![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 20, 2022, 10:00 PM IST
ನವದೆಹಲಿ: ಬಾಲಕನೊಬ್ಬ ಜೀವನದಲ್ಲಿ ಸಂತೋಷದಿಂದ ಇರುವ ಕೆಲವು ಸೂತ್ರಗಳನ್ನು ಹೇಳುವ ವಿಡಿಯೋ ತುಣುಕೊಂದನ್ನು ಟ್ವಿಟರ್ನಲ್ಲಿ ಮೆಚ್ಚಿಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ, “”ಈ ಬಾಲಕನ ವಿಡಿಯೋ 2018ರಲ್ಲಿ ಅಪ್ಲೋಡ್ ಆಗಿರುವಂಥದ್ದು.
ಅದರಲ್ಲಿ ಈ ಹುಡುಗ ಹೆಸರಾಂತ ಹಿತವಚನ ಬೋಧಕ ಪ್ರೇಮ್ ರಾವತ್ ಅವರ ಭಾಷಣದ ತುಣಕೊಂದನ್ನು ಪುನರುತ್ಛರಿಸಿದ್ದಾನೆ. ಹಾಗಂತ ಈತನನ್ನು ಬಾಲ ಗುರು ಎನ್ನಲಾಗದು. ಆದರೆ, ಚಿಕ್ಕ ವಯಸ್ಸಿನಲ್ಲೇ ಇಂಥ ಚಿಂತನೆಗಳು ಮೈಗೂಡಿದರೆ ಅವು ಮುಂದೆ ಅವರನ್ನು ಜೀವನಪೂರ್ತಿಯಾಗಿ ಸಂತೋಷವಾಗಿಡಬಲ್ಲದು” ಎಂದಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.