![Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!](https://www.udayavani.com/wp-content/uploads/2024/12/puttige-shree-2-415x255.jpg)
ಪ್ರಿಯಾಂಕಾ ಅಮೇಠಿ ಭೇಟಿ : ನಗರ ತುಂಬ ಫ್ರಾಡ್ ಎಂದು ಕರೆಯುವ ಪೋಸ್ಟರ್
Team Udayavani, Mar 27, 2019, 12:04 PM IST
![Priyanka-poster-730](https://www.udayavani.com/wp-content/uploads/2019/03/Priyanka-poster-730-620x463.jpg)
ಅಮೇಠಿ: ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮೂರು ದಿನಗಳ ಲೋಕಸಭಾ ಚುನಾವಣಾ ಪ್ರಚಾರಾಭಿಯಾನದ ಅಂಗವಾಗಿ ಇದೀಗ ಅಮೇಠಿ ಕ್ಷೇತ್ರದತ್ತ ಬರುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ” ಫ್ರಾಡ್ ” ಎಂದು ಕರೆಯುವ ವ್ಯಂಗ್ಯಚಿತ್ರದ ಪೋಸ್ಟರ್ಗಳು ಈಗ ನಗರದ ವಿವಿಧೆಡೆಗಳಲ್ಲಿ ರಾರಾಜಿಸುತ್ತಿವೆ.
“ಕ್ಯಾ ಖೂಬ್ ಲಗ್ತೀ ಹೋ, kyo ಪಾಂಚ್ ಸಾಲ್ ಬಾದ್ ಹೀ ಅಮೇಠಿ ಮೇ ದಿಕ್ತೀ ಹೋ’ ಎಂದು ಈ ಪೋಸ್ಟರ್ಗಳಲ್ಲಿ ಪ್ರಿಯಾಂಕಾ ಳನು ಪ್ರಶ್ನಿಸಲಾಗಿದೆ.
ಇನ್ನೊಂದು ಪೋಸ್ಟರ್ನಲ್ಲಿ ಹೀಗೆ ಹೇಳಲಾಗಿದೆ : 2014 ಮೇ ಮಹೀನೇಮೆ ಬಹುತ್ ಕಿಯಾ ಥಾ ವಾದಾ, ಪಾಂಚ್ ಸಾಲ್ ಬಾದ್ kyo ಲೇಕೇ ಆಯೀ ಹೊ ಫಿರ್ ಅಮೇಠಿ ಕೋ ಚಲ್ನೇ ಕಾ ಇರಾದಾ. 60 ಸಾಲೋಂ ಕಾ ಹಿಸಾಬ್ ದೋ.
ಪ್ರಿಯಾಂಕಾ ಅವರೇ, ಐದು ವರ್ಷಗಳಿಗೊಮ್ಮೆ ಮಾತ್ರವೇ ಅಮೇಠಿಗೆ ಬರುವಿರಿ ಏಕೆ ? ನಮ್ಮನ್ನು ಮೂರ್ಖರನ್ನಾಗಿ ಮಾಡುವುದಕ್ಕಾಗಿಯೇ ? 2014 ಮೇ ತಿಂಗಳಲ್ಲಿ ಬಹಳಷ್ಟು ಆಶ್ವಾಸನೆ ನೀಡಿದ್ದೀರಿ. ಐದು ವರ್ಷಗಳ ಬಳಿಕ ಇದೀಗ ಪುನಃ ಇಲ್ಲಿಗೆ ಬಂದಿದ್ದೀರಿ; ಅಮೇಠಿಯ ಜನರನ್ನು ಮೂರ್ಖರನ್ನಾಗಿ ಮಾಡುವುದಕ್ಕಾಗಿಯೇ ? ಎಂದು ಈ ಪೋಸ್ಟರ್ಗಳಲ್ಲಿ ಪ್ರಿಯಾಂಕಾಗೆ ಪ್ರಶ್ನಿಸಲಾಗಿದೆ.
ಕೆಲವು ಪೋಸ್ಟರ್ಗಳಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರದ ವೇಳೆ ಮಾತ್ರವೇ ಸೀರೆ ಉಡುವುದನ್ನು ಲೇವಡಿ ಮಾಡಲಾಗಿದೆ. ಇಂತಹ ತಂತ್ರ ಕೆಲಸ ಮಾಡದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಸಹೋದರ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾದ ಬಳಿಕ ರಾಹುಲ್ ಅವರ ಅಮೇಠಿ ಕ್ಷೇತ್ರದಲ್ಲಿ ಪ್ರಚಾರಾಭಿಯಾನ ಕೈಗೊಂಡಿರುವ ಪ್ರಿಯಾಂಕಾ, ಇಲ್ಲಿಂದು ತನ್ನ ತಾಯಿ ಸೋನಿಯಾ ಗಾಂಧಿಯವರ ರಾಯ್ ಬರೇಲಿ ಕ್ಷೇತ್ರಕ್ಕೆ ಪ್ರಚಾರಾರ್ಥವಾಗಿ ಹೋಗಲಿದ್ದಾರೆ. ಶುಕ್ರವಾರ ದಿಲ್ಲಿಗೆ ಮರಳುವ ಮೊದಲು ಆಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ಟಾಪ್ ನ್ಯೂಸ್
![Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!](https://www.udayavani.com/wp-content/uploads/2024/12/puttige-shree-2-415x255.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ](https://www.udayavani.com/wp-content/uploads/2024/12/puspaaa-150x84.jpg)
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
![Uttar Pradesh: ಸಂಭಲ್ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ](https://www.udayavani.com/wp-content/uploads/2024/12/Sambhal-150x81.jpg)
Uttar Pradesh: ಸಂಭಲ್ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
![Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ](https://www.udayavani.com/wp-content/uploads/2024/12/Justice-150x88.jpg)
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
![PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ](https://www.udayavani.com/wp-content/uploads/2024/12/modi-dd-1-150x92.jpg)
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
![Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ](https://www.udayavani.com/wp-content/uploads/2024/12/w-2-150x97.jpg)
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!](https://www.udayavani.com/wp-content/uploads/2024/12/puttige-shree-2-150x92.jpg)
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
![Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ](https://www.udayavani.com/wp-content/uploads/2024/12/2612PBE6-BEACH-150x87.jpg)
Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ
![Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ](https://www.udayavani.com/wp-content/uploads/2024/12/bank-1-150x96.jpg)
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
![Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’](https://www.udayavani.com/wp-content/uploads/2024/12/kun-1-150x75.jpg)
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
![Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ](https://www.udayavani.com/wp-content/uploads/2024/12/puspaaa-150x84.jpg)
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.