![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-415x225.jpg)
Ayodhya; ಬಾಲಕರಾಮನ ಗರ್ಭಗುಡಿ ಮುಂದೆ ಭಾವಪರವಶ ಭಕ್ತರ ಸಂಭ್ರಮ!
ಕೊರೆಯುವ ಚಳಿಯಲ್ಲಿ ಲಕ್ಷ ಲಕ್ಷ ಭಕ್ತರಿಂದ ಅಯೋಧ್ಯಾಧೀಶನ ದರ್ಶನ
Team Udayavani, Jan 24, 2024, 7:25 AM IST
![Ayodhya; ಬಾಲಕರಾಮನ ಗರ್ಭಗುಡಿ ಮುಂದೆ ಭಾವಪರವಶ ಭಕ್ತರ ಸಂಭ್ರಮ!](https://www.udayavani.com/wp-content/uploads/2024/01/rama-12-620x376.jpg)
ಅಯೋಧ್ಯೆ: ಸೋಮವಾರವಷ್ಟೇ ಪ್ರತಿ ಷ್ಠಾಪನೆ ಗೊಂಡ ಬಾಲರಾಮನನ್ನು ನೋಡಲು ಜನರಿಗೆ ಕೊರೆಯುವ ಚಳಿ ಅಡ್ಡಿಯಾಗಲಿಲ್ಲ; ನೂಕು ನುಗ್ಗಲು ಅಡ್ಡವಾಗಲಿಲ್ಲ. ಮಂಗಳವಾರ ಬೆಳಗ್ಗಿನ ಜಾವ ನಾಲ್ಕು ಗಂಟೆಯಿಂದಲೇ ಸರತಿಯಲ್ಲಿ ನಿಂತು ಲಕ್ಷಾಂತರ ಮಂದಿ ಭಕ್ತರು ದರ್ಶನ ಪಡೆದರು.
ಪ್ರಾಣ ಪ್ರತಿಷ್ಠಾಪನೆ ಆದ ಮಾರನೇ ದಿನವಾದ ಮಂಗಳವಾರ ಬೆಳಗ್ಗೆ 7ಕ್ಕೆ ಸಾರ್ವಜನಿಕರ ದರ್ಶನಕ್ಕೆ ಮಂದಿರವನ್ನು ತೆರೆಯಲಾಯಿತು. ಆದರೆ ಬೆಳಗಿನ ಜಾವ 4ರಿಂದಲೇ ಲಕ್ಷಾಂತರ ಭಕ್ತರು ದರ್ಶನಕ್ಕೆ ಹಾತೊರೆದು ದೇಗುಲದ ಬಳಿ ಜಮಾಯಿಸಿದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ಭಕ್ತರನ್ನು ನಿಯಂತ್ರಿ ಸಲು ಪೊಲೀಸರು ಹರಸಾಹಸಪಟ್ಟರು.
ದೇವರ ಮುಂದೆ ಸೆಲ್ಫಿ
ಸೋಮವಾರ ದೇವಾಲಯದೊಳಗೆ ಮೊಬೈಲ್ ಫೋನ್ ತರಬೇಡಿ ಎಂದು ಗಣ್ಯಾತಿಗಣ್ಯರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಮಂಗಳವಾರ ಆ ನಿಯಮ ಮಂದಿರದ ಆವರಣದಲ್ಲಿ ಜಾರಿ ಗೊಳಿಸಲೇ ಇಲ್ಲ. ಬಹುತೇಕ ಜನರು ಫೋನ್ ಸಹಿತ ದೇವಾಲಯ ಪ್ರವೇಶಿಸಿದರು. ತಮ್ಮ ತಮ್ಮ ಫೋನ್ಗಳ ಮೂಲಕ ವೀಡಿಯೋ, ಫೋಟೋ ಕ್ಲಿಕ್ಕಿಸಿಕೊಂಡರು. ಸೆಲ್ಫಿ ಫೋಟೋಗ್ರಫಿ, ವೀಡಿಯೋ ಕಾಲ್ಗಳ ಮೂಲಕ ತಮ್ಮ ಮನೆಯವರಿಗೆ ಭವ್ಯ ರಾಮ ಮಂದಿರದ ನೇರ ಪ್ರಸಾರ ತಲುಪಿಸಿದರು.
