![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 13, 2021, 1:27 AM IST
ಚೆನ್ನೈ: ಪ್ರಸ್ತುತ ಜೈಲಿನಿಂದ ಬಿಡುಗಡೆಯಾಗಿ ತವರಿಗೆ ಮರಳಿರುವ ಎಸ್. ಶಶಿಕಲಾ ಬಗ್ಗೆ ಎಐಎಡಿಎಂಕೆ ಸದಸ್ಯರು ಮೃದುಧೋರಣೆ ತಾಳುತ್ತಿದ್ದು, ಆಕೆಯ ಅಳಿಯನ ವಿರುದ್ಧ ಮಾತ್ರವೇ ಕಠಿನ ನಿಲುವು ಪ್ರದರ್ಶಿಸಲಾಗುತ್ತಿದೆ.
4 ವರ್ಷಗಳ ಹಿಂದೆ ಶಶಿಕಲಾ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ಜೈಲಿನಿಂದ ಮರಳಿದ ಬಳಿಕವೂ ಚಿನ್ನಮ್ಮನ ವಿರುದ್ಧ ಎಐಎಡಿಎಂಕೆ ಪಕ್ಷದ ಸದಸ್ಯರು ಆರೋಪಗಳ ಮಳೆ ಸುರಿಸುತ್ತಾರೆ ಎಂದೇ ಭಾವಿ ಸಲಾಗಿತ್ತು. ಆದರೆ, ಈಗ ತಮಿಳುನಾಡಿನಲ್ಲಿ ಎಲ್ಲವೂ ಉಲ್ಟಾ! ಚಿನ್ನಮ್ಮನ ಬದಲಾಗಿ ಅಳಿಯ ದಿನಕರನ್ ಮಾತ್ರವೇ ಟಾರ್ಗೆಟ್ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಸಿಎಂ ಪಳನಿಸ್ವಾಮಿ, “ಟಿಟಿ ದಿನಕರನ್ 10 ವರ್ಷಗಳಿಂದ ಪಕ್ಷದಲ್ಲಿಲ್ಲ. ಅಮ್ಮ ನಮ್ಮ ನಡುವೆ ಇದ್ದಾಗಲೂ ಆತನನ್ನು ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಲಾಗಿತ್ತು. ಯಾವುದೋ ಸಂದರ್ಭದಲ್ಲಿ ಮತ್ತೆ ಅವರು ಸೇರಿಕೊಂಡರು. ಈಗ ಮತ್ತೆ ಆತ ಪಿತೂರಿ ನಡೆಸುತ್ತಿದ್ದಾನೆ. ಆತ ಎಷ್ಟು ಅವತಾರ ತಾಳಿದರೂ ಪಕ್ಷ ಒಪ್ಪಿಕೊಳ್ಳದು’ ಎಂದಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.