![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 29, 2022, 7:30 AM IST
ಹೊಸದಿಲ್ಲಿ: ತಾನು ನೀಡುವ ಎಲ್ಲ ಪುರಸ್ಕಾರಗಳನ್ನು ಪಾರದರ್ಶಕವಾಗಿಡುವ ನಿಟ್ಟಿನಲ್ಲಿ, ಹಾಗೆಯೇ ಎಲ್ಲ ಪ್ರಶಸ್ತಿಗಳನ್ನು ಒಂದು ವೇದಿಕೆಯಲ್ಲಿ ತರಲು ಕೇಂದ್ರ ಸರಕಾರ “ರಾಷ್ಟ್ರೀಯ ಪುರಸ್ಕಾರ್’ ಎಂಬ ಹೊಸ ವೆಬ್ಸೈಟ್ ಆರಂಭಿಸಿದೆ.
https://awards.gov.in ಹೆಸರಿನ ಈ ವೆಬ್ಸೈಟ್ನಲ್ಲಿ ಪ್ರತೀ ನಾಗರಿಕರು ಅಥವಾ ಸಂಘ ಟನೆಗಳು ತಮ್ಮ ತಮ್ಮ ಹೆಸರುಗಳನ್ನು ವಿವಿಧ ಪುರಸ್ಕಾರಗಳಿಗೆ ನೋಂದಾಯಿಸಬಹುದು.
ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ: ಕೇಂದ್ರದಿಂದ ನೀಡಲಾಗುವ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ಪದ್ಮ ಪ್ರಶಸ್ತಿ (ಜು. 30, 2022), ವಯೋ ಶ್ರೇಷ್ಠತಾ ಸಮ್ಮಾನ್ (ಆ. 18, 2022), ವ್ಯಕ್ತಿಶ್ರೇಷ್ಠತೆ- 2021 (ಆ. 28, 2022), ವ್ಯಕ್ತಿಶ್ರೇಷ್ಠತೆ - 2022 (ಆ. 28, 2022), ದಿವ್ಯಾಂಗರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳು -2021 (ಆ. 28, 2022), ದಿವ್ಯಾಂಗರ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳು-2022 (ಆ. 28, 2022), ಸಿಎಸ್ಆರ್ ಪ್ರಶಸ್ತಿಗಳು (ಜು. 31, 2022), ನಾರೀ ಶಕ್ತಿ ಪುರಸ್ಕಾರ (ಅ. 31, 2022), ಸುಭಾಷ್ ಚಂದ್ರ ಬೋಸ್ ಆಪಾx ಪ್ರಬಂಧನ್ ಪುರಸ್ಕಾರ (ಆ. 31, 2022), ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿ ಗಳು (ಜು. 31, 2022), ಸರ್ದಾರ್ ಪಟೇಲ್ ರಾಷ್ಟ್ರೀಯ ಐಕ್ಯತೆ (ಜು. 31, 2022), ಮದ್ಯಪಾನ-ಉದ್ದೀಪನ ತಡೆಗೆ ಅಸಾ ಮಾನ್ಯ ಕೊಡುಗೆ (ಜು. 30, 2022), ಜೀವನ ರûಾ ಪದಕ (ಸೆ. 30, 2022).
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.