ಸೇನೆ ಸಂಸದ ಗಾಯಕ್ವಾಡ್ ಏರ್ಟಿಕೆಟ್ ಮತ್ತೆ ರದ್ದು
Team Udayavani, Mar 29, 2017, 3:45 AM IST
ನವದೆಹಲಿ: ಡ್ನೂಟಿ ಮ್ಯಾನೇಜರ್ಗೆ ಹೊಡೆದು ಗದ್ದಲ ಎಬ್ಬಿಸಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧದ ನಿಲುವನ್ನು ಏರ್ ಇಂಡಿಯಾ ಮತ್ತಷ್ಟು ಕಠಿಣ ಗೊಳಿಸಿದೆ. ಬುಧವಾರ ಮುಂಬೈನಿಂದ ದೆಹಲಿಗೆ ಗಾಯ ಕ್ವಾಡ್ ಬುಕ್ ಮಾಡಿದ್ದ 2 ಟಿಕೆಟ್ಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ರದ್ದು ಮಾಡಿದೆ. ಮತ್ತೂಂದು ಟಿಕೆಟ್ನಲ್ಲಿ ಅವರು ಹೈದರಾಬಾದ್ನಿಂದ ದೆಹಲಿಗೆ ಹೋಗಬೇಕಾಗಿತ್ತು. ಎರಡೂ ಟಿಕೆಟ್ಗಳು ಗಾಯಕ್ವಾಡ್ಗೆ ಹಾರಾಟ ನಿಷೇಧಕ್ಕೂ ಮುನ್ನ ನೀಡಿದ “ಓಪನ್ ಟಿಕೆಟ್’ ಆಗಿತ್ತು. ಅದನ್ನು ಗಾಯಕ್ವಾಡ್ ಕಚೇರಿ ಸಿಬ್ಬಂದಿ ಮಂಗಳವಾರ ಕಾದಿರಿಸಿದ್ದರು.
ಈ ನಡುವೆ ಆಂಗ್ಲ ಸುದ್ದಿವಾಹಿನಿಯೊಂದು ಮುಂಬೈ- ನವದೆಹಲಿ ಪ್ರಯಾಣಕ್ಕಾಗಿ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಬಗ್ಗೆ ಮಾಹಿತಿ ನೀಡಿತ್ತು. ಕೋಚ್ ಎ ನಲ್ಲಿ ಅವರು ಕಾಯ್ದಿರಿಸಿದ್ದ ರಿಸರ್ವೇಷನ್ ಚಾರ್ಟ್ ಅನ್ನು ಪ್ರದರ್ಶಿಸಿತ್ತು. ಆದರೆ ಶಿವಸೇನೆ ಸಂಸದ ರೈಲಲ್ಲಿ ಪ್ರಯಾಣಿ ಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಮಾರ್ಗ ಮಧ್ಯ ಅವರು ರೈಲು ಹತ್ತಬಹುದೆಂದ ಸಂಶಯ ಉಂಟಾಗಿದೆ. ಗಾಯಕ್ವಾಡ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್
Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.