ; ದೋಚುವ ಸರಕಾರಕ್ಕೆ ಜನ ಕಪಾಳಮೋಕ್ಷ ಮಾಡಬೇಕು

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.