![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Apr 12, 2024, 6:45 AM IST
ಲಕ್ನೋ: ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಅಯೋಧ್ಯೆಯ ರಾಮ ಮಂದಿರದಲ್ಲಿ ಇನ್ನೇನು ರಾಮನವಮಿಯ ಸಡಗರ ಆರಂಭವಾಗಲಿದೆ. ಅದಕ್ಕೂ ಮುನ್ನವೇ ಬಾಲಕರಾಮನಿಗೆ 24 ಕ್ಯಾರೆಟ್ ಚಿನ್ನದಿಂದ ರಚಿಸಲಾದ 147 ಕೆ.ಜಿ. ತೂಕದ ಚಿನ್ನದ ರಾಮಚರಿತಮಾನಸ ಕೃತಿಯನ್ನು ಸಮರ್ಪಿಸಲಾಗಿದೆ.
ಹೌದು, ಮಂದಿರ ನಿರ್ಮಾಣವಾಗುತ್ತಿದ್ದಂತೆ ಬಾಲಕ ರಾಮನ ಗರ್ಭಗುಡಿಗೆ ಸಮರ್ಪಿಸಲೆಂದು ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯನ್ ಲಕ್ಷ್ಮೀನಾರಾಯಣನ್ ಸೇರಿ 4.5 ಕೋ.ರೂ. ಮೌಲ್ಯ ದ ರಾಮಚರಿತ ಮಾನಸ ಕೃತಿಯನ್ನು ಉಡುಗೊರೆ ಯಾಗಿ ಮಂದಿರ ಟ್ರಸ್ಟ್ಗೆ ನೀಡಿದ್ದರು. 10,902 ಪದ್ಯ ಗಳನ್ನು 522 ಪುಟಗಳಲ್ಲಿ ಚಿನ್ನದಿಂದ ಮುದ್ರಿಸಲಾಗಿದ್ದು, ಇದೀಗ ಆ ಪವಿತ್ರ ಗ್ರಂಥವನ್ನು ದೇಗುಲದ ಗರ್ಭಗುಡಿಯಲ್ಲಿ ಇರಿಸಿರುವುದಾಗಿ ಟ್ರಸ್ಟ್ ಹೇಳಿ ದೆ. ಈ ಚಿನ್ನದ ಕೃತಿ ರಚನೆಗೆ 8 ತಿಂಗಳು ತಗುಲಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.