![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 10, 2022, 11:00 PM IST
ಹೊಸದಿಲ್ಲಿ: ಖ್ಯಾತ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಮೊಣಕಾಲಿನ ಗಾಯದಿಂದಾಗಿ ನಾರ್ವೆ ವಿರುದ್ಧ ನಡೆಯಲಿರುವ ಭಾರತದ ಡೇವಿಸ್ ಕಪ್ ಹೋರಾಟದಿಂದ ಹಿಂದೆ ಸರಿದಿದ್ದಾರೆ.
ನಾರ್ವೆಯಲ್ಲಿ ಸೆ. 17 ಮತ್ತು 17ರಂದು ಡೇವಿಸ್ ಕಪ್ ಹೋರಾಟ ನಡೆಯಲಿದೆ. ಸುಮಿತ್ ನಗಲ್, ರಾಮ್ಕುಮಾರ್ ರಾಮನಾಥನ್, ಪ್ರಜ್ಞೇಶ್ ಗುಣೇಶ್ವರನ್, ಯೂಕಿ ಭಾಂಬ್ರಿ ಮತ್ತು ಮುಕುಂದ್ ಸಸಿಕುಮಾರ್ ಭಾರತ ತಂಡದಲ್ಲಿದ್ದಾರೆ.
ಡೇವಿಸ್ ಕಪ್ನಲ್ಲಿ ದೇಶವನ್ನು ಪ್ರತಿನಿಧಿಸಿ ಆಡುವುದನ್ನು ನಾನು ಇಷ್ಟ ಮತ್ತು ಪ್ರೀತಿಸುತ್ತೇನೆ. ಆದರೆ ಗಾಯದ ಸಮಸ್ಯೆಯಿಂದ ನಾನೀಗ ನಾರ್ವೆ ವಿರುದ್ಧದ ಹೋರಾಟದಿಂದ ಹಿಂದೆ ಸರಿಯಬೇಕಾಗಿದೆ. ಮತ್ತೆ ಸ್ಪರ್ಧಿಸುವ ನಿಟ್ಟಿನಲ್ಲಿ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರಿಂದ ಹಿಂದೆ ಸರಿದಿದ್ದೇನೆ ಎಂದು ಬೋಪಣ್ಣ ಹೇಳಿದ್ದಾರೆ.
ಚಾಲೆಂಜರ್ ಕೂಟಗಳಲ್ಲಿ ಯೂಕಿ ಭಾಂಬ್ರಿ ಜತೆ ಸಾಕೇತ್ ಮೈನೆನಿ ಅವರು ಉತ್ತಮ ಪ್ರದರ್ಶನ ನೀಡಿದ್ದರಿಂದ ಬೋಪಣ್ಣ ಅವರ ಬದಲಿಗೆ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.