Air pollution: ಗಾಳಿ ಗುಣಮಟ್ಟ ಆಯೋಗಕ್ಕೆ ಸುಪ್ರೀಂಕೋರ್ಟ್ ತರಾಟೆ
Team Udayavani, Sep 27, 2024, 11:50 PM IST
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ವಿಫಲವಾದ ವಾಯು ಗುಣಮಟ್ಟ ನಿರ್ವಹಣ ಆಯೋಗ(ಸಿಎಕ್ಯುಎಂ)ವನ್ನು ಸುಪ್ರೀಂ ಕೋರ್ಟ್ ಶುಕ್ರ ವಾರ ತರಾಟೆಗೆ ತೆಗೆದು ಕೊಂಡಿದೆ. ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚ ಳ ವಾಗಿದೆ. ಇದನ್ನು ತಡೆಯಲು ಆಯೋಗ ವಿಫಲ ವಾಗಿದೆ ಎಂದು ಕೋರ್ಟ್ ಟೀಕಿಸಿದೆ. ಆಯೋ ಗವು ತನ್ನ ಕಾರ್ಯವಿಧಾನದಲ್ಲಿ ಇನ್ನಷ್ಟು ಸಕ್ರಿಯ ವಾಗಬೇಕು ಎಂದು ಹೇಳಿದೆ. ಕೃಷಿ ತ್ಯಾಜ್ಯ ಗಳನ್ನು ಸುಡುತ್ತಿರುವುದನ್ನು ತಪ್ಪಿಸಲು ಆಯೋಗವು ಯಾವುದೇ ಸಮಿತಿ ರಚಿಸಿಲ್ಲ. ಸಿಎಕ್ಯುಎಂ ಕಾಯ್ದೆಯ ಸಂಪೂರ್ಣ ಅನುಸರಣೆ ಆಗುತ್ತಿಲ್ಲ. ಕಾಯ್ದೆಯಡಿ ಯಾರಿಗಾದರೂ ಏನಾದರೂ ನಿರ್ದೇಶನ ನೀಡಿದ್ದರೆ ನಮಗೆ ತೋರಿಸಿ ಎಂದು ಪೀಠ ಆಯೋಗಕ್ಕೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.