ಧರೆಗಿಳಿದು ಬಂದ ಲಕ್ಷ್ಮೀ, ವಿಷ್ಣು!
Team Udayavani, Oct 9, 2017, 6:10 AM IST
ಹೈದರಾಬಾದ್: ಸಮುದ್ರದಾಳದಲ್ಲಿ, ಹೆಲಿಕಾಪ್ಟರ್ನಲ್ಲಿ ಮದುವೆ ಮಾಡಿಕೊಳ್ಳುವುದೆಲ್ಲ ಹಳತಾಗಿರುವ ವಿಚಾರ. ದೇವಲೋಕದ ಮಾದರಿಯಲ್ಲಿ ದಿರಿಸು ಧರಿಸಿ ಮದುವೆ ಮಾಡಿಕೊಂಡರೆ ಹೇಗಿರುತ್ತದೆ? ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ತಾನುಕು ಗ್ರಾಮದಲ್ಲಿ ಅಂಥದ್ದೊಂದು ಮದುವೆ ನಡೆದು ಹೋಗಿದೆ.
ಗ್ರಾಮದ ಸ್ವಘೋಷಿತ ದೇವಮಾನವ ಶ್ರೀಧರ ಸ್ವಾಮಿ ಎಂಬಾತನ ಪುತ್ರಿಯ ವಿವಾಹ ದೇವಲೋಕದಲ್ಲಿನ ವಿವಾಹದಂತೆಯೇ ನಡೆ ದಿದೆ. ವಧೂ-ವರ, ಅವರ ತಂದೆ-ತಾಯಿ, ಕುಟುಂಬ ವರ್ಗದ ಸದಸ್ಯರು ದೇವ, ದೇವತೆ ಗಳಂತೆ ಕಿರೀಟ, ಆಭರಣ, ವೇಷ-ಭೂಷಣ ಗಳನ್ನು ಧರಿಸಿ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ.
ದೇವ ಮಾನವನ ಪುತ್ರಿಯು ಲಕ್ಷ್ಮೀಯಂತೆ, ವರ ವಿಷ್ಣುವಿನಂತೆ, ವಧುವಿನ ತಾಯಿ ಮತ್ತು ತಂದೆ ರಾಜ ಮತ್ತು ರಾಣಿಯರ ಪೋಷಾಕಿ ನಲ್ಲಿದ್ದರು. ಮಕ್ಕಳು ಕೂಡ ದೇವತೆಗಳ ಮಕ್ಕ ಳಂತೆ ಪೋಷಾಕು, ಕಿರೀಟ ಮತ್ತಿತರ ಆಭರಣ ಗಳನ್ನು ಧರಿಸಿದ್ದರು. ಇತ್ತೀಚೆಗೆ ನಡೆದಿದ್ದ ಈ ಮದುವೆ ಕಾರ್ಯಕ್ರಮ ತಾನುಕು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಂತೂ ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು
Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ
31 Naxal ಎನ್ಕೌಂಟರ್ಗೆ 1,500 ಮಂದಿ 25 ಕಿ.ಮೀ. ಟ್ರೆಕ್!
Maharashtra; ಅಹ್ಮದ್ನಗರ ಇನ್ನು ಮುಂದೆ ‘ಅಹಿಲ್ಯಾನಗರ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.