![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 5, 2019, 4:47 PM IST
ಪಿತೋರ್ಗಢ : ಉತ್ತರಾಖಂಡದ ನಂದಾ ದೇವಿ ಪೂರ್ವ ಶಿಖರದ ಬಳಿ ಬಿದ್ದುಕೊಂಡಿರುವ ಪರ್ವತಾರೋಹಿಗಳ ಐದು ಮೃತ ದೇಹಗಳನ್ನು ಮೇಲೆತ್ತುವ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಗಳ ಯತ್ನಕ್ಕೆ ಬಲವಾಗಿ ಬೀಸುತ್ತಿರುವ ಕುಳಿರ್ಗಾಳಿ ಅಡ್ಡಿಮಾಡಿದೆ.
ಅತ್ಯಂತ ದುರ್ಗಮ ಮತ್ತು ಕಡಿದಾಗಿರುವ ಈ ಶಿಖರ ಪ್ರದೇಶದಲ್ಲಿನ ಮೃತ ದೇಹಗಳನ್ನು ಮೇಲೆತ್ತುವ ಕಾರ್ಯಾಚರಣೆ ಇನ್ನೂ ಒಂದು ವಾರ ಕಾಲ ಸಾಗುವುದೆಂದು ಪಿತೋರ್ಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿ ಕೆ ಜೋಗದಂಡೆ ಹೇಳಿದ್ದಾರೆ.
ಇಂದು ಮೂರು ಬಾರಿ ಐಎಎಫ್ ಹೆಲಿಕಾಪ್ಟರ್ಗಳು ಕೈಗೊಂಡ ಹಾರಾಟದಲ್ಲಿ ಮೃತ ದೇಹಗಳು ಬಿದ್ದಿರುವ ತಾಣಗಳ ಮೇಲೆ ಸುತ್ತು ಬರುವುದು ಕೂಡ ಸಾಧ್ಯವಾಗಲಿಲ್ಲ ಎಂದವರು ತಿಳಿಸಿದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.