ಅಯೋಧ್ಯೆಯ ಮಣ್ಣು
ರಾಮಲಲ್ಲಾನ ದರ್ಶನದ ಅನಂತರ ಭಕ್ತರು ಮುಖ್ಯ ರಸ್ತೆಗೆ ಬರುವಾಗ ಅಕ್ಕಪಕ್ಕದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಹೋಗುವ ದೃಶ್ಯಗಳು ಕಂಡುಬಂದವು.
- ಮುರಳೀಕೃಷ್ಣ ಮದ್ದಿಕೇರಿ
ಟಾಪ್ ನ್ಯೂಸ್
![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-415x225.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ](https://www.udayavani.com/wp-content/uploads/2024/07/satyendra-jaon-150x103.jpg)
Satyendar Jain: 7 ಕೋಟಿ ರೂ. ಲಂಚ ಆರೋಪ: ಆಪ್ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ತನಿಖೆ
![Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…](https://www.udayavani.com/wp-content/uploads/2024/07/baba-150x84.jpg)
Hathras Stampede: ಭೋಲೆ ಬಾಬಾ ವಿರುದ್ಧ ಮೊದಲ ಕೇಸು ದಾಖಲು…
![Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್](https://www.udayavani.com/wp-content/uploads/2024/07/cheeta-150x87.jpg)
Kuno National Park: ಕುನೋದಲ್ಲಿ ಮಳೆ ವೇಳೆ ಚೀತಾ ಮರಿಗಳ ಆಟದ ವಿಡಿಯೋ ವೈರಲ್
![army](https://www.udayavani.com/wp-content/uploads/2024/07/army-3-150x88.jpg)
Kulgam; ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರರ ಹತ್ಯೆ: ಯೋಧ ಹುತಾತ್ಮ
![Modi–UK-stramer](https://www.udayavani.com/wp-content/uploads/2024/07/Modi-UK-stramer-150x90.jpg)
India-UK Relationship: ಬ್ರಿಟನ್ ಪ್ರಧಾನಿ ಸ್ಟಾರ್ಮರ್ಗೆ ಭಾರತಕ್ಕೆ ಬರಲು ಮೋದಿ ಆಹ್ವಾನ
MUST WATCH
ಹೊಸ ಸೇರ್ಪಡೆ
![23](https://www.udayavani.com/wp-content/uploads/2024/07/23-150x90.jpg)
“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್. ಶ್ರೀವತ್ಸ
![Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ](https://www.udayavani.com/wp-content/uploads/2024/07/earthquake1-150x81.jpg)
Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ
![RadhaMohan-das](https://www.udayavani.com/wp-content/uploads/2024/07/RadhaMohan-das-1-150x90.jpg)
Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್ “ಇಂಜೆಕ್ಷನ್’
![Eshwara Khandre: ಅರ್ಜುನ ಆನೆ ಸ್ಮಾರಕ ಡಿಸೆಂಬರ್ಗೆ ರೆಡಿ: ಸಚಿವ ಖಂಡ್ರೆ](https://www.udayavani.com/wp-content/uploads/2024/07/22-150x90.jpg)
Eshwara Khandre: ಅರ್ಜುನ ಆನೆ ಸ್ಮಾರಕ ಡಿಸೆಂಬರ್ಗೆ ರೆಡಿ: ಸಚಿವ ಖಂಡ್ರೆ
![ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ](https://www.udayavani.com/wp-content/uploads/2024/07/car-2-150x102.jpg)
ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.