![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 15, 2024, 6:30 AM IST
ಮುಂಬಯಿ: ಮುಂಬಯಿನಲ್ಲಿರುವ ಪ್ರಖ್ಯಾತ ಏರ್ ಇಂಡಿಯಾ ಕಟ್ಟಡವನ್ನು ಮಹಾರಾಷ್ಟ್ರ ಸರಕಾರ 1,601 ಕೋಟಿ ರೂ.ಗೆ ಖರೀದಿಸಿದೆ.
ನಾರಿಮನ್ ಪಾಯಿಂಟ್ನಲ್ಲಿರುವ ಈ ಏರ್ ಇಂಡಿಯಾ ಕಟ್ಟಡವು ಇದಕ್ಕೂ ಮುನ್ನ ಎಐ ಅಸೆಟ್ಸ್ ಹೋಲ್ಡಿಂಗ್ ಕಂಪೆನಿ ಲಿ.(ಎಐಎಎಚ್ಎಲ್) ಸುಪರ್ದಿಯಲ್ಲಿತ್ತು. ಗುರುವಾರ ಕೇಂದ್ರ ಸರಕಾರವು ಕಟ್ಟಡದ ಆಸ್ತಿ ಮಾಲಕತ್ವವನ್ನು ಎಐಎಎಚ್ಎಲ್ನಿಂದ ಮಹಾರಾಷ್ಟ್ರ ಸರಕಾರಕ್ಕೆ ವರ್ಗಾಯಿಸಿದೆ.
ಜೆ.ಆರ್.ಡಿ. ಟಾಟಾ ಅವರ ಕನಸಿಗೆ ಅನುಗುಣವಾಗಿ ನ್ಯೂಯಾರ್ಕ್ ಮೂಲದ ವಾಸ್ತುಶಿಲ್ಪಿ ಜಾನ್ ಬರ್ಗಿ ಅವರು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು. 1970ರಲ್ಲಿ ಕಟ್ಟಡ ನಿರ್ಮಿಸಲಾಯಿತು. ಈ ಕಟ್ಟಡವು ಆಗಿನ ಕಾಲದಲ್ಲಿ ಎಲಿವೇಟರ್ಗಳು, ನಿಯಾನ್ ಸಂಕೇತದ ಬೋರ್ಡ್ಗಳು, ಎರಡು ಹಂತದ ನೆಲಮಹಡಿ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದ ದೇಶದ ಮೊದಲ 23 ಅಂತಸ್ತಿನ ಕಟ್ಟಡವಾಗಿತ್ತು.
ಏರ್ ಇಂಡಿಯಾದ ಆಸ್ತಿಗಳು, ಸಾಲದ ಮೇಲ್ವಿಚಾರಣೆಗಾಗಿ ಎಐಎ ಎಚ್ಎಲ್ ಅನ್ನು ಸ್ಥಾಪಿಸಲಾಯಿತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.